ಕೊರೋನಾ -ಪ್ರಕೃತಿಗೆ ಆನಂದಮಯ ಕಾಲ, ಮಾನವನಿಗೆ ಅವಲೋಕಿಸುವ ಕಾಲ.ನಮ್ಮ ಗುರಿ, ಸಂಕಲ್ಪ ಮತ್ತು ಜೀವನ ಶೈಲಿ ಬದಲಾಯಿಸಬೇಕಾದ ಕಾಲಬಂದಿದೆ. ಪೃಥ್ವಿ ಕೆಂಡವಾಗಿದೆ, ಆಕಾಶ ಬಿಸಿಯಾಗಿದೆ, ವಾಯು ಮಾಲಿನ್ಯವಾಗಿದೆ, ಭೂಗರ್ಭ ಬರಿದಾಗುತ್ತಿದೆ ಅರಣ್ಯ ನಾಶವಾಗಿದೆ, ಸುನಾಮಿ ಬಂದು ಹೋಗಿದೆ ; ಕೊರೋನಾ ಬಂದಾಗಿದೆ,
ಬೇಸಿಗೆಯ ಅಪಾಯಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಬಿಸಿಲಿನ ತಾಪ ಏರುತ್ತಿದೆ. ಅಂತೆಯೇ ಬೇಸಿಗೆಯನ್ನು ಕಾಡುವ ಹಲವು ರೋಗಗಳ ಆತಂಕವೂ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಬಹುದು. ಅದಾಗ್ಯೂ ಆಹಾರ ಜೀವನ ಶೈಲಿ ಬಗ್ಗೆ ಎಚ್ಚರ ವಹಿಸಿದರೆ ಬೇಸಿಗೆಯಲ್ಲೂ ಆರೋಗ್ಯಕರವಾದ ಜೀವನ ನಡೆಸಬಹುದು. ಸುಡು ಬೇಸಿಗೆ ಬಂತೆಂದರೆ
ಕೊರೋನಾ ಒಟ್ಟಿಗೆ ಹೋರಾಡೋಣ, ಸರ್ಕಾರದ ಸೂಚನೆಗಳನ್ನು ಪಾಲಿಸೋಣ, ಸವಾಲನ್ನು ಸ್ವೀಕರಿಸೋಣ, ಸ್ಚಚ್ಚತೆ ಕಡೆ ಗಮನ ನಿಡೋಣ, ಸಮಾಜಕ್ಕೆ ಧೈರ್ಯ ತುಂಬೋಣ, ಈ ಮಹಾ ಮಾರಿಯನ್ನ ಹೊಡೆದೋಡಿಸೋಣ. ಪ್ರಸ್ತುತ ಜಾಗತಿಕವಾಗಿ ಕಾಡುತ್ತಿರುವ ಬಹುದೊಡ್ಡ ಕಣ್ಣಿಗೆ ಕಾಣದ ವೈರಿ ಎಂದರೆ ‘ಕೊರೋನಾ’ ಇದರ ಹುಟ್ಟಿಗೆ
ಆಂತರಿಕ ರೋಗ ನಿರೋಧಕ ಶಕ್ತಿ -ಇದು ಭಾರತೀಯರಲ್ಲಿ ಹೆಚ್ಚು.ಭಾರತೀಯರ ದೇಹದಲ್ಲಿ ವಿಶೇಷ ನ್ಯಾಚರಲ್ ಕಿಲ್ಲರ್ ಸೆಲ್ಸ್ ಎಂಬ ಬಿಳಿ ರಕ್ತ ಕಣಗಳ ಹೆಚ್ಚಿನ ದಂಡು ಇರುವುದು ಕಂಡುಬಂದಿದೆ.ಇದು ಭಾರತೀಯರಿಗೆ ನಿಸರ್ಗದ ಕೊಡುಗೆ ಎನ್ನಬಹುದು. ಸಾಂಕ್ರಾಮಿಕ ರೋಗ ಹರಡಲು, ಅಥವಾ ಸಾಂಕ್ರಾಮಿಕ ರೋಗದ
ಪತ್ರಿಕೆ ಬಿಚ್ಚಿದರೆ, ಟಿ.ವ್ಹಿ ಆನ್ ಮಾಡಿದರೆ ಮತ್ತು ಮೊಬೈಲ್ ಲಾಕ್ ತೆಗೆದರೆ ಸಾಕು, ಕೊರೋನಾ„ ಕೊರೋನಾ„„ ಕೂಗು ಮತ್ತು ಶಬ್ದದ ಹಾವಳಿ. ಆಗ ಎದೆಯಲ್ಲಿ ಧಡ..ಧಡ ಸೇರಿ, ಗಂಟಲು ಒಣಗಿ ಬರುತ್ತದೆ ಮತ್ತು ಆ ಸಮಯದಲ್ಲಿ ಒಂದು ಸೀನು-ಗೀನು ಬಂದರೆ ಸಾಕು,
