ಮಹಾತ್ಮರಾದ ಪುತ್ತೂರು ಅಜ್ಜ..ಇಷ್ಟು ಸರಳವಾಗಿ ಸಮೀಪವಾಗಿ ಇರಬಹುದೇ ಎಂಬ ಯೋಚನೆ ಒಂದು ಕ್ಷಣ ಮನದಲ್ಲಿ ಸುಳಿದದ್ದು ಉಂಟು. ಅಜ್ಜನವರ ಮಾತು ಎಂದರೆ ಅದು ಬರೀ ಮಾತಲ್ಲ, ನಿಮ್ಮ ಒಳಗೆ ಕೆಲಸ ಮಾಡುತ್ತದೆ. ಮಾತ್ರವಲ್ಲ ಅವರು ಹಾಗೆ ಅಂತಹ ವಿಚಾರಗಳನ್ನು ಎಲ್ಲರಿಗೂ ಉತ್ತರ
ಲಿವರ್ ಸಿರೋಸಿಸ್ ಕಾರಣಾಂತರಗಳಿಂದ ಯಕೃತ್ತಿಗೆ ಹಾನಿಯಾಗಿ ಲಿವರ್ ತನ್ನ ಕೆಲಸ ಕಾರ್ಯವನ್ನು ಮಾಡಲು ಸಾಧ್ಯವಾಗದೆ ಸನ್ನಿವೇಶ. ತಕ್ಷಣವೇ ವೈದ್ಯರ ಸಲಹೆ ಅವಶ್ಯಕ. ಮಧ್ಯಪಾನ ಸೇವನೆಯನ್ನು ನಿಲ್ಲಿಸದೆ ಹೋದಲ್ಲಿ ಪ್ರಾಣಕ್ಕೆ ಎರವಾಗಬಹುದು. ಕಾರಣಾಂತರಗಳಿಂದ ಯಕೃತ್ತಿಗೆ ಹಾನಿಯಾಗಿ ಲಿವರ್ ತನ್ನ ಕೆಲಸ ಕಾರ್ಯವನ್ನು ಮಾಡಲು
ಯಕೃತ್ತು ನಮ್ಮ ದೇಹದ ಎರಡನೇ ಅತಿ ದೊಡ್ಡ ಅಂಗ. ನಮ್ಮ ದೇಹದ ಎಲ್ಲಾ ರಕ್ಷಣಾಕಾರ್ಯ, ಪಚನಕಾರ್ಯ, ಜೀರ್ಣ ಪ್ರಕ್ರಿಯೆ, ರಕ್ತ ಹೆಪ್ಪುಗಟ್ಟುವಿಕೆ, ಕಿಣ್ವಗಳ ಉತ್ಪಾದನೆ ಹೀಗೆ ಹತ್ತು ಹಲವು ಕಾರ್ಯಗಳಿಗೆ ಯಕೃತ್ತಿನದ್ದೇ ಮೇಲುಸ್ತುವಾರಿ ಆಗಿರುತ್ತದೆ. ಯಕೃತಿಗೆ (ಲಿವರ್) ಸಂಬಂಧಿಸಿದ ರೋಗಗಳ ಬಗ್ಗೆ
ಹೆರಿಗೆ ನಂತರದ ಖಿನ್ನತೆ – ಬೇಬಿ ಬ್ಲೂಸ್ ಸಹಜವಾಗಿಯೇ ಹಲವು ಮಹಿಳೆಯರಲ್ಲಿ ಕಂಡುಬರುತ್ತದೆ. ಹೆರಿಗೆ ನಂತರ ಉಂಟಾಗುವ ಯಾವುದೇ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ನಿರ್ಲಕ್ಷಿಸಲೇ ಬಾರದು. ಪದೇ ಪದೇ ಕಾಣುವ ಖಿನ್ನತೆ, ಹತಾಶೆ ಮನೋಭಾವ, ಆತ್ಮಹತ್ಯೆ ಪ್ರಚೋದನೆ ಹಾಗೂ ಪ್ರಯತ್ನಗಳನ್ನು
ಸ್ವಾದ – ಆಹಾರ ಸಂಹಿತೆ ಆರೋಗ್ಯವನ್ನು ನಿಸರ್ಗಮೂಲವಾಗಿಯೇ ಕಾಪಾಡಿಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸುವ ಕೃತಿ. ನಿರೋಗಿಯಾಗಿರಲು ಅಗತ್ಯವಾದ ಆಹಾರ ಕ್ರಮವನ್ನು ವಿವರಿಸುತ್ತಾ, ಕಾಲಕ್ಕೆ ತಕ್ಕಂತೆ ಆಧುನಿಕ ವೈದ್ಯ ವಿಜ್ಞಾನದ ಸಂತುಲಿತ ಅಳವಡಿಕೆಯಿಂದ ಹೇಗೆ ಮನುಕುಲಕ್ಕೆ ಒಳಿತಾಗುತ್ತದೆ ಎಂಬುದನ್ನು ಎತ್ತಿ ಹಿಡಿಯುವ ಒಂದು ಕೃತಿಯಾಗಿದೆ.
