ಅಂಡವಾಯು ಅಥವಾ ಹೈಡ್ರೋಸೀಲ್ ಒಂದು ಸಾಮಾನ್ಯ ಅನಾರೋಗ್ಯ ಸಮಸ್ಯೆ. ಸಾಧಾರಣವಾಗಿ ಇವು ನೋವು ಉಂಟು ಮಾಡುವುದಿಲ್ಲ. ಹೈಡ್ರೋಸೀಲ್ ಸಮಸ್ಯೆ ಅಪಾಯಕಾರಿಯಲ್ಲ, ಚಿಕಿತ್ಸೆ ಬೇಕಾಗಿಲ್ಲ. ಅದಾಗ್ಯೂ ಅಂಡಕೋಶದಲ್ಲಿ ಊತವಿದ್ದರೆ, ನಿಮ್ಮ ವೈದ್ಯರನ್ನು ಕಂಡು ಇದು ವೃಷಣ ಕ್ಯಾನ್ಸರ್ ಅಥವ ಇತರ ಪರಿಸ್ಥಿತಿಯಂಥ ಸಮಸ್ಯೆ
ಮನಸ್ಸು ಮತ್ತು ಮಾನಸಿಕ ಕಾಯಿಲೆ ಯಾರಿಗಾದರೂ ಬರಬಹುದು. ಯಾವುದೆ ರೀತಿಯಾದ ಭಯ/ ಚಿಂತೆ/ ಕಳಂಕ ಬೇಡ. ಎಲ್ಲಾ ಸಮಸ್ಯೆಗಳು ಸಾಮಾನ್ಯವಾಗಿದ್ದು ತಜ್ಞ ಮಾನಸಿಕ ನರರೋಗ ತಜ್ಞರಿಂದ ಪರಿಹರಿಸಿಕೊಳ್ಳಬಹುದಾಗಿದೆ. ಖುಷಿ ಅಥವಾ ಆನಂದ ಅಥವಾ ಸಂತೋಷ ಅನ್ನುವುದು ಉದ್ಭವವಾಗುವುದು ನಮ್ಮಲ್ಲಿ ಅತೀ ಉತ್ತುಂಗುದಲ್ಲಿರುವ
ಡಿ ಆ್ಯಂಡ್ ಸಿ ಗರ್ಭಕೋಶದ ತೊಂದರೆಗಳನ್ನು ಪತ್ತೆ ಹಚ್ಚಲು ಮತ್ತು ಚಿಕಿತ್ಸೆ ನೀಡಲು ಮಾಡುವ ವಿಧಾನ. ವಿಶೇಷವಾದ ಉಪಕರಣವನ್ನು ಗರ್ಭಾಶಯದ ಒಳಭಾಗಕ್ಕೆ ತೂರಿಸಿ ಗರ್ಭಾಶಯದ ಒಳಭಾಗದ ತೆಳುವಾದ ಪೊರೆ ಅಥವಾ ಇನ್ನಾವುದೇ ಅಂಗಾಂಗವನ್ನು ಪರೀಕ್ಷೆಗಾಗಿ ಅಥವಾ ಚಿಕಿತ್ಸೆಗಾಗಿ ತೆಗೆಯಲಾಗುತ್ತದೆ. ಮಹಿಳೆ’ ನಮ್ಮ
ಚಳಿಗಾಲದ ಸಮಸ್ಯೆಗಳ ನಿಯಂತ್ರಣಕ್ಕೆ ಯೋಗ ಮುದ್ರೆಗಳು ಸಹಕಾರಿ. ಯೋಗ, ಮುದ್ರೆ ಹಾಗೂ ಪ್ರಾಣಾಯಾಮಗಳನ್ನು ಮಾಡುವುದರ ಜೊತೆಗೆ ದೇಹವನ್ನು ಬೆಚ್ಚಗಿರಿಸಿಕೊಳ್ಳುವುದರಿಂದ ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿರಿಸಿಕೊಳ್ಳಬಹುದು. ಚಳಿಗಾಲದಲ್ಲಿ ಶೀತದಿಂದ ಕೂಡಿದ ವಾತಾವರಣದಿಂದ ದೇಹದಲ್ಲಿ ಅನೇಕ ಸಮಸ್ಯೆಗಳು ಕಾರಣವಾಗುತ್ತದೆ. ಯೋಗ, ಮುದ್ರೆ ಹಾಗೂ
