ಮೂತ್ರನಾಳಗಳು, ಮೂತ್ರಕೋಶ, ಮೂತ್ರನಾಳದಂತಹ ರೋಗಗಳನ್ನು ಶಿಶ್ನ, ವೃಷಣಗಳು, ಅಂಡಾಶಯ, ಪ್ರಾಸ್ಟೇಟ್ ಮುಂತಾದವುಗಳಿಗೆ ಔಷಧ ಕ್ಷೇತ್ರದಲ್ಲಿ ಮೂತ್ರಶಾಸ್ತ್ರಕ್ಕೆ ಒಂದು ವಿಶೇಷಸ್ಥಾನವಿದೆ. ದೇಹದಿಂದ ಮೂತ್ರವನ್ನು ಫಿಲ್ಟರ್ ಮಾಡಲು ಮತ್ತು ಸಾಗಿಸಲು ಸಹಾಯ ಮಾಡುವ ಅಂಗಗಳು ಮತ್ತು ನಾಳಕ್ಕೆ ಸಂಬಂಧಿಸಿದ ಅಂಗಗಳೊಂದಿಗೆ. ಈ ವಿಶೇಷತೆಯು ವಿವಿಧ
1. ಶಿಶ್ನವು ಪುರುಷನ ಪ್ರಧಾನ ಹೊರಜನನೇಂದ್ರಿಯ. 2. ಶಿಶ್ನದ ತಲೆ ಅಥವಾ ಲಿಂಗಮಣಿ (ಗ್ಲಾನ್ಸ್ ಪೀನಿಸ್) 3. ಶಿಶ್ನದ ಹೊದಿಕೆ (ಚರ್ಮ, ಮುಂದೊಗಲು) ಲಿಂಗಮಣಿಯ ತುದಿಯಲ್ಲಿ ಮೂತ್ರನಾಳದ ಹೊರರಂಧ್ರ ಇರುತ್ತದೆ. ಪುರುಷರಲ್ಲಿ ಮೂತ್ರ ಹಾಗೂ ವೀರ್ಯ ಹೊರಬರಲು ಇದೊಂದೇ ದಾರಿ. ಲಿಂಗಮಣಿ
ಮಾರ್ಚ್11-ಧೂಮಪಾನ ರಹಿತ ದಿನ ಆರೋಗ್ಯಂ ಪರಮಂ ಭಾಗ್ಯಂ ಸ್ವಾಸ್ಥ್ಯಂ ಸರ್ವಾರ್ಥಸಾಧನಮ್ || ಮನುಷ್ಯನಿಗೆ ಆರೋಗ್ಯವೇ ಅತ್ಯಂತ ದೊಡ್ಡ ಭಾಗ್ಯ. ಅರೋಗ್ಯವು ಎಲ್ಲ ಸಾಧನೆಗಳಿಗೂ ಮೂಲ. ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬನೂ ಶಾಂತಿ ನೆಮ್ಮದಿ ಆರೋಗ್ಯ ಮತ್ತು ಆನಂದದಿಂದ ಜೀವಿಸಬೇಕೆನ್ನುವುದೇ ಸೃಷ್ಟಿಯ
ಡಯಾಬಿಟಿಸ್ ಕಾಯಿಲೆಯನ್ನು ನಮ್ಮ ಪ್ರಾಚೀನರು ಪ್ರಮೇಹ ಎಂದು ಕರೆದಿದ್ದಾರೆ. ಅದರಲ್ಲಿ ಅನೇಕ ವಿಧಗಳನ್ನು ಗುರುತಿಸಿದ್ದಾರೆ. ಆದರೆ ನಮ್ಮಲ್ಲಿ ಹೆಚ್ಚಾಗಿ ಕಂಡುಬರುವುದು ಮಧುಮೇಹ ಎಂಬ ಪ್ರಕಾರ. ಆಹಾರ ಪದ್ಧತಿ, ಜೀವನಶೈಲಿ ಪರಿಸರ ಹಾಗೂ ವಂಶವಾಹಿ ಕಾರಣಗಳು ಈ ಕಾಯಿಲೆಯ ಹಿಂದೆ ಇದೆ. ಚಿಕಿತ್ಸೆ
1 .ಕೋರೋನ ವೈರಸ್ ಕಾಯಿಲೆ ಎಂದರೆ ಏನು? ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗ. ಕೊರೋನ ವೈರಸ್ ಇದಕ್ಕೆ ಕಾರಣವಾಗುವ ಸೂಕ್ಷ್ಮ ರೋಗಾಣು. ವೈರಸ್ ಎಂದರೆ. ದೇಹದ ಹೊರಗೆ ನಿರ್ಜೀವಿ ಯಾಗಿದ್ದು,ದೇಹದ ಒಳಗೆ ಪ್ರವೇಶಿಸಿದ ನಂತರ ಜೈವಿಕ ಲಕ್ಷಣಗಳನ್ನು ಪ್ರದರ್ಶಿಸುತ್ತದೆ.