ವಿಶ್ವ ಆರೋಗ್ಯ ದಿನ ವಿಶ್ವದೆಲ್ಲೆಡೆ ಏಪ್ರಿಲ್ 7 ರಂದು ಆಚರಿಸಲಾಗುತ್ತದೆ. ಎಲ್ಲ ರೋಗಗಳಿಗೂ ಔಷಧಿ ಇದೆ ಮತ್ತು ಎಲ್ಲ ರೋಗಗಳನ್ನು ವೈದ್ಯರು ಗುಣಪಡಿಸುತ್ತಾರೆ ಎಂಬ ಭ್ರಮಾ ಲೋಕದಿಂದ ಜನರು ಹೊರಬರಲೇಬೇಕು. ಹೆಚ್ಚಿನ ಎಲ್ಲಾ ರೋಗಗಳನ್ನು ನಮ್ಮ ಆಹಾರ ಬದಲಾವಣೆ, ಜೀವನ ಶೈಲಿ
ಶ್ವಾನ ಚಿಕಿತ್ಸೆ (ಡಾಗ್ ಥೆರಪಿ) ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಗಮನಸೆಳೆಯುತ್ತಿದೆ. ಸ್ವಾಮಿ ನಿಷ್ಠೆಯ ಶ್ವಾನಗಳನ್ನು ವಯೋವೃದ್ಧರು ಮತ್ತು ಮಾನಸಿಕ ಚೇತನ ವ್ಯಕ್ತಿಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಹೃದಯಾಘಾತಕ್ಕೆ ಒಳಗಾದ ರೋಗಿಯು ಸಾಕು ಪ್ರಾಣಿಗಳನ್ನು ಹೊಂದಿದ್ದರೆ ದೀರ್ಘಕಾಲ ಬದುಕುತ್ತಾರೆ ಎಂಬುದನ್ನು ಸಂಶೋಧನೆಗಳು ತೋರಿಸಿವೆ. ಒಡನಾಡಿಗಳಾಗಿ
ಗುದನಾಳದ ಕ್ಯಾನ್ಸರ್ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದು, ಆದರೆ ವೃದ್ಧರಲ್ಲಿ ಹೆಚ್ಚು. ಗುದನಾಳದ ಕ್ಯಾನ್ಸರ್ನಿಂದ ಬಳಲುತಿದ್ದ 83 ವಯಸ್ಸಿನ ವ್ಯಕ್ತಿಯನ್ನು ಬೆಂಗಳೂರಿನ ಎಚ್.ಸಿ.ಜಿ. ಆಸ್ಪತ್ರೆ ಗುಣಪಡಿಸಿದೆ. ವಯಸ್ಸು 83 ಆದರೂ ವ್ಯಕ್ತಿ ಎದೆಗುಂದದೆ ಚಿಕಿತ್ಸೆಗೆ ಪ್ರತಿಕ್ರಿಯಿಸಿ ಗುಣಮುಖಗೊಂಡಿದ್ದಾರೆ ಎನ್ನುವುದೆ ಸಂತಸದ ಸಂಗತಿ. ಬೆಂಗಳೂರು
ವಿಶ್ವ ಅಪಸ್ಮಾರ ಜಾಗೃತಿ ದಿನ – ಮಾರ್ಚ್ 26 ರಂದು ಆಚರಿಸುತ್ತಾರೆ ಮತ್ತು ಅಪಸ್ಮಾರ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತದೆ. ಅಪಸ್ಮಾರ ರೋಗಿಗಳ ಬಗೆಗಿನ ಕೀಳರಿಮೆ ಯಾವಾತ್ತೂ ಒಳ್ಳೆಯದಲ್ಲ. ಈ ರೋಗ ಹೊಂದಿದ ರೋಗಿಗಳನ್ನು ಯಾವುದೇ ವಯಸ್ಸು, ಲಿಂಗ,