ರಕ್ತದಾನ – ಜೀವದಾನ. ಪ್ರತಿ ವರ್ಷ ಜೂನ್ 14 ರಂದು “ವಿಶ್ವ ರಕ್ತದಾನಿಗಳ ದಿನ” ಎಂದು ಆಚರಿಸಲಾಗುತ್ತದೆ. ಈ ಆಚರಣೆಯ ಉದ್ದೇಶ ಏನೆಂದರೆ ಪ್ರತಿಯೊಬ್ಬರೂ ಇದರಿಂದ ಪ್ರೇರಿತರಾಗಿ ಹೆಚ್ಚು ಹೆಚ್ಚು ಜನರು ರಕ್ತದಾನಕ್ಕೆ ಪ್ರೇರಣೆಗೊಳ್ಳಬೇಕೆಂಬುದು ನಮ್ಮೆಲ್ಲರ ಆಶಯ. ಜಗತ್ತಿನ ಅತೀ ದೊಡ್ಡ
ಸ್ವಯಂ ಪ್ರೇರಿತ ರಕ್ತದಾನ ಮಾಡಿ ಜೀವ ಉಳಿಸಿ.ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಜೂನ್ 14 ಅನ್ನು ವಿಶ್ವ ರಕ್ತದಾನಿಗಳ ದಿನವಾಗಿ ಆಚರಿಸಲಾಗುತ್ತದೆ. ಜಗತ್ತಿನ ಅತಿದೊಡ್ಡ ಸಂಶೊಧನೆ ಎಂದರೆ ಒಬ್ಬ ಮನುಷ್ಯನ ರಕ್ತ ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು
ಥೈರಾಯ್ಡ್ ಗೆ ಹೆದರಬೇಡಿ. ಇದು ಭಯಪಡುವ ಕಾಯಿಲೆ ಅಲ್ಲ.ವಿಶ್ವದಲ್ಲಿ, ಥೈರಾಯ್ಡ್ ಕಾಯಿಲೆ ಬಗ್ಗೆ ಅರಿವು ಮೂಡಿಸಲು ನಾವು ಹೆಚ್ಚು ಪ್ರಯತ್ನ ಮಾಡಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವಂತೆ, ಅಯೋಡಿನ್ ಕೊರತೆಯೇ ಕಾರಣ. ನನಗೆ ಹನ್ನೆರಡು ವರ್ಷಗಳ ಹಿಂದೆಯೇ ಥೈರಾಯಿಡ್ ಇದೆ ಅಂತ
ಹೇ ದೇವ, ನೀನೊಬ್ಬನೇ ಆತ್ಮೀಯ ಬಂಧು ನನಗೆ..ಜೀವನದ ಪ್ರತಿಯೊಂದು ಕ್ಷೇತ್ರವೂ ಭಯದಿಂದ ಆವೃತವಾಗಿದೆ.ಪ್ರಾರ್ಥನೆ,ನಿವೇದನೆ ಮಾಡಿಕೊಳ್ಳುವುದೇ ವೇದನೆಯಿಂದ ಮುಕ್ತವಾಗುವ ಯುಕ್ತ ಸನ್ಮಾರ್ಗ. ಅರೇಬಿಯಾ ದೇಶದ ಜಾನಪದ ಕಥೆ. ಮರುಭೂಮಿ ಪ್ರದೇಶದಲ್ಲಿ ಒಬ್ಬ ಬುದ್ಧಿವಂತ ವೃದ್ಧ ಮನುಷ್ಯ ಬಾಗ್ದಾದ್ ನಗರದ ಕಡೆಗೆ ಪಯಣಿಸುತ್ತಿದ್ದ. ಅವನಿಗೆ