ಇಂದಿನ ಆಧುನಿಕಯುಗದಲ್ಲಿ ಮಾನವನು ಆಹಾರ ಕಡೆ ತುಂಬಾ ನಿರ್ಲಕ್ಷ್ಯ ವಹಿಸುತ್ತಿದ್ದಾನೆ ಎಂಬುದರಲ್ಲಿ ಎರಡು ಮಾತಿಲ್ಲ. ಇತ್ತಿಚೆಗಂತೂ ಮಾರುಕಟ್ಟೆಯಲ್ಲಿ ಸಿದ್ಧಪಡಿಸಲಾದ ಆಹಾರಗಳು ಲಭ್ಯ.ಇಂತಹ ಆಹಾರಗಳನ್ನು ಕೊಂಡುತಂದುರೆಫ್ರಿಜರೇಟರ್ (ತಂಗಳ ಪೆಟ್ಟಿಗೆ)ಯಲ್ಲಿ ಇಟ್ಟು ಇಡೀ ವಾರ ಅವುಗಳನ್ನೇ ಬಳಸುವುದು ರೂಢಿಗೆ ಬಂದಿದೆ. ಮೊದಲು ವಿದೇಶಿಗರು ಹೀಗೆ
ದೇಹದಲ್ಲಿ ಸ್ಥಿರ ಆರೋಗ್ಯ, ದೃಢಕಾಯತೆ ಕಾಯ್ದುಕೊಳ್ಳಲು ಸರಿಯಾದ ಆಹಾರ ಕ್ರಮ, ವ್ಯಾಯಾಮ ಬಹುಮುಖ್ಯ. ನಾವು ಸೇವಿಸುವ ಅಹಾರದ ಮೇಲೆ ನಮ್ಮ ಆಯಸ್ಸು ಆಧಾರವಾಗಿರುತ್ತದೆ. ಅಕಾಲ ಮರಣಗಳಿಂದ ತಪ್ಪಿಸಿಕೊಳ್ಳಬೇಕಾದರೇ ಆರೋಗ್ಯಪೂರ್ಣ ಆಹಾರವನ್ನು ಸೇವಿಸುವುದು ಅತ್ಯಂತ ಅವಶ್ಯಕವೆಂದು ಆಹಾರ ತಜ್ಞರು ಸಂಶೋಧನೆಯ ಮೂಲಕ ದೃಢಪಡಿಸಿದ್ದಾರೆ.
ಸ್ತ್ರೀಯರಲ್ಲಿ ಋತುಚಕ್ರ 28-30 ದಿನಗಳಿಗೊಮ್ಮೆ ಬರುತ್ತದೆ. 12 ರಿಂದ 14 ವರ್ಷಕ್ಕೆ ಋತುಚಕ್ರ ಆರಂಭವಾಗಿ 45 ರಿಂದ 55 ವರ್ಷಗಳವರೆಗೆ ಇರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಹುಬೇಗನೆ ಅಂದರೆ ಒಂಭತ್ತು ಇಲ್ಲವೆ 10 ವರ್ಷಕ್ಕೆ ಋತುಮತಿಯಾಗಿ 40 ವರ್ಷಕ್ಕೆಲ್ಲ ಋತುಬಂಧ ಉಂಟಾಗುತ್ತಿದೆ.
ಪ್ರತಿ ವರ್ಷ ಅನೇಕ ಅಪಘಾತಗಳು ಸಂಭವಿಸುತ್ತವೆ. ಸ್ವಲ್ಪ ಎಚ್ಚರಿಕೆ ಮತ್ತು ಆರೈಕೆಯಿಂದ ಅವುಗಳನ್ನು ತಡೆಗಟ್ಟಬಹುದು. ಅಪಘಾತ ಸಂಭವಿಸಿದ ಪ್ರಕರಣದಲ್ಲಿ ನಿಮಗೆ ಮೂಲ ಪ್ರಥಮ ಚಿಕಿತ್ಸೆ ತಿಳಿದಿದ್ದರೆ, ನೀವು ನೆರವು ನೀಡಬಹುದು. ಈ ಕೆಳಗಿನ ವಿಷಯಗಳನ್ನು ಎಚ್ಚರಿಕೆಯಿಂದ ಓದಿ. ಅಗತ್ಯವಿದ್ದಾಗ ನೀವು ಮಹತ್ವದ