ಕರೋನಾ ಎಚ್ಚರ ಜರೂರು, ಭೀತಿ ಬೇಡ. ಕೊವಿಡ್-19 ವೈರಾಣುಗಳು ಸೃಷ್ಟಿಸಿದ ಪಿಡುಗು ಜಗತ್ತಿನಾದ್ಯಂತ ಬಾಧಿಸಿ ಜಗತ್ತಿನ ಆರ್ಥಿಕತೆಯನ್ನೇ ಮಕಾಡೆ ಮಲಗಿಸುವ ಸ್ಥಿತಿಯನ್ನು ತಲುಪಿಸಿದೆ.ಸರಕಾರದ ಆರೋಗ್ಯ ಇಲಾಖೆ ಸೂಚಿಸಿದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪ್ರಾಮಾಣಿಕವಾಗಿಯೂ, ತಪ್ಪದೇ ಅನುಸರಿಸೋಣ. ಇಡಿಯ ವಿಶ್ವವನ್ನೇ ತಲ್ಲಣಗೊಳಿಸಿದ ಕರೋನಾ
ಕೊರೋನಾ ಲಾಕ್ ಡೌನ್ ಕೊರೋನಾ ವೈರಾಣು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟಲು ಸರಿಯಾದ ದಾರಿ. ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯೂ ತನ್ನ ಜವಾಬ್ದಾರಿಯನ್ನು ಅರಿತುಕೊಂಡು, ಸಾಮಾಜಿಕ ಅಂತರ ಮತ್ತು ಲಾಕ್ ಡೌನ್ ನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದಲ್ಲಿ ಮುಂಬರುವ ದಿನಗಳನ್ನು ಊಹಿಸಲೂ ಅಸಾಧ್ಯ. “ನನಗೆ
ಸುಮಾರು 23 ವರ್ಷಗಳ ಹಿಂದೆ, ಬಯಲುಸೀಮೆಯ ಬಿಸಿಲ ಪ್ರದೇಶದಿಂದ ಬೆಂಗಳೂರಿಗೆ ಬಂದ ನಮಗೆ ಪ್ರತಿ ಸಂಜೆ ಚಳಿಯಾಗುತಿತ್ತು…!! .ಮುಂದಿನ ಇಪ್ಪತ್ತು ವರ್ಷಗಳಲ್ಲಿ ಚಳಿ ತ್ವರಿತಗತಿಯಲ್ಲಿ ಮಾಯವಾಗಲಾರಂಭಿಸಿತು “ಚಳಿ …ಚಳಿ …ತಾಳೆನು “…ಎಂಬ ಹಾಡು ನಿಧಾನವಾಗಿ ” ಚಳಿ ಚಳಿ ಕಾಣೆನು …..ಎಂದು ಹಾಡುವ
ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ ರಾರಾಜಿಸುತ್ತಿರುವ ಸರಿಯಾಗಿ ವಿಲೇವಾರಿಯಾಗದ ಕಸದ ತೊಟ್ಟಿಗಳು ಇಲಿ ಹೆಗ್ಗಣಗಳನ್ನು ಪೋಷಿಸುವ ಕೇಂದ್ರಗಳು. ಇಲಿಗಳ ಉಪಟಳ ನಗರಕ್ಕೆ ಮಾತ್ರ ಸೀಮಿತವಲ್ಲ, ಹಳ್ಳಿಗಳಿಗೂ ಇಲಿಗಳ ಕಾಟ ತಪ್ಪಿದ್ದಲ್ಲ. ಕೊಳೆತು ನಾರುವ ಕಸದ ಮಧ್ಯ ಬಾಳಿ ಬೆಳೆಯುವ ಇಲಿಗಳಿಂದ ಉಂಟಾಗುವ ಕಾಯಿಲೆಗಳು ಹಲವಾರು.