ಮನಸಿನ ಮಾಲಿನ್ಯಕ್ಕೆ ಮದ್ದು ಎಲ್ಲಿದೆ?ಹೈ ಲೆವೆಲ್ಲು ಅಂದ್ಕಂಡಿರೋ ನಾವು ಯಾಕೆ ಖುಷಿಯಿಂದ ಇರಕ್ಕಾಗ್ತಿಲ್ಲ? ಯೋಚಿಸಿ. ಯಾವಾಗಲೂ ನಾವು ಕೆಲಸಕ್ಕೆ, ಸೌಕರ್ಯಕ್ಕೆ, ಹಣಕ್ಕೆ, ಲಾಭಕ್ಕೆ ಅಗತ್ಯಕ್ಕಿಂತ ಹೆಚ್ಚು ಮಹತ್ವ ಕೊಡುತ್ತೇವೆ, ಆದರೆ ಆನಂದಕ್ಕೆ ಇಂಪಾರ್ಟೆನ್ಸೇ ಕೊಡಲ್ಲ..! ಇವತ್ತು ಸೆಪ್ಟೆಂಬರ್ 21 ಅಂತಾರಾಷ್ಟ್ರೀಯ ಶಾಂತಿ
ಆಲ್ಜೀಮರ್ಸ್ ಎಂಬ ಅರುಳು ಮರುಳು ರೋಗ ಒಂದು ಸಂಕೀರ್ಣ ಖಾಯಿಲೆಯಾಗಿದ್ದು, ನೆನಪು ಮಸುಕಾಗಿ ಹೋಗಿ, ಹೊಸತನವನ್ನು ಕಲಿಯುವ ಮತ್ತು ಹಿಂದೆ ನಡೆದು ಹೋದದನ್ನು ನೆನಪಿಸಿಕೊಳ್ಳುವ ಸಾರ್ಮಥ್ಯ ಕಳೆದುಕೊಂಡಿರುತ್ತಾರೆ. ಸೆಪ್ಟೆಂಬರ್ 21 – ಅಲ್ಜೀಮರ್ಸ್ ದಿನ. ಅಲ್ಜೀಮರ್ ರೋಗಿಗಳನ್ನು ಯಾವಾತ್ತೂ ಬಯ್ಯಬೇಡಿ, ದ್ವೇಷಿಸಬೇಡಿ.
ತ್ರಿದೋಷ ನಿವಾರಣೆಗಾಗಿ ಸಮಾನ ಮುದ್ರೆ ಅಭ್ಯಾಸ ಸಹಾಯ ಮಾಡುತ್ತದೆ. ವಾತ, ಪಿತ್ತ ಮತ್ತು ಕಫ ಎಂದು ಕರೆಯಲ್ಪಡುವ ಮೂರು ಮೂಲಭೂತ ಶಾರೀರಿಕ ದೋಷಗಳ ನಡುವೆ ಸಮತೋಲನವಿದ್ದಾಗ ಆರೋಗ್ಯವಿರುತ್ತದೆ ಎಂಬ ಸಿದ್ಧಾಂತವು ಆಯುರ್ವೇದದ ಪರಿಕಲ್ಪನೆಯಾಗಿದೆ. ಆಯುರ್ವೇದದ ಪ್ರಕಾರ ದೋಷವು ಒಬ್ಬ ವ್ಯಕ್ತಿಯ ದೇಹದಲ್ಲಿರುವ ಮೂರು
ಮಕ್ಕಳು, ಸೂಕ್ಷ್ಮಾಣುಗಳು ಮತ್ತು ಆಂಟಿಬಯೋಟಿಕ್ ದುಷ್ಪರಿಣಾಮಗಳ ಕುರಿತಾದ ಅಧ್ಯಯನದ ಅವಶ್ಯಕತೆಯಿದೆ. ಸೂಕ್ಷ್ಮಾಣು ನಾಶಕ ಎಂಬ ಶಬ್ದವು ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಉತ್ಪನ್ನಗಳ ಪ್ರಮುಖ ಆಕರ್ಷಣೆ! ಆದರೆ ಸೂಕ್ಷ್ಮಾಣು ರಹಿತವಾದ ಬದುಕನ್ನು ಸೃಷ್ಟಿಸುವುದು ಸಾಧ್ಯವಿಲ್ಲ. ” ನಮ್ಮ ಮಕ್ಕಳಿಗೆ ಯಾವುದು ಒಳ್ಳೆಯದು”
