ನಿಮ್ಮ ಮಗುವಿನ ಇಮ್ಮ್ಯೂನಿಟಿ ಸ್ಟ್ರಾಂಗ್ ಆಗಬೇಕೇ ? ಅತಿಯಾದ ಕಾಳಜಿ, ತುಂಬಾ ನಾಜೂಕಾಗಿ ಮಗುವನ್ನು ಬೆಳೆಸುವುದು ಮಗುವಿನ ಆರೋಗ್ಯಕ್ಕೆ ಮಾರಕ, ಹಾಗೆಯೇ ನಿಮ್ಮ ನಡುವಿನ ಭಿನ್ನಾಭಿಪ್ರಾಯಗಳು, ಜಗಳಗಳು ಮಗುವಿನ ಆರೋಗ್ಯಕ್ಕೆ ಹಾನಿಕರ ಎಂಬುದು ತಿಳಿದಿರಲಿ. ಡಾಕ್ಟ್ರೇ ನನ್ನ ಮಗನಿಗೆ ಪದೇ ಪದೇ ಶೀತ,
ವೃದ್ಧಾಪ್ಯದಲ್ಲಿ ಮೂಳೆ ಅಥವಾ ಎಲುಬಿನ ಸಮಸ್ಯೆ ಬಹುತೇಕರಲ್ಲಿ ಸಾಮಾನ್ಯ. ಆದ್ದರಿಂದ ಎಲುಬಿನ ರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕು. ಹಾಗೆಯೇ ವೃದ್ಧಾಪ್ಯದ ಬಗ್ಗೆ ಹೆಚ್ಚಿನ ಆತಂಕ ಬೇಡ. ಅದು ಜೀವನದ ಸಹಜ ಕ್ರಿಯೆ. ಮೂಳೆ ಕೇವಲ ಕ್ಯಾಲ್ಷಿಯಂನ ಘನದಾದ ದೊಡ್ಡ ತುಂಡಲ್ಲ. ಮೃದು
ಮದುವೆ ಆದ ದಂಪತಿಗಳ ಜೀವನದಲ್ಲಿ ಹಣ, ಆಸ್ತಿ, ಅಧಿಕಾರ, ಅಂತಸ್ತು, ವಿದ್ಯೆ, ಬಂಧು-ಮಿತ್ರರು, ಪ್ರೀತಿ ಪಾತ್ರರು ಯಾರೆಲ್ಲಾ, ಏನೆಲ್ಲಾ ಇದ್ದರೂ ವಂಶವನ್ನು ಬೆಳಗಿಸಲು ಮಗುವೊಂದಿಲ್ಲದಿದ್ದರೆ ಬಾಳು ಶೂನ್ಯವೆನಿಸುತ್ತದೆ. ‘ಮಕ್ಕಳಿಲ್ಲದ ಮನೆ ಮನೆಯಲ್ಲ’ ಎಂದು ಜಾನಪದದಲ್ಲಿ ಬರುವ ಮಾತು ನೂರಕ್ಕೆ ನೂರರಷ್ಟು ಸತ್ಯ.
ಜೆಸ್ಟೆಷನಲ್ ಡಯಾಬಿಟಿಸ್ ಗರ್ಭಿಣಿಯಾಗಿದ್ದಾಗ ಮೊದಲ ಬಾರಿಗೆ ಕಂಡುಬರುವ ಡಯಾಬಿಟಿಸ್. ಆರಂಭದಲ್ಲೇ ಪತ್ತೆಯಾದರೆ, ಇದನ್ನು ನಿಯಂತ್ರಿಸಬಹುದು ಹಾಗೂ ನಿಮ್ಮ ಮತ್ತು ನಿಮ್ಮ ಮಗುವಿಗೆ ಸಂಭವಿಸಬಹುದಾದ ತೊಡಕುಗಳನ್ನು ಹತೋಟಿಯಲ್ಲಿಡಬಹುದು. ನೀವು ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರದಲ್ಲಿ ಇಟ್ಟುಕೊಳ್ಳುವುದು ಈ ನಿಟ್ಟಿನಲ್ಲಿ ಮುಖ್ಯ. ನೀವು
ಭಾರತದಲ್ಲಿ ಹೃದಯಾಘಾತದ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ. ಇಂದಿನ ಮಕ್ಕಳಿಗೆ ಶಾಲಾ ದಿನಗಳಿಂದಲೇ ಹೃದಯಘಾತದ ದುಷ್ಪರಿಣಾಮಗಳಿಗೆ ಕಾರಣವಾಗುವ ವಿವಿಧ ಗಂಡಾಂತರಕಾರಿ ಅಂಶಗಳ ಬಗ್ಗೆ ತಿಳಿಸಿ ಅವರನ್ನು ಜಾಗೃತಗೊಳಿಸುವ ಅಗತ್ಯವಿದೆ. ಭಾರತದಲ್ಲಿ ಹೃದಯಾಘಾತ ಪ್ರಕರಣಗಳು ಗಮನಾರ್ಹವಾಗಿ ಅಧಿಕವಾಗುತ್ತಿದೆ. ಇದಕ್ಕೆ ವಿರೋಧಾಭಾಸವಾಗಿ ಅಭಿವೃದ್ದಿ ಹೊಂದಿದ
ಹೃದಯ ಕಾಯಿಲೆಗಳಿಗೆ ಪ್ರಮುಕ ಗಂಡಾಂತರಕಾರಿ ಅಂಶವೆಂದರೆ ಕೆಲಸಕ್ಕೆ ಸಂಬಂಧಿಸಿದ ಒತ್ತಡ. ಇದನ್ನು ಹೇಗೆ ಪರಿಣಾಮಕಾರಿಯಾಗಿ ನಿಭಾಯಿಸಬೇಕು ಮತ್ತು ನಿಮ್ಮ ಹೃದಯವನ್ನು ಹೇಗೆ ರಕ್ಷಿಸಬೇಕು ಎಂಬ ಬಗ್ಗೆ ಇಲ್ಲಿ ಅಮೂಲ್ಯ ಸಲಹೆಗಳನ್ನು ನೀಡಲಾಗಿದೆ. ಇಂದಿನ ಆಧುನಿಕ ಜೀವನ ಶೈಲಿ ಮತ್ತು ಜಂಜಾಟದ ಬದುಕಿನಲ್ಲಿ
ಇತ್ತೀಚೆಗೆ `ಡಯಾಬಿಟಿಸ್’ ಒಂದು ಮಾರಕ ರೋಗವಾಗಿ ಪರಿಗಣಿಸಲ್ಪಡುತ್ತಿದೆ. ಸಕ್ಕರೆ ಕಾಯಿಲೆ, ಮಧುಮೇಹ, ಡಯಾಬಿಟಿಸ್ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಈ ಕಾಯಿಲೆಯಿಂದ ಉಂಟಾಗುವ ತೊಂದರೆಗಳೆಲ್ಲ ಒಂದೇ. ಇಂದಿನ ಬದಲಾಗುತ್ತಿರುವ ಜೀವನ ಶೈಲಿಯಲ್ಲಿ `ಡಯಾಬಿಟಿಸ್’ ಅಬಾಲ ವೃದ್ಧರಿಂದ ಹಿಡಿದು ಎಲ್ಲರಲ್ಲೂ ಸಾಮಾನ್ಯವಾಗಿ ಕಾಡುವಂತಾಗಿ
ಹೃದಯದಿಂದ ನಿರಂತರವಾಗಿ ರಕ್ತ ದೇಹದ ಎಲ್ಲಾ ಅಂಗಗಳಿಗೆ ಸರಬರಾಜು ಆಗುತ್ತಲೇ ಇರುತ್ತದೆ. ಹೃದಯದಿಂದ ರಕ್ತ ಹೊರಹಾಕಲ್ಪಟ್ಟ ಮೇಲೆ ರಕ್ತದ ಏಕಮುಖ ಹರಿವು ರಕ್ತನಾಳಗಳ ಒಳಪದರಗಳ ಮೇಲೆ ಹೇರುವ ಒತ್ತಡವನ್ನು “ರಕ್ತದ ಒತ್ತಡ” ಎಂದು ಕರೆಯಲಾಗುತ್ತದೆ. ಆರೋಗ್ಯವಂತ ಮಧ್ಯ ವಯಸ್ಕ ಮಹಿಳೆ ಮತ್ತು
ಗರ್ಭಿಣಿಯರಲ್ಲಿ ಕ್ಷಯ ರೋಗ ಕಾಣಿಸಿಕೊಂಡರೆ ಆತಂಕ ಸರ್ವೇಸಾಮಾನ್ಯ. ಬೇಗ ಗುರುತಿಸಿ, ಚಿಕಿತ್ಸೆ ಪಡೆಯದಿದ್ದರೆ ಗರ್ಭಪಾತ, ಅವಧಿಪೂರ್ವ ಹೆರಿಗೆ, ರಕ್ತದೊತ್ತಡದಲ್ಲಿ ಏರಿಕೆ, ಕಡಿಮೆ ತೂಕದ ಶಿಶು, ಗರ್ಭಸ್ಥ ಶಿಶು ಸಾವು ಸಾಧ್ಯ. ಇಂದಿನ ಜಂಜಾಟದ ಜೀವನದ ಮಧ್ಯೆ ಅತ್ಯಂತ ಆತಂಕದ ಘಟನೆ ಗರ್ಭಾವಸ್ಥೆ