ಅನಾರೋಗ್ಯವನ್ನು ಗುಣಪಡಿಸುವುದಕ್ಕಿಂತಲೂ ತಡೆಗಟ್ಟುವುದು ಉತ್ತಮ. ಭಾರತದಲ್ಲಿನ ಪ್ರಿವೆಂಟಿವ್ ಹೆಲ್ತ್ಕೇರ್ ಮಾರುಕಟ್ಟೆಯು 2022 ರ ವೇಳೆಗೆ ಗಾತ್ರದಲ್ಲಿ 106 ಶತಕೋಟಿ ಡಾಲರ್ ಗೆ ಏರಿಕೆಯಾಗುವ ಸಾಧ್ಯತೆಯಿದೆ. ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು ರೋಗದ ಚಿಹ್ನೆಗಳು ಮತ್ತು ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕಾಗಿ ಕಾಯಬೇಕಾದ ದಿನಗಳು ಇನ್ನು ಮುಗಿದವು.
ಕೊರೊನ ಪುರಾಣ ಕೊರೊನ ಕೊರೊನ ಏನೆಂದು ಕರೆಯಲಿ ನಾ ನಿನ್ನ ಮನುಕುಲಕೆ ವಕ್ಕರಿಸಿರುವ ಮಹಾಮಾರಿಯೇ ಮನುಕುಲಕ್ಕೇ ಪಾಠ ಕಲಿಸ ಬಂದ ಮಹಾಗುರುವೇ ಕಣ್ಣಿಗೆ ಕಾಣದ ವೈರಾಣುವಾದರೂ ನೀ ಕಣ್ಷುಮುಚ್ಚಿ ಬಿಡುವುದರೊಳಗೇ ಮಾನವನ ಹೆಗಲೇರುವೆ ಕೆಮ್ಮು ನೆಗಡಿ ಜ್ವರ ತಂದಿಡುವೆ ಸದ್ದಿಲ್ಲದೇ ಶ್ವಾಸಕೋಶಕ್ಕಿಳಿದು
ಹಸ್ತಲಾಘವ ನೀಡುವುದು ಬಲೇ ಅಪಾಯಕಾರಿ.ಎಚ್1ಎನ್1, ಕೋವಿಡ್-19 ಮುಂತಾದ ವೈರಸ್ಗಳು ಎಬ್ಬಿಸುತ್ತಿರುವ ಹಾವಳಿ ಗಮನಿಸಿದರೆ,ಪರಿಚಿತರಿಗೂ ಹಸ್ತಲಾಘವ ನೀಡುವಾಗ ಹಿಂದೆ ಮುಂದೆ ನೋಡಬೇಕು. ನೆನಪಿಡಿ, ಸರಿಯಾದ ರೀತಿಯಲ್ಲಿ ಹಸ್ತಲಾಘವ ಮಾಡುವುದರಿಂದ ಮುಂದಿರುವ ವ್ಯಕ್ತಿಯನ್ನು ಅಳೆಯುವುದು ಮಾತ್ರವಲ್ಲ ಅನೇಕ ರೋಗಳಿಂದಲೂ ದೂರವಿರಬಹುದು. ಹಸ್ತಲಾಘವದಿಂದ ಒಬ್ಬ ವ್ಯಕ್ತಿಯ
ನೀವು ಒಳಗಿದ್ದರೆ, ಕೊರೋನಾ ಹೊರಗೆ. ದಯವಿಟ್ಟು ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ. ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೋಲಿಸ್ ಸಿಬ್ಬಂದಿ ಮತ್ತು ಸಾಮಾಜಿಕ ಕಾರ್ಯಕರ್ತರು ಕೋವಿಡ್-19ರ ವಿರುದ್ದ ಹೊರಗೆ ಹೋರಾಡಿದರೆ, ನಾವು ಮನೆಯಲ್ಲಿದ್ದೇ ಹೋರಾಡೋಣ. ಕೊರೊನಾ ತಡೆಗಟ್ಟಲು ಮನೆಯೇ ಮದ್ದು. ಲಾಕ್ಡೌನ್, ದಿಗ್ಬಂಧನ, ಪ್ರತ್ಯೇಕವಾಗಿರುಸುವಿಕೆ
