ವೈದ್ಯನ ಜೀವ ಮುಖ್ಯ-ಸುರಕ್ಷತೆಗೆ ಆದ್ಯತೆ ನೀಡಿ. ಯೋಚಿಸಿ ನೋಡಿ ನಾವು ನಿರ್ವಹಿಸುವ ಕರ್ತವ್ಯ ನಮ್ಮನ್ನು ಐಸಿಯುಗೆ ಎಳೆಯಬಹುದು ಅಂದರೆ ಹೇಗಿರಬೇಡ. ವೈದ್ಯರಿಗೂ ಸಾವೆಂದರೆ ಭಯ ಎಲ್ಲರಂತೆ, ನಾವೂ ಮನುಷ್ಯರೆ ಅಲ್ಲವೆ …? ನಮಗೂ ಕುಟುಂಬಗಳಿವೆ. ನಮಗೆ ಗೊತ್ತಿರುವ ಕೆಲ ವೈದ್ಯರು ಹಾಗೂ
ಕೋರೋನಾ ಗಣಿತ-ಕರೋನಾ ಹೇಗೆ ಹರಡುತ್ತದೆ?ಸಾಮಾಜಿಕ ಅಂತರ, ಪ್ರತ್ಯೇಕಿಸವಿಕೆ (Quarantine) ಹಾಗೂ ಬೇರ್ಪಡಿಕೆಯಂತಹ(Isolation) ಕಟ್ಟಿನಿಟ್ಟಿನ ಕ್ರಮಗಳಿಂದ ಕೋರೋನಾ ಸೆದೆಬಡಿಯುವುದು ಸುಲಭ. ಸಾಂಕ್ರಮಿಕ ಕೋರೋನಾ ಹರಡುವದನ್ನುಗಣಿತದ ಮೂಲಕತಿಳಿದುಕೊಳ್ಳೋಣ. ವೈರಸ್ ಹರಡ ಬೇಕೆಂದರೆ ಅದರ ಸಂಖ್ಯೆ ವೃದ್ಧಿಸಬೇಕು. ಸೊಂಕಿತರ ದೇಹದಲ್ಲಿ ವೈರಸ್ ಸಂಖ್ಯೆ ಹೆಚ್ಚಾದಂತೆ,ಅವರಿಂದ ವೈರಸ್
ಬೇಸಿಗೆಯಲ್ಲಿ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ವಸಂತ ಋತು ಮತ್ತು ಶರದೃತು ನಡುವೆ, ನಾಲ್ಕು ಉಷ್ಣ ಋತುಗಳಲ್ಲಿ ಬೇಸಿಗೆ ತುಂಬಾ ತಾಪಮಾನ ಮತ್ತು ಅಧಿಕ ಉಷ್ಣಾಂಶದ ಋತು. ಬೇಸಿಗೆ ಎಂದರೆ ಸಾಂಪ್ರದಾಯಿಕವಾಗಿ ಬಿಸಿ ಒಣ ವಾತಾವರಣವನ್ನು ಒಳಗೊಂಡಿರುತ್ತದೆ. ಆದರೆ, ಈ
ಕೊರೋನಾ -ಪ್ರಕೃತಿಗೆ ಆನಂದಮಯ ಕಾಲ, ಮಾನವನಿಗೆ ಅವಲೋಕಿಸುವ ಕಾಲ.ನಮ್ಮ ಗುರಿ, ಸಂಕಲ್ಪ ಮತ್ತು ಜೀವನ ಶೈಲಿ ಬದಲಾಯಿಸಬೇಕಾದ ಕಾಲಬಂದಿದೆ. ಪೃಥ್ವಿ ಕೆಂಡವಾಗಿದೆ, ಆಕಾಶ ಬಿಸಿಯಾಗಿದೆ, ವಾಯು ಮಾಲಿನ್ಯವಾಗಿದೆ, ಭೂಗರ್ಭ ಬರಿದಾಗುತ್ತಿದೆ ಅರಣ್ಯ ನಾಶವಾಗಿದೆ, ಸುನಾಮಿ ಬಂದು ಹೋಗಿದೆ ; ಕೊರೋನಾ ಬಂದಾಗಿದೆ,
