ಮುಖ ಕವಚದಿಂದ ಕನ್ನಡಕ ಮಸುಕಾಗುವ ಸಮಸ್ಯೆ ಕಿರಿಕಿರಿಯುಂಟುಮಾಡುತ್ತದೆ.ಮಾಸ್ಕ್ ಹಾಕಿಕೊಳ್ಳುವುದೇ ಸಮಸ್ಯೆ ಅಂತ ಕೆಲವರಿದ್ರೆ ಕನ್ನಡಕಧಾರಿಗಳಿಗೆ ಈ ಮಾಸ್ಕ್ ಇನ್ನೊಂದು ಸಮಸ್ಯೆ ತಂದೊಡ್ಡಿದೆ. ಕೊರೋನಾ ಸೃಷ್ಟಿಸಿರುವ ಅವಾಂತರ ಒಂದೆರಡಲ್ಲ. ಅದರಲ್ಲೂ ಮಾಸ್ಕ್ ಧರಿಸದೇ ಹೊರಗೆ ಅಡ್ಡಾಡುವುದೂ ಸಮಾಜದಲ್ಲಿ ಅಪರಾಧ ಎಂಬಂಥಾಗಿದೆ. ಯಾವಾಗಲೂ ಬಾಯಿಗೆ
ಕಣ್ಣಿನ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಮಕ್ಕಳಲ್ಲಿ ಏಕಾಗ್ರತೆ ಕಡಿಮೆಯಾಗುತ್ತಿದೆ. ಕಣ್ಣಿನ ಸಮಸ್ಯೆ ಹಾಗೂ ಏಕಾಗ್ರತೆಗೆ ಪರಿಹಾರವೆಂದರೆ ಕಣ್ಣಿನ ಯೋಗ (ತ್ರಾಟಕ)ದ ಅಭ್ಯಾಸ. ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆ ಹಾಗೂ ದೃಷ್ಟಿ ಸಮಸ್ಯೆ ಹೆಚ್ಚಾಗಿದೆ. ಚಿಕ್ಕ ವಯಸ್ಸಿನಲ್ಲೇ ಮೊಬೈಲ್ ಹಾಗೂ ಕಂಪ್ಯೂಟರ್
ಶಾಶ್ವತ ದೃಷ್ಟಿ ನಾಶಕ್ಕೆ ಕಾರಣವಾಗುವ ಡಯಾಬಿಟಿಕ್ ಮ್ಯಾಕುಲೋಪಥಿ ಸಮಸ್ಯೆಗೆ ಚಿಕಿತ್ಸೆ ಬೇಕಾಗುತ್ತದೆ. ಮ್ಯಾಕುಲಾದಲ್ಲಿ (ಮಚ್ಚೆ) ತುಂಬಾ ಪ್ರಮಾಣದ ದ್ರವ ಮತ್ತು ಕೊಬ್ಬು ಸಂಗ್ರಹಗೊಂಡರೆ, ಅದರಿಂದ ಕೇಂದ್ರ ದೃಷ್ಟಿ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಡಯಾಬಿಟಿಕ್ ಮ್ಯಾಕುಲೋಪಥಿ ಸಮಸ್ಯೆ ಇದ್ದಾಗ, ಹಾನಿಗೊಂಡ ರಕ್ತ ನಾಳಗಳಿಂದ
ಕೋವಿಡ್ ಲಾಕ್ಡೌನ್ ನಿಂದಾಗಿ ಕಣ್ಣಿನ ಆರೋಗ್ಯ ಮತ್ತು ದೃಷ್ಟಿ ಹದಗೆಡುವ ಅಪಾಯ 90%ರಷ್ಟುಹೆಚ್ಚಾಗಿದೆ. ರೋಗಿಗಳು ತಮ್ಮ ದೃಷ್ಟಿಯು ಇನ್ನಷ್ಟು ಹದಗೆಡುವುದನ್ನು ತಡೆಯಲು ತಮ್ಮ ವೈದ್ಯರನ್ನು ಭೇಟಿ ಮಾಡಲು ಪ್ರೋತ್ಸಾಹಿಸಲು ಪ್ರಯತ್ನಿಸಬೇಕು. ಕೋವಿಡ್ -19ರ ಲಾಕ್ಡೌನ್ ರೋಗಿಗಳು 3 ತಿಂಗಳಿಗಿಂತ ಹೆಚ್ಚು ಕಾಲ
