ಸ್ವಾಸ್ಠ್ಯರಕ್ಷಣೆಗಾಗಿ, ಸುದೀರ್ಘ ಆರೋಗ್ಯಕರ ಜೀವನಕ್ಕಾಗಿ ಉತ್ತಮ ದಿನಚರಿಯನ್ನು ಪಾಲಿಸುವುದು ಅತ್ಯವಶ್ಯ. ಆಯುರ್ವೇದದಲ್ಲಿ ಬೆಳಿಗ್ಗಿನಿಂದ ರಾತ್ರಿಯವರೆಗೆ ಆರೋಗ್ಯದ ದೃಷ್ಟಿಯಿಂದ ಪಾಲಿಸಬೇಕಾದ ನಿಯಮಗಳನ್ನು, ಆರೋಗ್ಯದ ಸಿದ್ದ ಸೂತ್ರಗಳನ್ನು ದಿನಚರಿಯಲ್ಲಿ ನಿರ್ದೇಶಿಸಲಾಗಿದೆ. ಅದರಂತೆ ಬ್ರಹ್ಮಮುಹೂರ್ತದಲ್ಲಿ ಬೆಳಿಗ್ಗೆ ಏಳುವುದರೊಂದಿಗೆ ದಿನಚರಿ ಪ್ರಾರಂಭವಾಗುವುದು. ಬ್ರಹ್ಮಮುಹೂರ್ತವು ಪ್ರದೇಶದಿಂದ ಪ್ರದೇಶಲ್ಲಿ ಭಿನ್ನವಾದರೂ,
ಆಸ್ತಮಾ ವಾಸಿಯಾಗುವ ರೋಗವೇ? ಈ ಕಾಯಿಲೆಯಿಂದ ಪಾರಾಗುವ ಮಾರ್ಗ ಯಾವುದು? ಆಸ್ತಮಾ ರೋಗಕ್ಕೆ ಸೂಕ್ತ ಚಿಕಿತ್ಸೆ ಏನು? ಈ ಮೇಲಿನ ಪ್ರಶ್ನೆಗಳು ಅನೇಕ ಮಂದಿಯಿಂದ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಆಸ್ತಮಾ ರೋಗಕ್ಕೆ ಆಯುರ್ವೇದ ವೈದ್ಯಕೀಯ ಪದ್ದತಿಯಿಂದ ಯಾವ ರೀತಿ ಚಿಕಿತ್ಸೆ
ಅಜೀರ್ಣ ನಿವಾರಣೆಗೆ ನಮ್ಮ ಮನೆಗಳಲ್ಲಿ ಕಂಡುಬರುವ ಸಾಮಾನ್ಯ ದಿನಸಿಯ ಅನೇಕ ಪದಾರ್ಥಗಳಿಂದ ಹಾಗೆಯೇ ಕಿಚನ್ ಗಾರ್ಡನ್ನಲ್ಲಿ ನಾವು ಬೆಳೆಯುವ ಗಿಡಗಳಿಂದ ಈ ಕೆಳಕಂಡ ಮನೆಮದ್ದನ್ನು ಮಾಡಿಅನುಸರಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ. ನಾವು ಸೇವಿಸುವ ಆಹಾರವು ನಮ್ಮ ಆರೋಗ್ಯವನ್ನು ರಕ್ಷಿಸುತ್ತದೆ. ಉತ್ತಮ ಆಹಾರವು ಉತ್ತಮ
ಚಳಿಗಾಲದಲ್ಲಿ ಚರ್ಮದ ಆರೈಕೆ ಎಲ್ಲರಿಗೂ ಕಷ್ಟವೇ. ಕೈಕಾಲುಗಳೆಲ್ಲಾ ಬಿರುಕು ಬಿಟ್ಟು ನೋಡಲು ಅಸಹ್ಯವಾಗಿ ಕಂಡರೆ ತುಟಿಯು ಒಣಗಿ ರಕ್ತ ಸೋರಿ ಮುಖದ ಚರ್ಮ ಒರಟಾಗಿ ಏನೂ ಮಾಡಬೇಕೆಂದು ಅರ್ಥವಾಗೋದಿಲ್ಲ, ಹೀಗಾಗಿ ಚಳಿಗಾಲದಲ್ಲಿ ಚರ್ಮ ನುಣುಪಾಗಿಡಲು ಈ ಕೆಳಗೆ ಕೆಲವು ವಿಧಾನಗಳಿವೆ. ಪ್ರಯತ್ನಿಸಿ
