ಕೊರೋನಾ ಲಾಕ್ ಡೌನ್ ಕೊರೋನಾ ವೈರಾಣು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟಲು ಸರಿಯಾದ ದಾರಿ. ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯೂ ತನ್ನ ಜವಾಬ್ದಾರಿಯನ್ನು ಅರಿತುಕೊಂಡು, ಸಾಮಾಜಿಕ ಅಂತರ ಮತ್ತು ಲಾಕ್ ಡೌನ್ ನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದಲ್ಲಿ ಮುಂಬರುವ ದಿನಗಳನ್ನು ಊಹಿಸಲೂ ಅಸಾಧ್ಯ. “ನನಗೆ
ಸುಮಾರು 23 ವರ್ಷಗಳ ಹಿಂದೆ, ಬಯಲುಸೀಮೆಯ ಬಿಸಿಲ ಪ್ರದೇಶದಿಂದ ಬೆಂಗಳೂರಿಗೆ ಬಂದ ನಮಗೆ ಪ್ರತಿ ಸಂಜೆ ಚಳಿಯಾಗುತಿತ್ತು…!! .ಮುಂದಿನ ಇಪ್ಪತ್ತು ವರ್ಷಗಳಲ್ಲಿ ಚಳಿ ತ್ವರಿತಗತಿಯಲ್ಲಿ ಮಾಯವಾಗಲಾರಂಭಿಸಿತು “ಚಳಿ …ಚಳಿ …ತಾಳೆನು “…ಎಂಬ ಹಾಡು ನಿಧಾನವಾಗಿ ” ಚಳಿ ಚಳಿ ಕಾಣೆನು …..ಎಂದು ಹಾಡುವ
ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ ರಾರಾಜಿಸುತ್ತಿರುವ ಸರಿಯಾಗಿ ವಿಲೇವಾರಿಯಾಗದ ಕಸದ ತೊಟ್ಟಿಗಳು ಇಲಿ ಹೆಗ್ಗಣಗಳನ್ನು ಪೋಷಿಸುವ ಕೇಂದ್ರಗಳು. ಇಲಿಗಳ ಉಪಟಳ ನಗರಕ್ಕೆ ಮಾತ್ರ ಸೀಮಿತವಲ್ಲ, ಹಳ್ಳಿಗಳಿಗೂ ಇಲಿಗಳ ಕಾಟ ತಪ್ಪಿದ್ದಲ್ಲ. ಕೊಳೆತು ನಾರುವ ಕಸದ ಮಧ್ಯ ಬಾಳಿ ಬೆಳೆಯುವ ಇಲಿಗಳಿಂದ ಉಂಟಾಗುವ ಕಾಯಿಲೆಗಳು ಹಲವಾರು.
ಈಗ ಎಲ್ಲಾ ಪೇಪರಗಳಲ್ಲೂ ಕೊರೊನಾದ್ದೇ ಸುದ್ದಿ . ಟಿವಿಯ ಯಾವುದೇ ಚಾನಲ್ ಹಚ್ಚಿದರೂ ‘ಡೆಡ್ಲಿ ಕೊರೊನಾ’, ‘ಕಿಲ್ಲರ ಕೊರೊನಾ’, ‘ ಚೀನಾದ ಜೈವಿಕ ಸಮರ ‘, ‘ ಚೀನಾ ಬಚ್ಚಿಟ್ಟ ರಹಸ್ಯ ‘ ಎಂಬೆಲ್ಲಾ ಶೀರ್ಷಿಕೆಯೊಂದಿಗೆ ಭಯ, ಭೀತಿ ಹುಟ್ಟಿಸುವ ವರದಿಗಳು…..
