ಬೇಸಿಗೆಯ ಅಪಾಯಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಬಿಸಿಲಿನ ತಾಪ ಏರುತ್ತಿದೆ. ಅಂತೆಯೇ ಬೇಸಿಗೆಯನ್ನು ಕಾಡುವ ಹಲವು ರೋಗಗಳ ಆತಂಕವೂ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಬಹುದು. ಅದಾಗ್ಯೂ ಆಹಾರ ಜೀವನ ಶೈಲಿ ಬಗ್ಗೆ ಎಚ್ಚರ ವಹಿಸಿದರೆ ಬೇಸಿಗೆಯಲ್ಲೂ ಆರೋಗ್ಯಕರವಾದ ಜೀವನ ನಡೆಸಬಹುದು. ಸುಡು ಬೇಸಿಗೆ ಬಂತೆಂದರೆ
ಕಾಲ್ಗೆಜ್ಜೆ ಹೆಣ್ಣಿನ ಹನ್ನೆರಡು ಅಲಂಕಾರಗಳಲ್ಲಿ ಒಂದು. ಅದೊಂದು ಸ್ತ್ರೀಯ ಸೌಂದರ್ಯ ಹೆಚ್ಚಿಸುವ ಸಾಧನ. ಕಾಲ್ಗೆಜ್ಜೆ ನೋಡುವವರ ಕಣ್ಣಿಗೆ ಹಿತ; ಅಷ್ಟೇ ಅಲ್ಲ ಧರಿಸುವ ಸ್ತ್ರೀಯ ಆರೋಗ್ಯಕ್ಕೂ ಪ್ರಯೋಜನಕಾರಿ. ಕಾಲ್ಗೆಜ್ಜೆ ಮತ್ತೆ ಘಲ್ಲೆನ್ನಲಿ.. ಕಾಲ್ಗೆಜ್ಜೆ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಅದರ ಝಣ್ ಝಣ್
ನಿಮ್ಮ ಮಗು ತುಂಬಾ ಹಠ ಮಾಡುತ್ತದೆಯೇ?.. ಬೇರೆಯವರಿಗೆ ಹೊಡೆಯುತ್ತದೆಯೇ?.. ಕೈಗೆ ಸಿಕ್ಕ ವಸ್ತುಗಳನ್ನು ಎಸೆಯುತ್ತದೆಯೇ?.. ವಿಪರೀತ ಸಿಡುಕು ಸ್ವಭಾವವೇ?… ಹಾಗಾದರೆ ಸಿಡಿಯುವ ಇಂತಹ ನಡವಳಿಕೆಯಿಂದ ಮಗುವನ್ನು ಪಾರು ಮಾಡಬೇಕಾದರೆ ನೀವು ಟೈಮ್ಔಟ್ ಬಿಹೇವಿಯೊರಾಲ್ ಇಂಟರ್ವೆನ್ಷನ್ ಅಪ್ರೋಚ್ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಮಕ್ಕಳಲ್ಲಿ ಕೆಲವೊಮ್ಮೆ
ದೀರ್ಘ, ಆರೋಗ್ಯಕರ ಜೀವನ ನಡೆಸುವುದಕ್ಕಾಗಿ ಸಕಾರಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳಲು ಬಯಸುವುದಾದರೆ, ಬದುಕಿನ ಪ್ರತಿದಿನವೂ ಸಕಾರಾತ್ಮಕ ಆಹಾರ ಅಭ್ಯಾಸಗಳ ಬಗ್ಗೆ ಜಾಗೃತರಾಗಿರುವುದರ ಕಡೆ ಗಮನಹರಿಸಿ.ಆಹಾರವು ಪ್ರತಿಯೊಬ್ಬರಿಗೂ ತುಂಬಾ ಮುಖ್ಯವಾಗಿರುತ್ತದೆ. ನಾವು ವೈವಿಧ್ಯಮಯ ಅಹಾರಗಳನ್ನು ಸೇವಿಸಿರುತ್ತೇವೆ ಹಾಗೂ ಕೆಲವೊಮ್ಮೆ ಸಭೆ-ಸಮಾರಂಭಗಳಲ್ಲಿ ನಮಗೆ ಅಧಿಕ ಆಹಾರವನ್ನು
