ಕಣ್ಣುಸುತ್ತಲಿನ ಕಪ್ಪು ಅಥವಾ ಡಾರ್ಕ್ ಸರ್ಕಲ್ ಈ ದಿನಗಳಲ್ಲಿ ತುಂಬಾ ಜನರಿಗೆ ಕಾಡುತ್ತಿರುವ ವ್ಯಾಧಿಯಾಗಿದೆ. ಬದಲಾದ ಜೀವನ ಪದ್ದತಿ, ಅಪೌಷ್ಠಿಕತೆ, ಅಸಮರ್ಪಕ ನಿದ್ರೆ, ದಣಿವು, ಇಂತ ಸಮಸ್ಯೆಯನ್ನು ಉದ್ಬವಿಸುತ್ತಿದೆ. ರಕ್ತಸಂಚಾರ ಕಣ್ಣಿನ ಸುತ್ತಲಿನ ಭಾಗಕ್ಕೆ ಕಡಿಮಾಗುವುದರಿಂದ ಕಣ್ಣು ಸುತ್ತಲಿನ ಚರ್ಮವು ತೆಳುವಾಗುತ್ತದೆ,
ಡಯಾಬಿಟಿಕ್ ರೆಟಿನೋಪಥಿ ವಿಶ್ವದಲ್ಲಿ ಅಂಧತ್ವಕ್ಕೆ ಕಾರಣವಾಗುತ್ತಿರುವ ಪ್ರಮುಖ ರೋಗವಾಗಿ ಕ್ಷಿಪ್ರವಾಗಿ ಹೊರಹೊಮ್ಮುತ್ತಿದೆ. ರೋಗದ ಬಗ್ಗೆ ಹಾಗೂ ಅದರ ನಿಯಂತ್ರಣದ ಬಗ್ಗೆ ವಿಶ್ವಾದ್ಯಂತ ಜಾಗೃತಿ ಮೂಡಿಸಲಾಗುತ್ತಿದ್ದರೂ ಮಧುಮೇಹ ಮತ್ತು ಅಂಧತ್ವಕ್ಕೆ ಸಂಬಂಧಪಟ್ಟ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸುತ್ತಾರೆ. ವಿಶ್ವ
ಕಣ್ಣಿನ ಆರೋಗ್ಯಕ್ಕಾಗಿ ತ್ರಾಟಕ. ದೇಹವನ್ನು ಶುದ್ಧೀಕರಿಸುವ ಆರು ಪ್ರಾಥಮಿಕ ಕ್ರಿಯೆಗಳ (ಷಟ್ಕ್ರಿಯೆಗಳ) ಪ್ರಮುಖ ಅಭ್ಯಾಸಗಳಲ್ಲಿ ಈ ತ್ರಾಟಕವೂ ಒಂದು. ಇದು ಅನಾದಿಕಾಲದ ಆಧ್ಯಾತ್ಮಿಕ, ವೈಜ್ಞಾನಿಕ ಆಚರಣೆಯಾಗಿದ್ದು, ಈ ಆಚರಣೆಯು ಕಾಲದಿಂದ ಕಾಲಕ್ಕೆ ವಿಕಸನಗೊಳ್ಳುತ್ತಾ ಸಾಗಿದೆ. ಹಠಯೋಗದಲ್ಲಿ ಶುದ್ಧೀಕರಿಸು ಎಂದರೆ ಅಜ್ಞಾನವನ್ನು ಹೋಗಲಾಡಿಸು
ಕಂಪ್ಯೂಟರ್ ವಿಷನ್ ಸಿಂಡ್ರೊಮ್ ಅತಿಯಾದ ಮೊಬೈಲ್ ಮತ್ತು ಕಂಪ್ಯೂಟರ್ ಸಾಧನಗಳ ಬಳಕೆಯಿಂದ ಕಾರಣವಾಗುವ ಕಣ್ಣ್ಣಿನ ಸಮಸ್ಯೆ. ಮುಂಜಾಗರೂಕತೆ ಬಳಸಿ, ದೇಹ್ಕಕೆ, ಮನಸ್ಸಿಗೆ ಮತ್ತು ಕಣ್ಣಿಗೆ ತೊಂದರೆ ಆಗದಂತೆ ಈ ಸಾಧನಗಳನ್ನು ಬಳಸುವುದರಲ್ಲಿಯೇ ಜಾಣತನ ಅಡಿಗಿದೆ. COVID ಕಾರಣದಿಂದಾಗಿ ಜನರು ಹೆಚ್ಚು ಹೆಚ್ಚು
ವಿಶ್ವದಲ್ಲಿ ಕಣ್ಣಿನ ಅಸಹಜತೆಗಳಾಗಿ ಕಂಡು ಬರುವ ಕಣ್ಣಿನ ಸಮಸ್ಯೆಗಳೆಲ್ಲವೂ, ಕಣ್ಣು ಗುಡ್ಡೆಯ ಅಳತೆಯಲ್ಲಿ (ಚಿಕ್ಕ ಅಥವಾ ದೊಡ್ಡ ಪ್ರಮಾಣದಲ್ಲಿ), ಕಾರ್ನಿಯಾದ ಆಕಾರದಲ್ಲಿ, ವಯಸ್ಸಿಗೆ ಸಂಬಂಧಿಸಿದಂತೆ ಮಸೂರದಲ್ಲಿ ಉಂಟಾಗುವ ಬದಲಾವಣೆ ಮುಂತಾದ ಕಾರಣಗಳಿಂದ ಬರುತ್ತದೆ. ಒಂದು ಸಾಮಾನ್ಯ, ಆರೋಗ್ಯಕರ ಕಣ್ಣಿನಲ್ಲಿ, ಕಾರ್ನಿಯಾ
ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿಯಿಂದ ಉಂಟಾಗುವ ಅವಘಡಗಳು ಕೆಲವು ಕುಟುಂಬಗಳಿಗೆ ದು:ಸ್ಪಪ್ನವಾಗಬಹುದು. ಪಟಾಕಿ ಹಚ್ಚುವುದನ್ನು ಹೊರತುಪಡಿಸಿ, ಈ ಹಬ್ಬವನ್ನು ಸಂತೋಷದಿಂದ ಆಚರಿಸಲು ಹಲವು ಮಾರ್ಗಗಳಿವೆ. ಕಣ್ಣಿನ ಗಾಯಗಳನ್ನು ತಪ್ಪಿಸಲು ಕೆಲವು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ದೀಪಾವಳಿ ದೀಪಗಳ ಹಬ್ಬ. ಈ
ಗ್ಲುಕೋಮಾ ವಿಶ್ವದಾದ್ಯಂತ ಅಂಧತ್ವಕ್ಕೆ ಪ್ರಮುಖ ಕಾರಣವಾಗಿದೆ. ಗ್ಲುಕೋಮಾದಿಂದ ಕಾರಣವಾಗುವ ದೃಷ್ಟಿ ನಾಶವು ಗಂಭೀರ ಪರಿಣಾಮದ್ದಾಗಿದ್ದು, ಸಕಾಲದಲ್ಲಿ ಚಿಕಿತ್ಸೆ ನೀಡುವುದರಿಂದ ಅಂಧತ್ವವನ್ನು ತಡೆಗಟ್ಟಬಹುದಾಗಿದೆ. ಗ್ಲುಕೋಮಾ-ವಿಶ್ವದಾದ್ಯಂತ ಅಂಧತ್ವಕ್ಕೆ ಪ್ರಮುಖ ಕಾರಣವಾಗಿದೆ. ಕಣ್ಣಿನ ಮೇಲೆ ಹೆಚ್ಚಿದ ಒತ್ತಡದಿಂದ ಉಂಟಾಗುವ ದೃಷ್ಟಿ ನರದ(ಆಪ್ಟಿಕ್ ನರ್ವ್) ಒಂದು ನೇತ್ರ
ಮಾರಕ ಮಧುಮೇಹ ರೋಗವನ್ನು ಸಕಾಲದಲ್ಲಿ ಪತ್ತೆ ಮಾಡಿ ಸಮರ್ಪಕವಾಗಿ ನಿಯಂತ್ರಿಸದಿದ್ದರೆ, ಅನೇಕ ಮಂದಿಯ ದೇಹದ ಪ್ರಮುಖ ಅಂಗಾಂಗಗಳ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ಭಾರೀ ಗಂಡಾಂತರ ಎಂದರೆ ದೃಷ್ಟಿ ಹಾನಿ. ದೇಶದಲ್ಲಿನ ಅನೇಕ ತಜ್ಞ ವೈದ್ಯರು ಭಾರತವನ್ನು ವಿಶ್ವ ಮಧುಮೇಹ ರಾಜಧಾನಿ
ಕತ್ತಲಲ್ಲಿ ಮೊಬೈಲ್ ಬಳಸಿದರೆ ನೇತ್ರ ದೃಷ್ಟಿ ನಾಶವಾಗಬಹುದು..! ಮಲಗಿದ ನಂತರ ಕತ್ತಲಲ್ಲಿ ಸ್ಮಾರ್ಟ್ಫೋನ್ಗಳನ್ನು ಬಳಸುತ್ತಿರುವವರು ಹಲವು ಗಂಭೀರ ಸ್ವರೂಪದ ದೃಷ್ಟಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂಗ್ಲೆಂಡ್ ರಾಜಧಾನಿ ಲಂಡನ್ನಲ್ಲಿ ಇಂಥ ಪ್ರಕರಣಗಳು ಬೆಳಕಿಗೆ ಬಂದಿದ್ದು, ಮೊಬೈಲ್ ಬಳಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕತ್ತಲಲ್ಲಿ ಮೊಬೈಲ್