ತುಳುನಾಡ್ದ ಆಟಿ ಅಮಾಸೆದ ಆಚರನೆಡೊಂಜಿ ಆಯುರ್ವೇದ ಚಿಕಿತ್ಸೆ. ಸಂಪ್ರದಾಯದೊಟ್ಟುಗು ಆರೋಗ್ಯನ್ ಬೆಸೆಪುನ ತುಳುನಾಡುದ ಆಟಿ ನಮ್ಮ ದೇಶದ ಅವೇತೋ ಪರ್ಬೊಲೆಗ್ ಐತನೆ ಆಯಿನಂಚಿನ ಧಾರ್ಮಿಕ, ಸಾಮಾಜಿಕ, ಆದ್ಯಾತ್ಮಿಕ, ಅಂಚೆನೆ ಆರೋಗ್ಯದ ಮಹತ್ವೊ ಬೊಕ ನಂಬೊಲಿಗೆ ಉಂಡು. ಇಂಚಿನ ಆಚರಣೆಲೆನ್ ಅವ್ ಅವ್
ಕೋವಿಡ್ ರೋಗದ ಹರಡುವಿಕೆ ಬಗ್ಗೆ ವಿಶ್ವ ಸಂಸ್ಥೆಯ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಇದರ ಇತ್ತೀಚಿನ ಅಧ್ಯಯನಗಳ ಪ್ರಕಾರ ಕೋವಿಡ್-19 ವೈರಾಣು ರೋಗ ಸಾಂಕ್ರಾಮಿಕ ರೋಗವಾಗಿದ್ದು, ಸಾಮಾಜಿಕ ಅಂತರ, ಮುಖಕವಚ ಬಳಕೆ, ಸ್ಯಾನಿಟೈಸರ್ ಬಳಕೆ, ನಿರಂತರವಾಗಿ ಗಂಟೆಗೊಮ್ಮೆ ಸೋಪು ಬಳಸಿ ಕೈತೊಳೆಯುವುದು
ಪ್ರಪಾತಕ್ಕೆ ಬಿದ್ದ ಡ್ರೋನ್ ಘಟನೆ ಮಾನಸಿಕತೆಯ ಹಲವಾರು ಅಯಾಮಗಳನ್ನು ತೋರಿಸುತ್ತಿದೆ. ಅಸಲು ಈ ಹುಡುಗನ ಮಾನಸಿಕತೆ ಅಥವಾ ಮನಶಾಸ್ತ್ರಜ್ಞರ ಕಣ್ಣಿಂದ ನೋಡುವ ಗೋಜಿಗೆ ಯಾರೂ ಹೋಗುತ್ತಿಲ್ಲ.ಕಲ್ಪನಾಲೋಕದಲ್ಲೆ ವಿಹರಿಸುವ ಜನರಿಗೆ ವಾಸ್ತವದ ಅರಿವು ಈಗಲಾದರೂ ಆದಿತೆ ? ಹುಡುಗನೊಬ್ಬ ಡ್ರೋನ್ ತಯಾರಿಸುವ ವಿಜ್ಞಾನಿ
ಪಾಲೆ ಕಷಾಯ ಸೇವನೆ ಸಂಪ್ರದಾಯವಾದರೂ ಇದು ಔಷಧಿ. ತುಳುನಾಡ ಆಟಿ ಅಮಾವಾಸ್ಯೆ ಸಂಪ್ರದಾಯ ವೈಜ್ಞಾನಿಕವಾಗಿ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಪಾಲೆ ಕಷಾಯ ಸೇವನೆಯಿಂದ ಉದರ ರೋಗಗಳನ್ನು ನಿಯಂತ್ರಿಸಿಕೊಳ್ಳಬಹುದು. ಭಾರತದ ಪ್ರತಿ ಸಂಪ್ರದಾಯ, ಹಬ್ಬ ಹಾಗೂ ಆಚರಣೆಗಳು ತನ್ನದೇ ಆದ ಧಾರ್ಮಿಕ,
ರೋಗ ನಿರೋಧಕ ಶಕ್ತಿ ದೇಹದ ರಕ್ಷಣಾ ವ್ಯವಸ್ಥೆ. ಸೂರ್ಯರಶ್ಮಿ ವಿಟಮಿನ್ ಡಿಯ ಜೊತೆ ಉಲ್ಲಾಸ ನೀಡಿದರೆ, ಒತ್ತಡ ರಹಿತ ದೇಹದಲ್ಲಿ ರಾಸಾಯನಿಕ ಕ್ರಿಯಗಳು ಬೇಗ ಬೇಗ ನಡೆದು ಸೊಂಕನ್ನು ಮಟ್ಟ ಹಾಕಲು ಸಹಾಯವಾಗುತ್ತದೆ.ಸೊಂಕು ಅಥವಾ ಕಾಯಿಲೆಯ ಸಮಯದಲ್ಲಿ ” ಪ್ರೋಟಿನ್ ಯುಕ್ತ