ಮಾಸ್ಕ್ ಹೆಚ್ಚಿಸುತ್ತದೆ ರೋಗನಿರೋಧಕ ಶಕ್ತಿ..! ಸರಿಯಾದ ಮಾಸ್ಕ್ ಧಾರಣೆ ಮಾಡಿಕೊಂಡು ತಾವೂ ಆರೋಗ್ಯವಾಗಿದ್ದು, ಬೇರೆಯವರ ಆರೋಗ್ಯವನ್ನೂ ಕಾಪಾಡಬೇಕೆಂಬುದು ನಮ್ಮ ಕಳಕಳಿ. ಜಗತ್ತನ್ನೇ ನಡುಗಿಸಿರುವ ಕೊರೋನಾ ವೈರಾಣು ಬೇರೆಯವರಿಗೆ ಹರಡದಂತೆ ಮುಖಕವಚ ಅಥವಾ ಮಾಸ್ಕ್ ಧರಿಸುವುದು ಉತ್ತಮ ಹಾಗೂ ಖಡ್ಡಾಯ ಕೂಡಾ ಆಗಿರುವುದು
ರಷ್ಯಾದ ಕೊರೋನಾ ಲಸಿಕೆ ಇನ್ನು ಭಾರತದಲ್ಲೂ ಲಭ್ಯ.! ಕೊರೋನಾಗೆ ಕಂಡು ಹಿಡಿದ ಪ್ರಥಮ ಲಸಿಕೆ ಎಂದೇ ಹೇಳಲ್ಪಡುತ್ತಿರುವ ರಷ್ಯಾದ ಸ್ಪುಟ್ನಿಕ್-ಲಸಿಕೆಯ ಡೋಸ್ಗಳನ್ನು ಕಳುಹಿಸಿಕೊಡಲು ಆ ದೇಶವು ಮುಂದಾಗಿದೆ. ಸಧ್ಯಕ್ಕೆ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 50 ಲಕ್ಷದ ಗಡಿ ದಾಟಿ ವೇಗವಾಗಿ
ಆರೋಗ್ಯ ವೃದ್ಧಿಗೆ ಪಂಚತಂತ್ರಗಳು – ಪ್ರಕೃತಿ ಚಿಕಿತ್ಸೆಯನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಿದ ದಿ. ಡಾ: ವೆಂಕಟರಾವ್ ದಿನನಿತ್ಯ ಪಾಲಿಸುವುದಕ್ಕೆ ಕೊಟ್ಟ ಸರಳ ಸೂತ್ರ. ತನ್ನ ದೈನಂದಿನ ಜೀವನದಲ್ಲಿ ಕೇವಲ ಕೆಲವು ಬದಲಾವಣೆಗಳನ್ನು ಮಾಡಿದರೆ ಪ್ರತಿಯೊಬ್ಬನು ರೋಗ ರಹಿತ ಜೀವನವನ್ನು ನಡೆಸಬಹುದು. ಹುಟ್ಟಿದ ನಂತರ
” ಸ್ತನ್ಯಪಾನ-” ಬೇಕು-ಬೇಡಗಳು,ಪ್ರಯೋಜನಗಳ ಮಾಹಿತಿಯನ್ನು ಪಡೆದುಕೊಳ್ಳಿ. ಬಾಟಲ್ ಹಾಲು-ಮಗುವಿನ ಆರೋಗ್ಯಕ್ಕೆ ಪೂರಕವಲ್ಲ. ಆಯ್ಕೆಯನ್ನು ಕೊಟ್ಟಾಗ ಬಹಳ ಮಂದಿ ಶಿಶುಗಳು ಬಾಟಲ್ ಹಾಲನ್ನು ಆಯ್ದುಕೊಳ್ಳುತ್ತವೆ, ಮಗುವಿನ ಆರೋಗ್ಯಕ್ಕೆ ಅದು ಪೂರಕವಲ್ಲದಿದ್ದರೂ ಕೂಡ. 1. ಸ್ತನ್ಯಪಾನದ ಪ್ರಯೋಜನಗಳ ಮಾಹಿತಿಯನ್ನು ಪಡೆದುಕೊಳ್ಳಿ. 2. ಸ್ತನ್ಯಪಾನವು ಸುಲಭ
ತಾಯಿಯ ಎದೆಹಾಲು ಸಾವಿರಾರು ವರುಷಗಳಿಂದ ಇರುವ ಪ್ರಕೃತಿಯ ಕೊಡುಗೆ. ಮಗುವಿಗೆ ನಾಲ್ಕರಿಂದ ಆರು ತಿಂಗಳು ಎದೆಹಾಲು ಮಾತ್ರ ನಿಜವಾದ ಆಹಾರ, ಸರ್ವಾಂಗೀಣ ಆಧಾರ. ಹುಟ್ಟಿದ ಮಗು ಆರಂಭದ ಕೆಲವು ತಿಂಗಳು ಅತೀವ ಆರೈಕೆಯನ್ನು ಬಯಸುತ್ತದೆ. ಒಂದು ದನದ ಕರು ಜನಿಸಿದ ಕೆಲವೇ