ಕಿಡ್ನಿಗಳ ಬಗ್ಗೆ ತಾತ್ಸಾರ ಬೇಡ. ಕಿಡ್ನಿಗಳು ಅಥವಾ ಮೂತ್ರಪಿಂಡಗಳು ನಮ್ಮ ದೇಹದ ಬಹುಮುಖ್ಯ ಅಂಗ. ಆದರೆ, ಇದನ್ನು ಕಡೆಗಣಿಸಿದರೆ ಅಥವಾ ಸರಿಯಾಗಿ ಆರೈಕೆ ಮಾಡದಿದ್ದರೆ ಇದು ತುಂಬಾ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಕಿಡ್ನಿಗಳೇಕೆ ತುಂಬಾ ಮುಖ್ಯ? ನಮ್ಮ ದೇಹದಲ್ಲಿನ ತ್ಯಾಜ್ಯ ವಸ್ತುಗಳ ಉತ್ಪನ್ನಗಳನ್ನು
ಸೈಲೆಂಟ್ ಹೈಪೋಕ್ಸಿಯಾ ಹೊಸದಾಗಿ ಹುಟ್ಟಿಕೊಂಡಿರುವ ರೋಗ ಇದಾಗಿದ್ದು, ರೋಗದ ಬಗ್ಗೆ ಸಂಪೂರ್ಣ ಮಾಹಿತಿ ವೈದ್ಯರಿಗೂ ಪೂರ್ತಿಯಾಗಿ ತಿಳಿದಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಕೋವಿಡ್-19 ಸೋಂಕಿತರು ಸಾಕಷ್ಟು ಜಾಗ್ರತೆ ವಹಿಸಬೇಕು ಮತ್ತು ಮನೆಯಲ್ಲಿಯೇ ಪಲ್ಸ್ ಆಕ್ಸಿಮೀಟರ್ ಬಳಸಿ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಪತ್ತೆ
ನಾಗರ ಪಂಚಮಿ ಆಚರಣೆಯ ಹಿಂದೆಯೂ ಆರೋಗ್ಯ ಲಾಭಗಳಿವೆ. ಶ್ರಾವಣ ಮಾಸದಲ್ಲಿ ಜೋಕಾಲಿ ಆಡುವುದು ಆನಂದವನ್ನಷ್ಟೇ ಕೊಡುವುದಿಲ್ಲ, ಆರೋಗ್ಯವರ್ಧನೆಗೂ ಸಹಕಾರಿ. ನಾಗಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು,
ಬಟ್ಟೆಯಿಂದ ಮಾಡಿದ ಮರುಬಳಕೆ ಡೈಪರ್ ಮೂಲಭೂತವಾಗಿ ಸಾವಯವ ಬಟ್ಟೆ, ನೈಸರ್ಗಿಕ ನಾರುಗಳಿಂದ ತಯಾರಿಸಲ್ಪಟ್ಟಿರುತ್ತವೆ. ಅವು ಚರ್ಮ-ಸ್ನೇಹಿ, ಮಗುವಿಗೆ ಮೃದುವಾಗಿರುತ್ತದೆ. ಭಾರತೀಯ ತಾಯಂದಿರು ಬಿಸಾಡಬಹುದಾದ ಡೈಪರ್ ಗಳಿಂದ ಪರಿಸರ ಸ್ನೇಹಿ ಮರುಬಳಕೆ ಮಾಡಬಹುದಾದ ಬಟ್ಟೆಯ ಡಯಾಪರ್ಗೆ ಸಂತೋಷದಿಂದ ಬದಲಾಗುತ್ತಿದ್ದಾರೆ. ನಾವು ಪ್ರತಿಯೊಬ್ಬರೂ ಸುಲಭವಾಗಿ