ಸಿಂಪಲ್ ಲೈಫು; ತುಂಬಾ ಕಾಂಪ್ಲಿಕೇಟು..! ಜೀವನಕೌಶಲ್ಯದ ಲಕ್ಷ್ಯಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಈ ಆರ್ಟಿಕಲ್ ಪ್ರಾಕ್ಟಿಕಲ್ ಆಗಿ ಯೋಚಿಸುವವರಿಗೆ, ಜೀವನವನ್ನು ಎಂಜಾಯ್ ಮಾಡಲು ಬಯಸುವವರಿಗೆ, ಸ್ವಂತ ಉದ್ದಿಮೆದಾರರಿಗೆ ಹಾಗೂ ಕನಸಿನ ಬೇಟೆಗಾರರಿಗೆ ಇಷ್ಟವಾಗಬಹುದು. ನೆನ್ನೆಯ ಲೇಖನದಲ್ಲಿ ಜೀವನಕೌಶಲ್ಯದ
ವಿಶ್ವ ಮಾನಸಿಕ ಆರೋಗ್ಯ ದಿನ ಜನರಲ್ಲಿ “ಮಾನಸಿಕ ಆರೋಗ್ಯದ ಅನಿವಾರ್ಯತೆ” ಬಗ್ಗೆ ಜಾಗೃತಿ ಮೂಡಿಸುವ ಕೆಲಸ. ಯುವ ಜನರು ಬಹಳ ಬೇಗ ಉದ್ವೇಗಕ್ಕೆ, ಖಿನ್ನತೆಗೆ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಸಾವಿಗೆ ಶರಣಾಗಿ ಹೇಡಿಗಳಾಗುವ ಬದಲು, ಜೀವನದಲ್ಲಿ ಎನ್ನಾದರೂ ಸಾಧಿಸಿ ತೋರಿಸುವ
ಲವ್ಲಿಯಾಗಿ ಲೈಫಲ್ಲಿ ಇರಲಿ ಈ ಜೀವನ ಕೌಶಲ್ಯ..!ಇದು ಕಲಿಕೆಯ ನಿರಂತರ ಪ್ರಕ್ರಿಯೆ. ಇವು ಕಾಲಕ್ಕೆ ತಕ್ಕಂತೆ ಬದಲಾಗತ್ತೆ, ಜೊತೆಗೆ ನಮ್ಮನ್ನೂ ಬದಲಾಯಿಸತ್ತೆ. ಸೀರಿಯಸ್ನೆಸ್ ಬಿಡಿ, ಖುಷಿ ಖುಷಿಯಾಗಿರಿ. ಬಂದದ್ದು ಎದುರಿಸೋಣ, ತಿಳಿಯದ್ದು ಕಲಿಯೋಣ. ಯಾರಪ್ಪಾ ಈ ಕೌಶಲ್ಯಾ? ಅವಳನ್ನ ಎಲ್ಲಿಂದ ಲೈಫಲ್ಲಿ
ಸಕ್ಕರೆ ಎಂಬ ಬಿಳಿವಿಷ – ಆಧುನಿಕ ಆಹಾರದಲ್ಲಿನ ಅತ್ಯಂತ ಅಪಾಯಕಾರಿ ವಸ್ತು. ಸಕ್ಕರೆ ಸೇರಿಸಿದಲ್ಲಿ, ನಾವು ಕುಡಿಯುವ ಕಾಫಿ, ಟೀ, ಅಥವಾ ಇನ್ನಾವುದೇ ಆಹಾರದ ರುಚಿ ಇಮ್ಮಡಿಯಾಗುತ್ತದೆ. ಆದರೆ ಅಗತ್ಯಕ್ಕಿಂತ ಜಾಸ್ತಿ ಸಕ್ಕರೆ ಬಹಳ ಅಪಾಯಕಾರಿ. ಉಪ್ಪು ಮತ್ತು ಸಕ್ಕರೆ ಎನ್ನುವುದು
ಸರಳ ಜೀವನ, ಲೈಫು ಪಾವನ. ನಮ್ಮಲ್ಲೇ ಅಡಗಿರುವ ಖುಷಿಯನ್ನು ಮರೆತು ಇರದ ದುಃಖವನ್ನ ಮೈ ಮೇಲೆ ಎಳ್ಕಂಡು ಒದ್ದಾಡೋದು ಬಹಳಷ್ಟು ಜನರ ಹವ್ಯಾಸವಾಗಿದೆ. ಲೈಫ್ ಸಿಂಪಲ್ ಆಗಿದೆ. ಜಾಸ್ತಿ ತಲೆ ಕೆಡಿಸಿಕೊಳ್ಳದೆ ಖುಷಿಯನ್ನ ಹಂಚಿ. ನಮ್ಮ ಅಜೀಬು ದುನಿಯಾದಲ್ಲಿ ಎಲ್ಲವೂ ಕೈಪಿಡಿಯೊಂದಿಗೇ