ಇಮ್ಯುನಿಟಿ ಅಥವಾ ರೋಗ ನಿರೋಧಕ ಶಕ್ತಿ ದೇಹವನ್ನು ರಕ್ಷಿಸುತ್ತದೆ. ದೇಹದ ರಕ್ಷಣಾ ವ್ಯವಸ್ಥೆ ಕುಗ್ಗಿ ಹೋಗಿ ಮನುಷ್ಯ ರೋಗಗಳ ಹಂದರವಾಗಿ ಮಾರ್ಪಾಡುಗುತ್ತಿರುವುದು ಬಹಳ ದುರದೃಷ್ಟಕರ. ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿಯೂ ಸೈನಿಕನಂತೆ ಕೆಲಸ ಮಾಡುವ ರಕ್ಷಣಾ ವ್ಯವಸ್ಥೆಯನ್ನು ಒಟ್ಟಾಗಿ ಇಮ್ಯುನ್ ಸಿಸ್ಟಮ್ ಅಥವಾ
ಬೆನ್ನುನೋವು-ತಲೆನೋವು; ಯಾರನ್ನೂ ಬಿಡದು.ಇಂದಿನ ಜೀವನಶೈಲಿ, ಕೆಟ್ಟ ರಸ್ತೆಗಳಲ್ಲಿ ವಾಹನ ಓಡಿಸುವುದು, ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದು, ಮಾನಸಿಕ ಒತ್ತಡ ಮುಂತಾದ ಕಾರಣಗಳಿಂದ ಬೆನ್ನುನೋವು ಹಾಗೂ ಸ್ನಾಯು ಸೆಳೆತ ಸಾಮಾನ್ಯ ಎನ್ನುವ ಮಟ್ಟಿಗೆ ಬಂದುಬಿಟ್ಟಿದೆ. ಇಂದಿನ ಜೀವನಶೈಲಿ, ಕೆಟ್ಟ ರಸ್ತೆಗಳಲ್ಲಿ ವಾಹನ
ಕಳರಿ ಮರ್ಮ ಚಿಕಿತ್ಸೆ ಅಥವಾ ಕಳರಿ ಚಿಕಿತ್ಸೆ – ಬೆನ್ನು ನೋವು/ ಡಿಸ್ಕ್ ತೊಂದರೆ/ ಸಯಾಟಿಕಾ ಸಿಂಡ್ರೋಮ್ಗೆ ವಿಶೇಷ ಕೇರಳದ ಆಯುರ್ವೇದ ಚಿಕಿತ್ಸೆ . ಕೇರಳದ ಕಳರಿ ಚಿಕಿತ್ಸಾ ತಜ್ಞರಿಂದ ತರಬೇತಿ ಪಡೆದ ಉಕ್ಕಿನಡ್ಕಾಸ್ ಆಯುರ್ವೇದದ ತಜ್ಞ ವೈದ್ಯರು ಈ ಚಿಕಿತ್ಸೆಯನ್ನು
ಕೋವಿಡ್ ಗೂ ಹೃದ್ರೋಗಕ್ಕೂ ಇರುವ ನಂಟೇನು? ಈ ಸಮಯದಲ್ಲಿ ಹೃದಯ ರೋಗಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಔಷಧಿಗಳನ್ನು ಮುಂದುವರಿಸುವುದು, ಸಮಯೋಚಿತ ಚಿಕಿತ್ಸೆ ಮತ್ತು ಹೃದ್ರೋಗಗಳ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ವಿಶೇಷವಾಗಿ ಹೃದಯ ಸಂಬಂಧಿ ಸಮಸ್ಯೆ ಇರುವವರು ಹೆಚ್ಚು ಜಾಗರೂಕರಾಗಿರಬೇಕು.
