ಎನ್.ವ್ಹಿ ರಮೇಶ್ ಕಾರ್ಯಕ್ರಮ ಸಂಯೋಜಕರು, ಆರೋಗ್ಯ ನಂದನ ಯೋಜನೆ. ಮೊ: 98455-65238 ಮಳೆಗಾಲದ ಪ್ರವೇಶ:- ಬೇಸಿಗೆಯ ಕಾವಿನಿಂದ ಮುಕ್ತಿ ಎಂದುಕೊಳ್ಳುತ್ತಾರೆ ಜನ ