ಮಳೆಗಾಲದಲ್ಲಿ ಯಾವ ಆಹಾರ ಸೂಕ್ತ? ಹಸಿವೆ ಸರಿಪಡಿಸಲು ನಾವು ಷಡ್ರಸಗಳನ್ನು ಹೊಂದಿರುವ ಆಹಾರವನ್ನು ಉಪಯೋಗಿಸಬೇಕು.ಮಳೆಗಾಲದಲ್ಲಿ ಹಗಲಿನಲ್ಲಿ ನಿದ್ರೆ ಮಾಡುವುದು, ಅಧಿಕ ವ್ಯಾಯಾಮ ಮಾಡುವುದನ್ನು ಮಾಡಬಾರದು. ಬೇಸಿಗೆ ನಂತರ ಮಳೆಗಾಲ. ವರ್ಷ ಋತುವಿನ ಆಗಮನದಿಂದ, ಕಾಯ್ದ ಭೂಮಿ ಮೇಲೆ ವರ್ಷಧಾರೆ ಸುರಿದು ಧರಣಿ
ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಬಹಳ ಸಾಮಾನ್ಯ. ಮಳೆಗಾಲದಲ್ಲಿ ತೇವಾಂಶದ ಕಾರಣದಿಂದ ಬಹುಬೇಗ ರೋಗಾಣುಗಳು ಉತ್ಪತ್ತಿಯಾಗುತ್ತದೆ. ಸೋಂಕನ್ನು ತಡೆಗಟ್ಟಲು ಪ್ರತಿಯೊಬ್ಬರೂ ಮಳೆಗಾಲದಲ್ಲಿ ಬಹಳ ಜಾಗರೂಕರಾಗಿರಬೇಕು. ಮಲೇರಿಯಾ: ಮಳೆಗಾಲದಲಿ ಹೆಚ್ಚಾಗಿ ಕಾಡುವ ರೋಗವೆಂದರೆ ಮಲೇರಿಯಾ. ಇದರ ಬಗ್ಗೆ ಸಕಾಲದಲ್ಲಿ ಗಮನಿಸದಿದ್ದರೆ ಮತ್ತು ಔಷಧಿಯ ಕೋರ್ಸ್ನನ್ನು
ಮಕ್ಕಳ ಬಾಯಿಯ ಸ್ವಚ್ಚತೆ- ಆರೋಗ್ಯ ಸೋಂಕನ್ನು ಕಡಿಮೆ ಮಾಡಬಹುದು. ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಮತ್ತು ನಂತರ ಸರಿಯಾದ ಬಾಯಿಯ ಆರೋಗ್ಯ/ನೈರ್ಮಲ್ಯವನ್ನು ಅನುಸರಿಸುವುದು ಬಹಳ ಮುಖ್ಯ.ಉತ್ತಮ ಬಾಯಿ ಶುಚಿತ್ವವು ನ್ಯುಮೋನಿಯಾದಂತಹ ಉಸಿರಾಟದ ಸಮಸ್ಯೆಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಎಂದು ಸೂಚಿಸಿವೆ. ಪ್ರಪಂಚವು
ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ? ಅನೇಕ ಮಹಿಳೆಯರನ್ನು ಈ ಸಮಸ್ಯೆ ಕಾಡುತ್ತಿದೆ. ಋತುಚಕ್ರ ಮತ್ತು ಗರ್ಭಧಾರಣೆ ವನಿತೆಯರ ವಿಶಿಷ್ಟ ಗುಣಲಕ್ಷಣ. ಈ ಬದಲಾವಣೆಯೊಂದಿಗೆ, ಕುಟುಂಬ ನಿರ್ವಹಣೆ ಮತ್ತು ಕೆಲಸ-ಕಾರ್ಯಗಳ ಒತ್ತಡದಿಂದಾಗಿ ಮಹಿಳೆಯರ ಆರೋಗ್ಯ ಮತ್ತು ನಿದ್ರೆಯ ಮೇಲೆ ಪರಿಣಾಮ ಉಂಟಾಗಬಹುದು. ನಿದ್ರಾಹೀನತೆಗೆ ಅನೇಕ