ಮಳೆಗಾಲದಲ್ಲಿ ಹೆಚ್ಚು ಬಳಸಬಹುದಾದ, ಆರೋಗ್ಯ ಕಾಪಾಡಲು ಸಹಾಯಕವಾಗುವ 5 ಆಹಾರ ಪದಾರ್ಥಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.ಮಳೆಗಾಲದಲ್ಲಿ ವಾತ ಕಫ ದೋಷಗಳು ಹೆಚ್ಚಾಗಿ ರೋಗಗಳನ್ನು ತರುತ್ತವೆ. ಹಾಗಾಗಿ ಈ ಸಮಯದಲ್ಲಿ ಆಹಾರದ ವಿಷಯದಲ್ಲಿ ಅತ್ಯಂತ ಕಾಳಜಿ ಅವಶ್ಯ. ಹೊರಗಡೆಯ ವಾತಾವರಣದಲ್ಲಿ ಬದಲಾವಣೆಯಾಗುತ್ತಿದ್ದಂತೇ ನಮ್ಮ
ಕೊರೊನಾ ಸದ್ದಿನ ಜೊತೆಗೆ ಡೆಂಗೆ ಸೋಂಕು ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸಲಿದೆ.ಕೊರೊನಾ ಹಾಗೂ ಡೆಂಗೆ ಒಂದಕ್ಕೊಂದು ಪೂರಕವಾಗಿರುವುದರಿಂದ ಡೆಂಗೆ ಋತುವಿನಲ್ಲಿ ಕೋವಿಡ್ ಇನ್ನಷ್ಟು ಉಲ್ಬಣಿಸಬಹುದು. ಮುಂಗಾರು ಅವಧಿಯಲ್ಲಿ ಡೆಂಜರ್ ಡೆಂಗೆ ಸೋಂಕು ಭಾರತದಾದ್ಯಂತ ಹರಡಲು ಸಜ್ಜಾಗಿದ್ದು, ಕೊರೊನಾದಿಂದ ತತ್ತರಿಸಿ ಹೋಗಿರುವ, ಸಂಕಷ್ಟ ಎದುರಿಸುತ್ತಿರುವ
ಕ್ರ್ಯಾಬ್ ಕಾಂಪ್ಲೆಕ್ಸ್ – ಇದೇನಪ್ಪಾ ಇದು ಈ ತರ ಹೆಡ್ಡಿಂಗ್ ಇದೆ. ಏಡಿ ಮಾರಾಟ ಮಾಡೋ ಕಾಂಪ್ಲೆಕ್ಸ್ ಬಗ್ಗೆ ಏನಾರಾ ಬರ್ದಿದಾರಾ ಅಂತಾ ಯೋಚಿಸ್ತಿದೀರಾ? ದಿನ ಬೆಳಗಾದ್ರೆ ಕೊರೋನಾ, ಲಾಕ್ ಡೌನು, ಸೀಲ್ ಡೌನು ಅಂತಾ ಕೇಳಿ ಕೇಳಿ ಸಾಕಾಗಿರೋ ಮನಸ್ಸಿಗೆ
ಝಿಂಕ್ ಎನ್ನುವುದು ನಮ್ಮ ದೇಹಕ್ಕೆ ಅತೀ ಅಗತ್ಯವಾಗಿದ್ದು, ದೇಹದ ಹೆಚ್ಚಿನ ಜೈವಿಕ ಕ್ರಿಯೆಗಳಿಗೆ ಅತೀ ಅವಶ್ಯವಾಗಿರುತ್ತದೆ. ಈ ಕೋವಿಡ್ ಸಂಕಷ್ಟದ ದಿನಗಳಲ್ಲಿ ನಿಮ್ಮ ದೇಹಕ್ಕೆ ಸಾಕಷ್ಟು ‘ಸತು’ವಿರುವ ಆಹಾರವನ್ನು ಹೆಚ್ಚು ಸೇವಿಸಿಕೊಳ್ಳಿ. ಆ ಮೂಲಕ ದೇಹದ ರಕ್ಷಣಾ ವ್ಯವಸ್ಥೆಯನ್ನು ಸಾಕಷ್ಟು ಸದೃಡಗೊಳಿಸಿ.
ಫಾಲೂನ್ ದಾಫ ಆಧ್ಯಾತ್ಮಿಕ ಸಾದನಾಭ್ಯಾಸವನ್ನು ಜುಲೈ 20, 1999 ರ ರಾತ್ರಿ ಚೀನಾದ್ಯಂತ ನಿಷೇಧಿಸಿತು. ಕೊರೋನಾ ವೈರಸ್ ಉಲ್ಬಣಗೊಂಡಿದ್ದರೂ ಸಹ ಹಿಂಸೆ ಇಂದಿಗೂ ಅಬಾಧಿತವಾಗಿ ನಡೆಯುತ್ತಿದೆ.ಜುಲೈ 20 ರಂದು ಭಾರತ ಮತ್ತು ವಿಶ್ವದಾದ್ಯಂತ ಫಾಲುನ್ ದಫಾ ಅಭ್ಯಾಸಿಗರು “ಪ್ರತಿಭಟನಾ ದಿನ” ವನ್ನು