ಹಲ್ಲಿ ಎಂಬ ಪ್ರಾಣಿ ನಿಜವಾಗಿಯೂ ಅಪಶಕುನಗಳನ್ನು ಹುಟ್ಟಿನಿಂದಲೇ ಆಸ್ತಿ ಮಾಡಿಕೊಂಡಿದೆಯೇ? ನಡೆದು ಹೋದ ಮತ್ತು ನಡೆದು ಹೋಗುತ್ತಿರುವ ಕ್ರಿಯೆಗಳನ್ನು ಗಮನಿಸಿದಾಗ ಅಲ್ಲ ಎಂದು ಹೇಳಲಾಗದು. ನಮ್ಮ ಬೆರಳ ಗಾತ್ರಗಳಿಗಿಂತ ಕೊಂಚ ಉದ್ದವಿರುವ ಈ ಹಲ್ಲಿಗಳು ಮನುಷ್ಯನ ನಾನಾ ಗಾಬರಿಗಳಿಗೆ ಕಾರಣವಾಗಿರುವುದು ಆಶ್ಚರ್ಯಕರ.
ಮಧುಮೇಹ ನಿವಾರಕ ಗಣಪ ಹಿಂದೂಗಳು ಪೂಜಿಸುವ ಪ್ರಥಮ ವಂದಿತ ದೇವರುಭಕ್ತಿ ಭಾವ, ಸಂಪ್ರದಾಯವಲ್ಲದ್ಲೆ, ವೈಜ್ನಾನಿಕವಾಗಿ ಚಿಕಿತ್ಸೆಯ ನಿಟ್ಟಿನಲ್ಲಿ ಗಣಪತಿಯ ಮೂರ್ತಿ, ಅವನ ಆರಾಧನೆ ಬಹಳಷ್ಟು ಮಹತ್ತ್ವದ್ದಾಗಿದೆ. ಗಣಪತಿ ಹಿಂದೂಗಳು ಪೂಜಿಸುವ ಪ್ರಥಮ ವಂದಿತ ದೇವರು, ಯಾವುದೇ ಶುಭಕಾರ್ಯಕ್ರಮವನ್ನು ಪ್ರಾರಂಭಿಸುವ ಮೊದಲು ವಿನಾಯಕನನ್ನು
ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಣೆ ಬಗ್ಗೆ ಜಾಗೃತಿ ಹಾಗು ಅರಿವನ್ನು ಮೂಡಿಸಬೇಕು. ಗಣೇಶ ಚತುರ್ಥಿ ಅತ್ಯಂತ ಸಂತೋಷ ಹಾಗೂ ಉತ್ಸಾಹದಿಂದ ಮನೆಮಂದೆ ಅಲ್ಲದೆ ಸಾರ್ವಜನಿಕವಾಗಿಯೂ ಆಚರಿಸಲ್ಪಡುವ ಒಂದು ವಿಶೇಷ ಮತ್ತು ಪ್ರಮುಖ ಹಬ್ಬ. ಗಣೇಶ ಸಿದ್ದಿ, ಬುದ್ದಿಯ ಪ್ರತೀಕ. ಯಾವುದೇ
ನಾಗರ ಪಂಚಮಿ ಆಚರಣೆಯ ಹಿಂದೆಯೂ ಆರೋಗ್ಯ ಲಾಭಗಳಿವೆ. ಶ್ರಾವಣ ಮಾಸದಲ್ಲಿ ಜೋಕಾಲಿ ಆಡುವುದು ಆನಂದವನ್ನಷ್ಟೇ ಕೊಡುವುದಿಲ್ಲ, ಆರೋಗ್ಯವರ್ಧನೆಗೂ ಸಹಕಾರಿ. ನಾಗಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು,
ಗರುಡ ಪುರಾಣದಲ್ಲಿ ಶರೀರ ಶಾಸ್ತ್ರ ವಿವರಣೆಯು ಪ್ರತಿಯೊಬ್ಬರಿಗೂ ತಿಳಿಯುವಂತೆ ಪುರಾಣ ರೂಪದಲ್ಲಿದೆ. ಭಗವಾನ್ ಮಹಾವಿಷ್ಣು ಗರುಡನಿಗೆ ಹೇಳಿದ ಪಾಪ ಪುಣ್ಯಗಳ ವಿಚಾರ ನಿರೂಪಣೆ ಗರುಡ ಪುರಾಣವೆಂದು ಖ್ಯಾತಿವೆತ್ತಿದೆ. ಗರುಡ ಪುರಾಣ ಅಷ್ಟಾದಶ ಪುರಾಣಗಳಲ್ಲೊಂದು. ಭಗವಾನ್ ಮಹಾವಿಷ್ಣು ಗರುಡನಿಗೆ ಹೇಳಿದ ಪಾಪ ಪುಣ್ಯಗಳ