ಮಳೆಗಾಲದಲ್ಲಿ ಆರೋಗ್ಯ ಬಗ್ಗೆ ಹೆಚ್ಚಿನ ಗಮನ ಕೊಡಿ.ಮಳೆಗಾಲದ ಪ್ರಭಾವದಿಂದ ನಮ್ಮ ಪಚನಶಕ್ತಿ ಮಂದಗೊಳ್ಳುತ್ತದೆ ಮತ್ತು ವಾಯುವಿನ ಪ್ರಕೋಪ ಇರುತ್ತದೆ. ಹೀಗಾಗಿ ಮಳೆಗಾಲದಲ್ಲಿ ಹಗುರ-ಪೌಷ್ಠಿಕ ಆಹಾರ ಸೇವಿಸಬೇಕು. ಆಯುರ್ವೇದದಲ್ಲಿ ಮಳೆಗಾಲ ಅಥವಾ ವರ್ಷಋತುವನ್ನು ಎರಡು ಭಾಗವಾಗಿ ವಿಂಗಡಿಸಲಾಗಿದೆ. ಆರಂಭ ಕಾಲ ಮತ್ತು ಅಂತಿಮ
ಸುಖ ನಿದ್ರೆಯೇ ಆರೋಗ್ಯದ ಟಾನಿಕ್. ಪ್ರತಿಯೊಬ್ಬರಿಗೂ ನಿದ್ರೆ ಬೇಕೇಬೇಕು.ನಿದ್ರೆ ಇದ್ದರೆ ಮಾತ್ರ ಮನುಷ್ಯ ತನ್ನ ಜೀವನವನ್ನು ಸುಖವಾಗಿ, ಆರೋಗ್ಯಕರವಾಗಿ, ಆಹ್ಲಾದಕರವಾಗಿರಿಸಿಕೊಳ್ಳಲು ಸಾಧ್ಯ. ಊಟ, ನಿದ್ರೆ, ಕೆಲಸ – ಈ ಮೂರು ಮನುಷ್ಯನ ದೈನಂದಿನ ಚಟುವಟಿಕೆಗಳಲ್ಲಿ ಪ್ರಮುಖವಾದವು. ವಿರಾಮ, ವಿಶ್ರಾಂತಿ ಎಲ್ಲರಿಗೂ ಅತ್ಯವಶ್ಯಕವಾದದ್ದೇ.
ಧಾವಂತಕ್ಕೆ ಬ್ರೇಕ್ ಹಾಕಿ ಹೃದಯಕ್ಕೆ ಸ್ಪೇಸ್ ಕೊಡಿ. ನಮಗೆ ಎಲ್ಲಾ ವಿಷಯಗಳಿಗೂ ಸಮಯವಿರುತ್ತದೆ. ನಮ್ಮ ದೇಹ ಮತ್ತು ಆಹಾರಕ್ರಮದ ಬಗ್ಗೆ ಕಾಳಜಿವಹಿಸಲು ನಮಗೆ ಸಮಯವಿರುವುದಿಲ್ಲ! ಚಿರಂಜೀವಿ ಸರ್ಜಾ ಅವರ ಕುಟುಂಬದಲ್ಲಿ ಎಲ್ಲರೂ ಅಂಗಸಾಧನೆ ಮಾಡಿದವರೇ ಮತ್ತು ಕಟ್ಟುಮಸ್ತು ದೇಹವನ್ನು ಹೊಂದಿದವರೇ ಆಗಿದ್ದರು.
ಮಳೆಗಾಲದಲ್ಲಿ ಸೌಂದರ್ಯ ಆರೈಕೆ ಕೆಲವು ಮಾಹಿತಿಗಳು ಇಲ್ಲಿವೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ನಮ್ಮ ಸೌಂದರ್ಯದ ಕಡೆಗೆ ಎಷ್ಟು ಗಮನ ನೀಡುತ್ತೇವೋ ಅಷ್ಟೇ ಆಸಕ್ತಿಯನ್ನು ಮಳೆಗಾಲದಲ್ಲೂ ವಹಿಸಬೇಕಾಗುತ್ತದೆ. ವದನ ಆರೈಕೆ: 1. ಮಳೆಗಾಲದಲ್ಲೂ ಬೆವರು ಮತ್ತು ಮುಖದ ತೈಲದಿಂದ ಶೇಖರಣೆಯಾಗುವ ಕೊಳೆಯಿಂದ ತ್ವಚೆಯ
ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ತೀವ್ರ ಆತಂಕಕಾರಿ ವಿಷಯ. ಭಾರತದಲ್ಲಿ ಹೃದಯಾಘಾತದ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ. ಇಂದಿನ ಮಕ್ಕಳಿಗೆ ಶಾಲಾ ದಿನಗಳಿಂದಲೇ ಹೃದಯಘಾತದ ದುಷ್ಪರಿಣಾಮಗಳಿಗೆ ಕಾರಣವಾಗುವ ವಿವಿಧ ಗಂಡಾಂತರಕಾರಿ ಅಂಶಗಳ ಬಗ್ಗೆ ತಿಳಿಸಿ ಅವರನ್ನು ಜಾಗೃತಗೊಳಿಸುವ ಅಗತ್ಯವಿದೆ. ಭಾರತದಲ್ಲಿ ಹೃದಯಾಘಾತದ ಪ್ರಕರಣಗಳು