ನವದಂಪತಿಗಳು “ಲೈಂಗಿಕ ಕ್ರಿಯೆ ಅಥವಾ ಸಂಭೋಗ ಕ್ರಿಯೆ” ಎಂದರೇನು? ಎಂದು ಬಾಹ್ಯಾಂತರಿಕವಾಗಿ ತಿಳಿಯುವುದು ಮೊದಲಿಗೆ ಅವಶ್ಯಕ. ಇಲ್ಲದಿದ್ದರೆ ಆರೊಗ್ಯಪೂರ್ಣ ಲೈಂಗಿಕತೆ ಎಂಬುದು ಮರೀಚಿಕೆಯಾಗಿ, ಅದನ್ನು ಪಡೆಯಲು ಹೋದ ದಂಪತಿಗಳು ದುಃಖ ಸಾಗರದಲ್ಲಿ ಮುಳುಗಬೇಕಾಗುತ್ತದೆ. ದಂಪತಿಗಳು ಒಬ್ಬರನ್ನೊಬ್ಬರ ಮನಸ್ಸನ್ನು, ಆಸೆ-ಆಕಾಂಕ್ಷೆಗಳನ್ನು ಅರಿತು ಒಮ್ಮತದಿಂದ
ಜೀವನದ ಸಂತೋಷ ಖುಷಿ ಹಣದಲ್ಲಿಲ್ಲ. ಅದು ನಮ್ಮಲ್ಲಿ ಇದ್ದಾಗ, ನಾವು ಎಷು, ಯಾವ ರೀತಿ, ಕ್ರಿಯಾತ್ಮಕವಾಗಿ ಬಳಸ್ತೀವಿ? ಅದರ ಮೇಲಿದೆ. ಚಟಗಳಿಗೆ ದಾಸರಾಗದೇ, ಒಳ್ಳೆಯ ಹವ್ಯಾಸಗಳಾದ ಓದು-ಬರಹದತ್ತ, ಸಾಮಾಜಿಕ ಕಳಕಳಿಯತ್ತ ಮನಸ್ಸು ಮಾಡಿ. ಸುಖ-ಶಾಂತಿ ನೆಮ್ಮದಿಗಳ ಜೀವನದ ಸುಖ ಸಂಸಾರದ ಸೂತ್ರಗಳೇನು?
ಮೆದುಳಿನ ಬೆಳವಣಿಗೆಗೆ ಯಾವ ಆಹಾರ ಸೂಕ್ತ? ಆರೋಗ್ಯಕರ ಕೊಬ್ಬಿನಾಂಶ, ಪೋಷಕಾಂಶಗಳು, ಜೀವಸತ್ವಗಳು, ಖನಿಜಾಂಶಗಳು ಹಾಗೂ ಇತರೆ ಆಂಟಿ ಆಕ್ಸಿಡಂಟ್ಗಳು ನೇರವಾಗಿ ಅಥವಾ ಪರೋಕ್ಷವಾಗಿ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ. ನಮ್ಮ ಮೆದುಳು ಒಂದು ಕಾರಿನಂತೆ. ಕಾರನ್ನು ಸರಿಯಾಗಿ ಚಲಾಯಿಸಲು ಅದಕ್ಕೆ ತೈಲ
ಇತ್ತೀಚೆಗಂತೂ ಆರೋಗ್ಯದ ವಿಷಯ ಬಂದಾಗ ಫ್ಯಾಟ್ಸ್ ಮತ್ತು ಕೊಲೆಸ್ಟ್ರಾಲ್ ಎಂಬ ಈ ಎರಡೂ ಪದಗಳು ತುಂಬಾ ಮನಸ್ಸಿಗೆ ಘಾಸಿಗೊಳಿಸುತ್ತವೆ. ಅದರಲ್ಲೂ ಯೌವ್ವನದಲ್ಲೇ ಇವೆರಡೂ ಕಾಣಿಸಿಕೊಂಡು ಬಿಟ್ಟರೇ ನೆಮ್ಮದಿಯೇ ಇರುವುದಿಲ್ಲ.ಮುಖ್ಯವಾಗಿ ಫ್ಯಾಟ್ಸ್ ಮತ್ತು ಕೊಲೆಸ್ಟ್ರಾಲ್ ಎರಡೂ ದೇಹಕ್ಕೆ ಅಗತ್ಯವಾದದ್ದು. ಇವೆರಡೂ ಇಲ್ಲದಿದ್ದರೆ ಮನುಷ್ಯ