ಮೂಲೆ ಗುಂಪಾಗುತ್ತಿರುವ ರೋಗಿ ಪರೀಕ್ಷೆಯ ‘ವಿಧಿ’ ವೈದ್ಯಕೀಯ ಕ್ಷೇತ್ರದ ತಂತ್ರಜ್ಞಾನ ಕ್ರಾಂತಿಯ ಫಲ.ರೋಗಿಯನ್ನು ಪರೀಕ್ಷ್ಷಿಸದೇ ಔಷಧಿಗಳನ್ನು ಕೊಡುವುದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ಯುವ ವೈದ್ಯರಿಗೆ ಹಾಗೂ ರೋಗಿಗಳಿಗೆ ಮನದಟ್ಟುಮಾಡಿಕೊಡಬೇಕಾದ ಒಂದು ಘಟ್ಟಕ್ಕೆ ತಲುಪಿದ್ದೇವೆ. ತಪಾಸಣೆಗಳನ್ನು ನಡೆಸುವಲ್ಲಿ ಒಂದು ರೀತಿಯ ತರ್ಕಬದ್ಧತೆ ಹಾಗೂ ಸಮತೋಲನ
ನೋವಿನ ಈ 10 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.ಹೊಸ ಅಧ್ಯಯನವೊಂದು ಕೆಲವು ನೋವಿನ ಲಕ್ಷಣಗಳು ಮತ್ತು ಚಿಹ್ನೆಗಳನ್ನು ನಿರ್ಲಕ್ಷಿಸಬಾರದು. ಅವುಗಳನ್ನು ಉಪೇಕ್ಷೆ ಮಾಡಿದ್ದೇ ಆದರೆ ಮಾರಕವಾಗಿ ಪರಿಣಮಿಸುತ್ತದೆ ಎಂಬು ಗಂಭೀರ ಸಂಗತಿಯನ್ನು ತಿಳಿಸಿದೆ. ಜನರು ನೋವಿನ ಸಾಮಾನ್ಯ ಲಕ್ಷಣಗಳನ್ನು ಆಗಾಗ ನಿರ್ಲಕ್ಷಿಸುತ್ತಾರೆ. ಈ ನೋವಿಗಾಗಿ
ಕೊರೋನಾ ಲಾಕ್ ಡೌನ್ ಮುಂದೇನು? ಇನ್ನೀಗ ಮಗದೊಮ್ಮೆ ರೋಗ ಬಂದರೂ ಸಾಂಕ್ರಾಮಿಕ ರೋಗವನ್ನು ಎದುರಿಸುವ ಸಾಮಥ್ರ್ಯ ಮತ್ತು ಮನೋಸ್ಥಿತಿ ಜನರಿಗೆ ಬೆಳೆದಿದೆ. ಈ ಕಾರಣದಿಂದ ಲಾಕ್ಡೌನ್ ಮುಗಿದ ಬಳಿಕ ರೋಗದ ತೀವ್ರತೆ ಕುಂಠಿತವಾಗುವ ಎಲ್ಲ ಸಾಧ್ಯತೆಗಳೂ ಇದೆ. ಇಡೀ ಜಗತ್ತು ಹಿಂದೆಂದೂ
Herd Immunity ಅಥವಾ ಹಿಂಡು ಪ್ರತಿಬಂಧಕತೆ ಇದೊಂದು ರೀತಿಯ ಪರೋಕ್ಷವಾದ ರಕ್ಷಣೆ.ಕೋವಿಡ್ -19 ವೈರಾಣುವಿನಿಂದ ಹರಡುವ ಕೊರೋನಾ ಜ್ವರಕ್ಕೆ ಸೂಕ್ತ ಲಸಿಕೆ ಇಲ್ಲದ ಕಾರಣದಿಂದ ಕನಿಷ್ಟ ಪಕ್ಷ 60 ರಿಂದ 70 ಶೇಕಡಾ ಮಂದಿ ಈ ರೋಗದಿಂದ ಬಳಲಿ ಗುಣಮುಖರಾದಲ್ಲಿ ಉಳಿದ 30
ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲೇ. ನಕರಾತ್ಮಕ ಮನೋಭಾವ ತ್ಯಜಿಸಿ, ಸಕಾರಾತ್ಮಕ ಮನೋಭಾವನ್ನು ಹೊಂದುವುದು ಆರೋಗ್ಯದ ದೃಷ್ಠಿಯಿಂದ ಅವಶ್ಯಕ. ಆರೋಗ್ಯವೆಂಬುದು ಹಣವಲ್ಲದ ಐಶ್ವರ್ಯ. ಆರೋಗ್ಯ ಒಂದಿದ್ದರೆ, ಐಶ್ವರ್ಯದಲ್ಲಿ ರಾಜನನ್ನೂ ಮೀರಿಸಬಹುದೆಂಬ ಮಾತಿದೆ. ನಮ್ಮ ಜೀವನದ ತಳಹದಿ ಆರೋಗ್ಯ. ಇಂದು ವಿಶ್ವ ಆರೋಗ್ಯ ದಿನ.