ಕೊರೋನಾ ನಿವಾರಣೆ- ಮನುಷ್ಯ ಪ್ರಯತ್ನವೇ? ದೇವರ ನಂಬಿಕೆಯೇ? ಕೊರೋನ ಬಂದಾಗ “ಪ್ರಾರ್ಥನಾ ಮಂದಿರಗಳಲ್ಲಿ ಎಲ್ಲರೂ ಸೇರಿ ಪ್ರಾರ್ಥನೆ ಮಾಡಿ, ಯಾವ ಜಾಗೃತೆಯ ಅಗತ್ಯವೂ ಇಲ್ಲ, ಎಲ್ಲದಕ್ಕೂ ದೇವರಿದ್ದಾನೆ” ಎಂದು ಯಾವ ಗುರುಗಳಾದರು ಹೇಳಿದರೆ ಅದು ಮಕ್ಕಳ ಕೈಯಲ್ಲಿ ಚಾಕುವನ್ನು ಕೊಟ್ಟು, ದೇವರಿದ್ದಾನೆ
ಮಹಾಶಿವರಾತ್ರಿ ಹಬ್ಬ ಆಚರಣೆಗಳು ನಮ್ಮ ದೇಹವನ್ನು ಚಳಿಗಾಲದಿಂದ ಬೇಸಿಗೆಯ ಕಾಲಕ್ಕೆ ಹೊಂದಿಕೊಂಡು ಆರೋಗ್ಯವಾಗಿ ಜೀವಿಸಲು ಇರುವ ಕ್ರಮಗಳು. ಶಿವರಾತ್ರಿಯು ರಾತ್ರಿಯಲ್ಲಿ ಆಚರಿಸುವ ಹಬ್ಬ. ಸಂಪೂರ್ಣ ಶುದ್ಧಭಾವ, ಧಾರ್ಮಿಕ ಕಟ್ಟುಪಾಡು, ಪ್ರಾಮಾಣಿಕತೆ ಮತ್ತು ಮನೋನಿಗ್ರಹದಿಂದ ರಾತ್ರಿಯಲ್ಲಿ ಶಿವನನ್ನು ಕುರಿತು ಪೂಜಿಸುವ ಹಬ್ಬ. ಹಿಂದುಗಳು
ದೇವರು ಕಾರ್ಯರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ದೇವರು ಸಶರೀರನಾಗಿ ಪ್ರತ್ಯಕ್ಷನಾಗಬೇಕೆಂದಿಲ್ಲ. ಆದರೆ ಧ್ಯಾನಮಾರ್ಗದಲ್ಲಿ ಸಾಗುವವನಿಗೆ ಇಂತಹ ಅನುಭವಗಳು ತೀರಾ ಸಹಜ ಹಾಗೂ ಅಂತಹ ಅನುಭವಗಳು ಅನಂತ. ಡಾ. ದೇವದಾಸ ನಾಯಕ್ ಎಂಬುವ ವೈದ್ಯರು ಪುತ್ತೂರಿನ ಶಾಫಿ ಬಿಲ್ಡಿಂಗ್ ಎದುರಿನ ಕಟ್ಟಡದಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು.
ಆರೋಗ್ಯ ಆನಂದಮಯ ಬದುಕಿಗೆ ರಹದಾರಿ. ಇಂದಿನ ಆಧುನಿಕ ಜೀವನದಲ್ಲಿ ಒತ್ತಡ ನಿಭಾಯಿಸುವುದು ಅನಿವಾರ್ಯ. ಬದುಕಿನ ಪ್ರತಿ ಹಂತದಲ್ಲೂ ಒತ್ತಡ ಇದ್ದೇ ಇರುತ್ತದೆ. ಪ್ರತಿಯೊಬ್ಬರು ಸಂತೋಷವಾಗಿರಲು ಮತ್ತು ಆ ಮೂಲಕ ಆರೋಗ್ಯ ಹೊಂದಲು ಅನುಕೂಲವಾಗುವಂತೆ ಇಲ್ಲಿ ಅನುಸರಿಸಬಹುದಾದ ಕೆಲವು ಸರಳ ವಿಧಾನಗಳನ್ನು ನೀಡಲಾಗಿದೆ.