ಇಂದಿನ ದಿನಗಳಲ್ಲಿ ಹಲವರಲ್ಲಿ ಪದೇ ಪದೇ ಬಾಯಿಯಲ್ಲಿ ಹುಣ್ಣಾಗುವಂತದ್ದು ಕಂಡುಬರುತ್ತದೆ. ನೋಡಲು ಅಷ್ಟು ದೊಡ್ಡ ಖಾಯಿಲೆ, ರೋಗದಂತೆ ಇದು ಕಂಡುಬರದಿದ್ದರೂ ಸಹ ಅತ್ಯಂತ ಕಿರಿಕಿರಿ ಮಾಡುವುದಲ್ಲದೆ ಕೆಲವೊಂದು ಸಲ ನೋವನ್ನುಂಟುಮಾಡುವುದು. ಆಹಾರ ಸೇವಿಸಲು, ಮಾತನಾಡಲು, ಹಲ್ಲುಜ್ಜಲು ಹೀಗೆ ತೊಂದರೆ ಮಾಡುವುದು. ಅಪರೂಪಕ್ಕೆ
ಬಿಪಿ ಇದ್ದವರು ಕಡ್ಡಾಯವಾಗಿ ಕಾಲಕಾಲಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಅತಿ ಮುಖ್ಯ. ಒಂದು ಡೈರಿಯಲ್ಲಿ ದಿನಾಂಕ, ಬಿಪಿ ಚಿಕಿತ್ಸೆ ಇತ್ಯಾದಿ ವಿವರಗಳನ್ನು ಬರೆದಿಟ್ಟುಕೊಳ್ಳಬೇಕು. ಪ್ರತಿ ಹದಿನೈದು ದಿನಗಳಿಗೊಮ್ಮೆ ಬೆಳಗಿನ ಸಮಯದಲ್ಲಿ ಬಿಪಿ ಪರೀಕ್ಷಿಸಿಕೊಳ್ಳಬೇಕು. ವೈದ್ಯರ ಸೂಚನೆಯಂತೆ ಮಾತ್ರೆ ಸೇವಿಸಬೇಕು. ಮಾನಸಿಕ ಒತ್ತಡದ
ಮಾನವ ಎಂದರೆ ಪಂಚಕೋಶಗಳ ಶರೀರ ಎಂದು ಹೇಳಲಾಗಿದೆ.ಈ ಕೋಶಗಳ ಪರಿಚಯದಿಂದ ಮನುಷ್ಯನ ಜೀವನ ಹೆಚ್ಚು ಅರ್ಥಪೂರ್ಣವಾಗುತ್ತದೆ. ವ್ಯಕ್ತಿಯನ್ನು ಬಿಡಿಯಾಗಿ ನೋಡದೆ, ಇಡಿಯಾಗಿ ನೋಡುವ ಸಮಗ್ರ ಪರಿಕಲ್ಪನೆ ಇದಾಗಿದೆ. ಆಯುರ್ವೇದ ಮತ್ತು ಯೋಗ ವಿಜ್ಞಾನಗಳ ಪ್ರಕಾರ ಮಾನವನನ್ನು ಐದು ಕೋಶಗಳಿಂದ ಮಾಡಲಾಗಿದೆ ಎಂದು
ಅಸಿಡಿಟಿಗೆ ಬೆಲ್ಲ ನೀರು ಒಳ್ಳೆಯ ಔಷಧ, ಮನೆ ಮದ್ದು. ಕರಾವಳಿಯಾಗಿರಲಿ, ಮಲೆನಾಡಾಗಿರಲಿ, ಬಯಲು ಸೀಮೆಯೇ ಆಗಿರಲಿ ಇಲ್ಲಿ ಗದ್ದೆಯಲ್ಲಿ, ತೋಟದಲ್ಲಿ ಕೆಲಸ ಮಾಡುವವರಿಗೆ, ಬಿಸಿಲಿನಲ್ಲಿ ನಡೆದು ಬಂದ ಅತಿಥಿಗಳಿಗೆ ಬೆಲ್ಲ ನೀರಿನಿಂದಲೇ ಸ್ವಾಗತ. ಮಳೆಗಾಲ ಬಂತೆಂದರೆ ಕರಾವಳಿಯಾಗಿರಲಿ, ಮಲೆನಾಡಾಗಿರಲಿ ಬಯಲು ಸೀಮೆಯೇ
ಮಾನವನನ್ನು ಕಾಡಿಸುವ ಪ್ರಮುಖ ಕಾಯಿಲೆಗಳಲ್ಲಿ ಕುಷ್ಠರೋಗವೂ ಒಂದು. ಇದು ಅತ್ಯಂತ ಪುರಾತನ ಕಾಯಿಲೆ. ಕ್ರಿ. ಪೂ. 800ರಷ್ಟು ಹಿಂದಿನ ವೈದ್ಯಕೀಯ ಗ್ರಂಥವಾದ “ಚರಕ ಸಂಹಿತೆ”ಯಲ್ಲಿ ಕುಷ್ಠರೋಗದ ಬಗೆಗೆ ವಿವರಗಳು ಸಿಗುತ್ತವೆ. ಆದರೆ ಇಂದಿನ ದಿನಗಳಲ್ಲಿನ ವೈದ್ಯಕೀಯ ಕ್ಷೇತ್ರದ ಹೊಸ ಆವಿಷ್ಕಾರಗಳು, ಕುಷ್ಠರೋಗದ