ಬದುಕಲು, ದೇಹ ರಕ್ಷಿಸಲು ದೈಹಿಕ ಚಟುವಟಿಕೆಗಳನ್ನು ಮಾಡಲು, ಪ್ರತಿದಿನ ನಿಗದಿತ ಸಮಯಕ್ಕೆ, ಆವಶ್ಯಕ ಪ್ರಮಾಣದಲ್ಲಿ ಆಹಾರ ತಿನ್ನಲೇಬೇಕು. ಏನನ್ನಾದರೂ ತಿನ್ನಲು, ಕೇವಲ ಹೊಟ್ಟೆ ತುಂಬಿಕೊಳ್ಳಲು, ನಾವು ತಿನ್ನುವುದಿಲ್ಲ. ದೇಹಕ್ಕೆ ಬೇಕಾದ ಪೌಷ್ಟಿಕ ಅಂಶಗಳನ್ನು ಸಮತೋಲನ ಆಹಾರವಾಗಿ ಸ್ವೀಕರಿಸಲು, ಆಹಾರ ವಿಜ್ಞಾನಿಗಳು, ವೈದ್ಯರು,
ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಕೊರೋನಾ ವೈರಸ್ ರೋಗದ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಅತಿ ಮುಖ್ಯ.ಕೆಲವೊಂದು ಜೀವನ ಪದ್ದತಿ ಹಾಗೂ ಆಹಾರ ಆಚಾರವನ್ನು ಪಾಲಿಸುವುದು ಈಗ ಅತಿ ಮುಖ್ಯವಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸಬೇಕು. ಶುಚಿತ್ವವನ್ನು ಕಾಪಾಡುವುದು ಮುಖ್ಯ. ಕೊರೋನಾ ವೈರಸ್
ಅಂಧತ್ವ ತಡೆ ಸಪ್ತಾಹ ಏಪ್ರಿಲ್ ಬಿಸಿಲು ಏರುತ್ತಿದೆ. ಬೆವರುತ್ತಾ ಕುಳಿತು ಯೋಚಿಸುತ್ತ ಹುಡುಕಿದಾಗ, ಏಪ್ರಿಲ್ ತಿಂಗಳಿನಲ್ಲಿ ವಿಶ್ವದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಆಚರಿಸಲಾಗುವ ಅನೇಕ ದಿನಾಚರಣೆಗಳ ಬಗ್ಗೆ ತಿಳಿದು ಬಂತು. ಈ ದಿನಾಚರಣೆಗಳಲ್ಲಿ ಜನರ ಆರೋಗ್ಯ, ಪ್ರಕೃತಿ- ಪರಿಸರ, ಪ್ರಾಣಿಗಳು ಹೀಗೆ ವಿಂಗಡಣೆ
ಕೊರೋನಾ ಒಟ್ಟಿಗೆ ಹೋರಾಡೋಣ, ಸರ್ಕಾರದ ಸೂಚನೆಗಳನ್ನು ಪಾಲಿಸೋಣ, ಸವಾಲನ್ನು ಸ್ವೀಕರಿಸೋಣ, ಸ್ಚಚ್ಚತೆ ಕಡೆ ಗಮನ ನಿಡೋಣ, ಸಮಾಜಕ್ಕೆ ಧೈರ್ಯ ತುಂಬೋಣ, ಈ ಮಹಾ ಮಾರಿಯನ್ನ ಹೊಡೆದೋಡಿಸೋಣ. ಪ್ರಸ್ತುತ ಜಾಗತಿಕವಾಗಿ ಕಾಡುತ್ತಿರುವ ಬಹುದೊಡ್ಡ ಕಣ್ಣಿಗೆ ಕಾಣದ ವೈರಿ ಎಂದರೆ ‘ಕೊರೋನಾ’ ಇದರ ಹುಟ್ಟಿಗೆ
ಆಂತರಿಕ ರೋಗ ನಿರೋಧಕ ಶಕ್ತಿ -ಇದು ಭಾರತೀಯರಲ್ಲಿ ಹೆಚ್ಚು.ಭಾರತೀಯರ ದೇಹದಲ್ಲಿ ವಿಶೇಷ ನ್ಯಾಚರಲ್ ಕಿಲ್ಲರ್ ಸೆಲ್ಸ್ ಎಂಬ ಬಿಳಿ ರಕ್ತ ಕಣಗಳ ಹೆಚ್ಚಿನ ದಂಡು ಇರುವುದು ಕಂಡುಬಂದಿದೆ.ಇದು ಭಾರತೀಯರಿಗೆ ನಿಸರ್ಗದ ಕೊಡುಗೆ ಎನ್ನಬಹುದು. ಸಾಂಕ್ರಾಮಿಕ ರೋಗ ಹರಡಲು, ಅಥವಾ ಸಾಂಕ್ರಾಮಿಕ ರೋಗದ