ಕೋವಿಡ್ ರೋಗಿಯನ್ನು ನೋಡುವ ದೃಷ್ಟಿಕೋನ ಬದಲಾಯಿಸಬೇಕು. ಕೋವಿಡ್-19 ರೋಗ ಬಂದವರನ್ನು ಅಸ್ಪಶ್ಯರಂತೆ ನೋಡುವುದು ಸರ್ವತಾ ಸಹ್ಯವಲ್ಲ.ರೋಗಿ ಚೇತರಿಸಿಕೊಂಡ ಬಳಿಕ ಆ ವೈರಾಣುಗಳು ಆ ವ್ಯಕ್ತಿಯ ದೇಹದಲ್ಲಿ ಬದುಕುಳಿಯುವುದಿಲ್ಲ. ಕೋವಿಡ್-19 ರೋಗ ಎನ್ನುವುದು ಒಂದು ಸಾಂಕ್ರಾಮಿಕ ರೋಗವಾಗಿದ್ದು, ವ್ಯಕ್ತಿಯ ದೇಹಕ್ಕೆ ಸೇರಿದ ವೈರಾಣುವಿನಿಂದ
ಕೋವಿಡ್-19 ಗೆ ಚಿಕಿತ್ಸೆ ಏನು ಮತ್ತು ಹೇಗೆ? ಔಷಧಿ ಮತ್ತು ಲಸಿಕೆ ಇಲ್ಲದ ರೊಗವನ್ನು ಗೆಲ್ಲಲು ಇರುವುದೊಂದೇ ಉಪಾಯ ಎಂದರೆ ರೋಗಕ್ಕೆ ತುತ್ತಾಗದಿರುವುದು ಮತ್ತು ರೋಗಬರದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು.ಇಡೀ ಮನುಕುಲವೇ ಕಣ್ಣಿಗೆ ಕಾಣದ ವೈರಾಣುವಿನ ಮುಂದೆ ಮಕಾಡೆ ಮಲಗಿದೆ.ಬದಲಾದ ಸನ್ನಿವೇಶದಲ್ಲಿ
ಬೆಳಗುತಿದ್ದ ದೀಪಕ್ಕೆ ಮದಿರೆ ಏಕೆ..?ಕೊರೋನಾ ವಿರುದ್ಧದ ಹೋರಾಟ ತೀವ್ರ ಆಗಬೇಕಿತ್ತು, ಸಮಾಜವು ಶಾಂತಿ ನೆಮ್ಮದಿಯಿಂದ ಬದುಕಬೇಕಿತ್ತು ಅಂದರೆ ಈ ಮದ್ಯದಂಗಡಿಗಳ ಅನುಮತಿಯನ್ನು ಸರಕಾರವು ಹಿಂತೆಗೆದುಕೊಂಡು ಜನರನ್ನು ಇದರ ವಿರುದ್ಧದ ಅಸ್ತ್ರ ಸಿಗುವವರೆಗೆ ಕಾಪಾಡಬೇಕು. ರಾಮಕೃಷ್ಣ ಪರಮಹಂಸರು ಒಂದು ಸುಂದರ ಮಾತು ಹೇಳಿದರು,
ಮದ್ಯವೆ ಸರ್ಕಾರಕ್ಕೆ ಮುಖ್ಯ ಆದಾಯದ ಮೂಲವೇ? ಲಾಕ್ ಡೌನ್ ನಂತರ ಮದ್ಯ ಮಾರಾಟ ಪುನರರಾಂಭವಾದಾಗ ಸಾಮಾಜಿಕ ಅಂತರ, ಮುನ್ನೆಚ್ಚರಿಕೆ, ಮಾಸ್ಕು, ಕೈ ಸ್ವಚ್ಚತೆ ಎಲ್ಲವನ್ನೂ ಗಾಳಿಗೆ ತೂರಿ ಜನ ಮೊದಲ ದಿನ 45 ಕೋಟಿ ರೂಪಾಯಿಯ ಮದ್ಯ ಕುಡಿದು ಕುಪ್ಪಳಿಸಿದ್ದಾರೆ. ಸರಕಾರಕ್ಕೆ
ಟೆಸ್ಟುಕಿಟ್ಟುಗಳ ಮಧ್ಯೆ ವೈದ್ಯ ಸಿಬ್ಬಂದಿ ಕಷ್ಟದ ಲೆಕ್ಕ ಯಾರಿಗೂ ಸಿಗಲೆ ಇಲ್ಲ! ಯುರೋಪ್ ಅಥವಾ ಚೈನಾದಂತೆ ಪರಿಸ್ಥಿತಿ ಉಲ್ಬಣಗೊಂಡರೆ ನಾವು ಏನು ಮಾಡಬಲ್ಲೆವು …? ಗಂಡಾಂತರಕಾಲದಲ್ಲಿ ರಕ್ಷಿಸಲು ವೈದ್ಯ ಸಿಬ್ಬಂದಿಯ ಕೊರತೆಯಾದರೆ ಮಾರಣಹೋಮ ಖಚಿತ. ಅಂಟಿಜೆನ್ ಟೆಸ್ಟಿಂಗ್ ಕಿಟ್ಗಳು ಕಳಪೆಯಾಗಿವೆ, ಫಲಿತಾಂಶಗಳ