ಕಣ್ಣಿನ ಸೋಂಕನ್ನು ತಡೆಯಿರಿ. ಏಕೆಂದರೆ ಕೋವಿಡ್ ಕಣ್ಣುಗಳ ಮೂಲಕವೂ ನಮ್ಮ ದೇಹವನ್ನು ಪ್ರವೇಶಿಸಬಹುದು. ಕಣ್ಣಿನ ಆರೈಕೆ ಸರಿಯಾಗಿ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿರಬೇಕು. ಆಗಾಗ ಕೈ ತೊಳೆಯುವುದು ಹಾಗೂ ಕಣ್ಣನ್ನು ಪದೇಪದೇ ಮುಟ್ಟಿಕೊಳ್ಳದೇ ಇರುವುದು ಯಾವುದೇ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಹಾಯ
ನೇತ್ರ ರಕ್ಷಣೆಗೆ ನಾವೇಕೆ ಕಾಳಜಿ ವಹಿಸುತ್ತಿಲ್ಲ ? ಕಣ್ಣಿನ ಬಗ್ಗೆ ಕಾಳಜಿ ವಹಿಸುವಲ್ಲಿ ಮತ್ತು ನೇತ್ರ ರಕ್ಷಣೆ ಕುರಿತು ಜಾಗೃತಿ ಮೂಡಿಸುವಲ್ಲಿ ಭಾರತೀಯರು ಅತ್ಯಂತ ಉದಾಸೀನ ಧೋರಣೆ ಹೊಂದಿದ್ದಾರೆ ಎಂದು ಸಂಶೋಧನೆಯೊಂದು ತಿಳಿಸಿದೆ. ವಿಶ್ವದ ಮೂರನೇ ಒಂದರಷ್ಟು ಜನರು ಮಾತ್ರ ತಮ್ಮ
ಕೆಮಿಕಲ್ ಐ ಬರ್ನ್ ಅಂದರೆ ರಾಸಾಯನಿಕ ವಸ್ತುಗಳಿಂದ ಉಂಟಾಗುವ ಗಾಯ.ರಾಸಾಯನಿಕ ಸುಟ್ಟ ಗಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ರಾಸಾಯನಿಕಗಳಿಂದ ಕಣ್ಣಿಗೆ ಶಾಶ್ವತ ಹಾನಿಯಾಗಬಹುದು ಹಾಗೂ ಇದರಿಂದ ಜೀವಕ್ಕೆ ಸಂಚಕಾರ ಬರಬಹುದು. ಕಣ್ಣು ಅಥವಾ ಕಣ್ಣು ಗುಡ್ಡೆಯ ಯಾವುದೇ ಭಾಗಕ್ಕೆ ರಾಸಾಯನಿಕ ವಸ್ತುಗಳಿಂದ ಉಂಟಾಗುವ
ನಿಮ್ಮ ಕಣ್ಣುಗಳನ್ನು ಆಗಾಗ್ಗೆ ಮುಟ್ಟಬೇಡಿ. ರಕ್ಷಣಾತ್ಮಕ ಕನ್ನಡಕವನ್ನು ಧರಿಸಿ. ಕರೋನಾ ವೈರಸ್ ವಿರುದ್ಧ ತಡೆಗಟ್ಟುವ ಕ್ರಮವಾಗಿ ಮುಖದ ಮುಖವಾಡ ಮತ್ತು ಕೈ ನೈರ್ಮಲ್ಯ ಕಡ್ಡಾಯವಾಗಿದೆ. ವೈರಸ್ ಸಹ ಕಣ್ಣುಗಳ ಮೂಲಕ ದೇಹವನ್ನು ಪ್ರವೇಶಿಸಬಹುದು. ರಕ್ಷಣಾತ್ಮಕ ಕನ್ನಡಕ ಅಥವಾ ಕನ್ನಡಕವನ್ನು ಧರಿಸುವುದರಿಂದ ವೈರಸ್
ಆಕ್ಯುಲರ್ ಪ್ರೊಸ್ಥಿಸಿಸ್ ನೇತ್ರ ದೃಷ್ಟಿ ನ್ಯೂನತೆ ಸರಿಪಡಿಸುವ ಚಿಕಿತ್ಸೆ. ಈ ಚಿಕಿತ್ಸಾ ಪದ್ದತಿಯು ಸಾಧ್ಯವಾದಷ್ಟೂ ಸಹಜ ನೇತ್ರಕ್ಕೆ ಹತ್ತಿರವಾಗುವ ರೀತಿಯಲ್ಲಿ ರೋಗಿಗೆ ಕಡಿಮೆ ವೆಚ್ಚದಲ್ಲಿ ಅನುಕೂಲ ಕಲ್ಪಿಸುತ್ತಿರುವುದು ವಿಶೇಷ. ರೋಗದಿಂದಲೋ ಅಥವಾ ಅಪಘಾತದಿಂದಲೋ ದುರದೃಷ್ಟವಶಾತ್ ಕಣ್ಣನ್ನು ಕಳೆದುಕೊಂಡ ರೋಗಿಯ ದೃಷ್ಟಿದೋಷ, ಮೆಳ್ಳಗಣ್ಣು,