ಬೇಸಿಗೆಯ ಅಪಾಯಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಬಿಸಿಲಿನ ತಾಪ ಏರುತ್ತಿದೆ. ಅಂತೆಯೇ ಬೇಸಿಗೆಯನ್ನು ಕಾಡುವ ಹಲವು ರೋಗಗಳ ಆತಂಕವೂ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಬಹುದು. ಅದಾಗ್ಯೂ ಆಹಾರ ಜೀವನ ಶೈಲಿ ಬಗ್ಗೆ ಎಚ್ಚರ ವಹಿಸಿದರೆ ಬೇಸಿಗೆಯಲ್ಲೂ ಆರೋಗ್ಯಕರವಾದ ಜೀವನ ನಡೆಸಬಹುದು. ಸುಡು ಬೇಸಿಗೆ ಬಂತೆಂದರೆ
ಕೊರೋನಾ ಒಟ್ಟಿಗೆ ಹೋರಾಡೋಣ, ಸರ್ಕಾರದ ಸೂಚನೆಗಳನ್ನು ಪಾಲಿಸೋಣ, ಸವಾಲನ್ನು ಸ್ವೀಕರಿಸೋಣ, ಸ್ಚಚ್ಚತೆ ಕಡೆ ಗಮನ ನಿಡೋಣ, ಸಮಾಜಕ್ಕೆ ಧೈರ್ಯ ತುಂಬೋಣ, ಈ ಮಹಾ ಮಾರಿಯನ್ನ ಹೊಡೆದೋಡಿಸೋಣ. ಪ್ರಸ್ತುತ ಜಾಗತಿಕವಾಗಿ ಕಾಡುತ್ತಿರುವ ಬಹುದೊಡ್ಡ ಕಣ್ಣಿಗೆ ಕಾಣದ ವೈರಿ ಎಂದರೆ ‘ಕೊರೋನಾ’ ಇದರ ಹುಟ್ಟಿಗೆ
ಆಂತರಿಕ ರೋಗ ನಿರೋಧಕ ಶಕ್ತಿ -ಇದು ಭಾರತೀಯರಲ್ಲಿ ಹೆಚ್ಚು.ಭಾರತೀಯರ ದೇಹದಲ್ಲಿ ವಿಶೇಷ ನ್ಯಾಚರಲ್ ಕಿಲ್ಲರ್ ಸೆಲ್ಸ್ ಎಂಬ ಬಿಳಿ ರಕ್ತ ಕಣಗಳ ಹೆಚ್ಚಿನ ದಂಡು ಇರುವುದು ಕಂಡುಬಂದಿದೆ.ಇದು ಭಾರತೀಯರಿಗೆ ನಿಸರ್ಗದ ಕೊಡುಗೆ ಎನ್ನಬಹುದು. ಸಾಂಕ್ರಾಮಿಕ ರೋಗ ಹರಡಲು, ಅಥವಾ ಸಾಂಕ್ರಾಮಿಕ ರೋಗದ
ಪತ್ರಿಕೆ ಬಿಚ್ಚಿದರೆ, ಟಿ.ವ್ಹಿ ಆನ್ ಮಾಡಿದರೆ ಮತ್ತು ಮೊಬೈಲ್ ಲಾಕ್ ತೆಗೆದರೆ ಸಾಕು, ಕೊರೋನಾ„ ಕೊರೋನಾ„„ ಕೂಗು ಮತ್ತು ಶಬ್ದದ ಹಾವಳಿ. ಆಗ ಎದೆಯಲ್ಲಿ ಧಡ..ಧಡ ಸೇರಿ, ಗಂಟಲು ಒಣಗಿ ಬರುತ್ತದೆ ಮತ್ತು ಆ ಸಮಯದಲ್ಲಿ ಒಂದು ಸೀನು-ಗೀನು ಬಂದರೆ ಸಾಕು,
ಕರೋನಾ ಎಚ್ಚರ ಜರೂರು, ಭೀತಿ ಬೇಡ. ಕೊವಿಡ್-19 ವೈರಾಣುಗಳು ಸೃಷ್ಟಿಸಿದ ಪಿಡುಗು ಜಗತ್ತಿನಾದ್ಯಂತ ಬಾಧಿಸಿ ಜಗತ್ತಿನ ಆರ್ಥಿಕತೆಯನ್ನೇ ಮಕಾಡೆ ಮಲಗಿಸುವ ಸ್ಥಿತಿಯನ್ನು ತಲುಪಿಸಿದೆ.ಸರಕಾರದ ಆರೋಗ್ಯ ಇಲಾಖೆ ಸೂಚಿಸಿದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪ್ರಾಮಾಣಿಕವಾಗಿಯೂ, ತಪ್ಪದೇ ಅನುಸರಿಸೋಣ. ಇಡಿಯ ವಿಶ್ವವನ್ನೇ ತಲ್ಲಣಗೊಳಿಸಿದ ಕರೋನಾ