ಜಾಯಿಕಾಯಿ ಪ್ರಮುಖ ಸಂಬಾರ ವಸ್ತುವಾಗಿ ತನ್ನ ಸ್ಥಾನ ಪಡೆದಿದೆ.ಆಯುರ್ವೇದದಲ್ಲಿ ಜಾಯಿಕಾಯಿಯ ಉಪಯೋಗ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ.ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಡಿಕೆ ತೋಟದಲ್ಲಿ ಈ ಬೆಳೆ ಪ್ರಶಸ್ತವಾಗಿ ಬೆಳೆಯುತ್ತದೆ. ನಿಮ್ಮ ಮನೆ ಊಟ ರುಚಿಕಟ್ಟಾಗಿತ್ತು. ಊಟದ ಪದಾರ್ಥ ತುಂಬಾ
(ನೋವು ನಿವಾರಣೋಪಕ್ರಮಗಳು) ಇತ್ತಿಚಿನ ದಿನಮಾನಗಳಲ್ಲಿ ತಂತ್ರಜ್ಞಾನಗಳ ಬಳಕೆ, ಒಂದೇ ವಿಧಾನವಾದ ಜೀವನ ಶೈಲಿಯಿಂದಾಗಿ, ವ್ಯಾಯಾಮದ ಕೊರತೆಯಿಂದಾಗಿ, ಅತಿಯಾದ ಚಿಂತೆ, ಭಯ, ಮಾನಸಿಕ ಉದ್ವೇಗ ಮತ್ತು ಖಿನ್ನತೆ ಈ ಎಲ್ಲ ಕಾರಣಗಳಿಂದ ಶರೀರದಲ್ಲಿ ವಾತಾದಿ ತ್ರಿದೋಷಗಳು, ರಸರಕ್ತಾದಿ ಸಪ್ತಧಾತುಗಳು ಮತ್ತು ಮನಸ್ಸಿನ ಗುಣಗಳಾದ
ಸಂತುಲಿತ ಹಗುರ ಅಹಾರಗಳ ಉಪಯೋಗ ಮತ್ತು ಪ್ರಯೋಜನಗಳು ಹಲವಾರು. ಔಷಧಿಯುಕ್ತ ಮತ್ತು ಸ್ವಾಭಾವಿಕೆ ಆಹಾರ ಪದಾರ್ಥಗಳು ನೈಸರ್ಗಿಕ ಆರೋಗ್ಕಕರ ಆಹಾರವಾಗಿದೆ. ಇದು ಅನೇಕ ರೋಗಗಳನ್ನು ನಿಯಂತ್ರಿಸಲು ಮತ್ತು ಗುಣಪಡಿಸಲು ಪ್ರಯೋಜನಕಾರಿ ಮತ್ತು ಸಹಕಾರಿಯಾಗಿದೆ. ಔಷಧಿಯುಕ್ತ ಮತ್ತು ನಿಸರ್ಗದತ್ತವಾದ ಆಹಾರ ಪದಾರ್ಥಗಳು ಅಗತ್ಯ
ಅರಣ್ಯ ನಾಶ ಹಾಗೂ ಅನ್ಯ ಕೃಷಿಗಾಗಿ ಸಹಜ ಮರಗಳನ್ನು ಕೊಲ್ಲುವ ಪ್ರವೃತ್ತಿಯಿಂದಾಗಿ ನಾವು ನಿರ್ಮೂಲಗೊಳಿಸುತ್ತಿರುವ ಅಮೂಲ್ಯ ಸಸ್ಯ ಸಂತತಿಯಲ್ಲಿ ಅತ್ತಿಮರವೂ ಒಂದಾಗಿದೆ. ಸಂಸ್ಕøತದಲ್ಲಿ ಔದುಂಬರ ಎಂಬ ಹೆಸರಿರುವ ಅದರ ಕಡ್ಡಿಗಳು ಮತ್ತು ಎಳೆಯ ಕೊಂಬೆಗಳು ಯಾಗ, ಯಜ್ಞಾದಿಗಳಿಗೆ ಬೇಕಾಗುತ್ತವೆ. ಹಾಗೆಯೇ ಅತ್ತಿಮರವಿರುವಲ್ಲಿ
ನವರಾತ್ರಿ ಬಹಳ ಸಂಭ್ರಮ ಸಡಗರದಿಂದ ಒಂಬತ್ತು ರಾತ್ರಿಗಳು ಆಚರಿಸಲ್ಪಡುವ ನಾಡ ಹಬ್ಬ. ಭಾರತದ ಹಲವು ಭಾಗಗಳಲ್ಲಿ ಹಲವಾರು ರೀತಿಯಲ್ಲಿ ಧಾರ್ಮಿಕ ಮತ್ತು ಸಾಂಸಕೃತಿಕ ಕಾರ್ಯಕ್ರಮಗಳನ್ನು ಇದರ ಅಂಗವಾಗಿ ಆಚರಿಸಲಾಗುವುದು. ನವರಾತ್ರಿಯಲ್ಲಿ ಶಕ್ತಿ ದೇವತೆಯನ್ನು ಆರಾಧಿಸಲಾಗುವುದು. ವಿಶೇಷವಾಗಿ ಈ ಒಂಬತ್ತು ದಿನಗಳಲ್ಲಿ ಉಪವಾಸದೊಂದಿಗೆ