ಯುರೋಪ್ ಹಾಗೂ ಚೈನಾದಷ್ಟು ಸಾವುಗಳಾಗುವದಿಲ್ಲ. ಭಾರತೀಯರು ಭಯಪಡಬೇಕಾಗಿಲ್ಲ. ಭಯವೆ ಬಹುದೊಡ್ಡ ರೋಗ.ತುಂಬ ದುರ್ಬಲರು, ಪ್ರತಿರೋಧ ಶಕ್ತಿ ಕಡಿಮೆ ಇರುವವರು ಈ ರೋಗಕ್ಕೆ ತುತ್ತಾಗಬಹದು. ಕೋರೋನಾ ವೈರಸ್ಗೆ ಹಲವಾರು ಪ್ರಭೇದಗಳು. ಕೋರೋನಾವಿರಿಡೆ ಎಂಬ ಕುಟುಂಬಕ್ಕೆ ಹಲವಾರು ಸದಸ್ಯರು. ಅದರಲ್ಲಿ ಅತ್ಯಂತ ಪ್ರಸಿದ್ದವಾದುದು MERS
ಚೀನಾ ದೇಶದ ಹುಬೈ ಪ್ರಾಂತ್ಯದ ವುಹಾನ್ ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಉತ್ಸಾಹ ಉಡುಗಿ ಹೋಗಿತ್ತು. ಒಂದು ಕೋಟಿ ಜನಸಂಖ್ಯೆಯ ಆ ಮಹಾನಗರದಲ್ಲಿ ಮಂಕು ಕವಿದಿತ್ತು. ಇದು ಚೀನಾದ ರಾಜಧಾನಿ ಬೀಜಿಂಗ್ ದಿಂದ ಸುಮಾರು 1100 ಕಿ.ಮೀ.ದೂರದಲ್ಲಿದೆ. ವುಹಾನ್ ಸಿಟಿ ‘ಸೀ
“ಮಾಧ್ಯಮಗಳು ಪರಿಸ್ಥಿತಿಯನ್ನು ವೈಭವೀಕರಿಸಿ ಜನರಲ್ಲಿ ಭಯ ಬಿತ್ತಿ ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳುತ್ತಿವೆ”! ” ಸರಕಾರವು ಎರಡರಿಂದ ಮೂರು ಶೇಕಡಾ ಮರಣ ಪ್ರಮಾಣ ಇರುವಂತಹ ಕೊರೋನ ಕಾಯಿಲೆಯಲ್ಲಿ ಅನಗತ್ಯವಾದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಜನರ ವ್ಯವಹಾರಕ್ಕೆ ತೊಂದರೆ ಕೊಡುತ್ತಿದೆ”! ಇದು ನಾನು ಮಾಡುತ್ತಿರುವ
ಏ ಥೂ….. ಉಗಿಬೇಡ್ರಪ್ಪಾ ….! ಕೋರೋನಾ ಸೋಂಕಿಗೆ ಚಿಕಿತ್ಸೆ ಇಲ್ಲ, ಪ್ರಸರಣ ತಡೆಯುವಿಕೆಯೊಂದೇ ಚಿಕಿತ್ಸೆ.ಉಗುಳುವದ ಬಿಟ್ಟರೆ ನಮ್ಮ ದೇಶದ ಮೇಲೆ ಕೋರೋನಾದ ಕರಿಛಾಯೆ ದೂರವಾಗಬಹುದು. ಥೂ ಏನ್ ಜನಾನಪ್ಪಾ ಎಲ್ಲಕಂಡ್ರೂ ಉಗ್ದೆ ಉಗಿತಾರೆ “ಯಾಕ್ಥೂ …ಖ್ಯಾಕ್ ಥೂ …ವ್ಯಾಕ್ಥೂ…..ಗುರ್ರರ್ರ …ದನ ಹೂಂಕರಿಸಿದಂತೆ
ಮಾರ್ಚ್11-ಧೂಮಪಾನ ರಹಿತ ದಿನ ಆರೋಗ್ಯಂ ಪರಮಂ ಭಾಗ್ಯಂ ಸ್ವಾಸ್ಥ್ಯಂ ಸರ್ವಾರ್ಥಸಾಧನಮ್ || ಮನುಷ್ಯನಿಗೆ ಆರೋಗ್ಯವೇ ಅತ್ಯಂತ ದೊಡ್ಡ ಭಾಗ್ಯ. ಅರೋಗ್ಯವು ಎಲ್ಲ ಸಾಧನೆಗಳಿಗೂ ಮೂಲ. ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬನೂ ಶಾಂತಿ ನೆಮ್ಮದಿ ಆರೋಗ್ಯ ಮತ್ತು ಆನಂದದಿಂದ ಜೀವಿಸಬೇಕೆನ್ನುವುದೇ ಸೃಷ್ಟಿಯ