ಆರೋಗ್ಯಕರ ಆಹಾರ ಹೊಸ ಯುಗದ ಔಷಧಿ. ಇಂದಿನ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ದೇಹದ ಇಮ್ಯುನಿಟಿ ಪವರ್ ಹೆಚ್ಚಿಸಿಕೊಳ್ಳುವುದು ಅನಿವಾರ್ಯ. ಹಾಗೆಯೇ ಆರೋಗ್ಯಕರವಾಗಿರಲು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವುದು ಖಡ್ಡಾಯವಾಗಿದೆ. ಆರೋಗ್ಯ ಕ್ಷೇತ್ರದ ಬಹುತೇಕ ಪ್ರತಿನಿಧಿಗಳು ಯಾವ ರೋಗಗಳಿಗೆ ಯಾವ ಔಷಧಿ ಪರಿಣಾಮಕಾರಿ ಎಂದು
ಕೂದಲು ಉದುರುವುದನ್ನು ತಡೆಯಲು ಬೇಕಾದ ಪೋಷಕಾಂಶಗಳನ್ನು ನಾವು ಆಹಾರದಲ್ಲಿ ಸೇವಿಸಬೇಕು. ಶ್ಯಾಂಪೂ ಮತ್ತು ಕಂಡೀಷನರ್ ಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಸಂಸ್ಕರಿಸಿದ ಅಹಾರಗಳಲ್ಲಿರುವ ಹಲವಾರು ರೀತಿಯ ರಾಸಾಯನಿಕಗಳು ಎಷ್ಟೋ ಬಾರಿ ಕೂದಲು ವೇಗವಾಗಿ ಉದುರಲು ಕಾರಣವಾಗುತ್ತವೆ. ಹಲವಾರು ರೀತಿಯ ತೈಲ,
ಇಮ್ಯುನಿಟಿ ಅಥವಾ ರೋಗ ನಿರೋಧಕ ಶಕ್ತಿ ದೇಹವನ್ನು ರಕ್ಷಿಸುತ್ತದೆ. ದೇಹದ ರಕ್ಷಣಾ ವ್ಯವಸ್ಥೆ ಕುಗ್ಗಿ ಹೋಗಿ ಮನುಷ್ಯ ರೋಗಗಳ ಹಂದರವಾಗಿ ಮಾರ್ಪಾಡುಗುತ್ತಿರುವುದು ಬಹಳ ದುರದೃಷ್ಟಕರ. ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿಯೂ ಸೈನಿಕನಂತೆ ಕೆಲಸ ಮಾಡುವ ರಕ್ಷಣಾ ವ್ಯವಸ್ಥೆಯನ್ನು ಒಟ್ಟಾಗಿ ಇಮ್ಯುನ್ ಸಿಸ್ಟಮ್ ಅಥವಾ
ಬೆನ್ನುನೋವು-ತಲೆನೋವು; ಯಾರನ್ನೂ ಬಿಡದು.ಇಂದಿನ ಜೀವನಶೈಲಿ, ಕೆಟ್ಟ ರಸ್ತೆಗಳಲ್ಲಿ ವಾಹನ ಓಡಿಸುವುದು, ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದು, ಮಾನಸಿಕ ಒತ್ತಡ ಮುಂತಾದ ಕಾರಣಗಳಿಂದ ಬೆನ್ನುನೋವು ಹಾಗೂ ಸ್ನಾಯು ಸೆಳೆತ ಸಾಮಾನ್ಯ ಎನ್ನುವ ಮಟ್ಟಿಗೆ ಬಂದುಬಿಟ್ಟಿದೆ. ಇಂದಿನ ಜೀವನಶೈಲಿ, ಕೆಟ್ಟ ರಸ್ತೆಗಳಲ್ಲಿ ವಾಹನ
ಕಳರಿ ಮರ್ಮ ಚಿಕಿತ್ಸೆ ಅಥವಾ ಕಳರಿ ಚಿಕಿತ್ಸೆ – ಬೆನ್ನು ನೋವು/ ಡಿಸ್ಕ್ ತೊಂದರೆ/ ಸಯಾಟಿಕಾ ಸಿಂಡ್ರೋಮ್ಗೆ ವಿಶೇಷ ಕೇರಳದ ಆಯುರ್ವೇದ ಚಿಕಿತ್ಸೆ . ಕೇರಳದ ಕಳರಿ ಚಿಕಿತ್ಸಾ ತಜ್ಞರಿಂದ ತರಬೇತಿ ಪಡೆದ ಉಕ್ಕಿನಡ್ಕಾಸ್ ಆಯುರ್ವೇದದ ತಜ್ಞ ವೈದ್ಯರು ಈ ಚಿಕಿತ್ಸೆಯನ್ನು