ಕೊರೊನಾ ಸೋಂಕು ಅವಾಂತರ ಸೃಷ್ಟಿಸುವುದರ ಜೊತೆಗೆ ಆರೋಗ್ಯದ ಅಡಿಗಲ್ಲನ್ನೇ ಬುಡಮೇಲು ಮಾಡಿರುವುದಂತೂ ವಾಸ್ತವ. ಕೊರೊನಾ ಕರಿನೆರಳಿನಲ್ಲಿ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ನಲುಗಿ ಹೋಗಿದೆ. ಜತೆಗೆ ಎಲ್ಲ ರಾಷ್ಟ್ರೀಯ ಕಾರ್ಯಕ್ರಮಗಳೂ ಮುಗ್ಗರಿಸಿವೆ. ‘Non-covid-19’ ರೋಗಿಗಳನ್ನು ಕಡೆಗಣಿಸಬೇಡಿ ಎಂಬ ಕೂಗು ಹೆಚ್ಚಾಗುತ್ತಿದೆ. ಕೊರೊನಾ ವೈರಸ್
ನಿಕೋಡಮಸ್ ಕಾಂಪ್ಲೆಕ್ಸ್ ಅನ್ನೋದನ್ನ ಎಷ್ಟು ಜನ ಕೇಳಿದಿರೋ ಇಲ್ವೋ ಗೊತ್ತಿಲ್ಲ. ಆದ್ರೆ ಈ ಕಾಂಪ್ಲೆಕ್ಸ್ ಅನ್ನೋ ಹೆಸರು ಕೇಳ್ತಾ ಇದ್ದ ಹಾಗೆ ಶಾಪಿಂಗ್ ಕಾಂಪ್ಲೆಕ್ಸು, ಬಿಲ್ಡಿಂಗ್ ಕಾಂಪ್ಲೆಕ್ಸುಗಳನ್ನ ನಿಮ್ಮ ಮೈಂಡ್ಗೆ ತಂದುಕೊಂಡ್ರೆ ಪ್ಲೀಸ್ ಅದನ್ನೆಲ್ಲಾ ಬಿಟ್ಟಾಕಿ ಇಲ್ಲಿ ಓದಿ. ಯಾಕಂದ್ರೆ ನಿಕೋಡಮಸ್
ಕೊರೋನಾ ತಡೆಗಟ್ಟಲು ಮನೆಮದ್ದು ಬಳಕೆಯಲ್ಲಿ, ಆಯುರ್ವೇದದ ಹೆಸರಿನಲ್ಲಿ ಕೆಲವು ತಪ್ಪುಗಳನ್ನು ಹಲವರು ಮಾಡುತ್ತಿದ್ದಾರೆ.ತಿಳಿಯದೇ, ಯಾವ್ಯಾವುದೋ ಗಿಡಮೂಲಿಕೆಗಳನ್ನು ಆಯುರ್ವೆದವೆಂದು ಪರಿಗಣಿಸಿ, ತಮ್ಮಿಷ್ಟಕ್ಕೆ ಸೇವಿಸಬೇಡಿ. ಕೊರೋನಾ ಸಾಂಕ್ರಾಮಿಕ ರೋಗ ಪ್ರಾರಂಭವಾದ ಸಮಯದಿಂದ ಈ ರೋಗದ ಚಿಕಿತ್ಸೆಗಾಗಿ, ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವು ಸಂಶೋಧನೆಗಳು ವೈದ್ಯಕೀಯ
ಮಳೆಗಾಲದಲ್ಲಿ ಕಾಡುವ 9 ಅಪಾಯಕಾರಿ ಕಾಯಿಲೆಗಳಿವು. ಈಗ ಎತ್ತ ನೋಡಿದರೂ ಕೋವಿಡ್ 19ನದ್ದೇ ಸುದ್ದಿ. ಈ ಕೊರೊನಾವೈರಸ್ ನಡುವೆ ಇತರ ಕಾಯಿಲೆ ಬಗ್ಗೆ ಯಾರು ಚಿಂತಿಸುತ್ತಿಲ್ಲ. ಆದರೆ ಕೊರೊನಾದಷ್ಟು ಅಲ್ಲದಿದ್ದರೂ ಜೀವಕ್ಕೆ ಅಪಾಯಕಾರಿಯಾದ ಅನೇಕ ಕಾಯಿಲೆಗಳು ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.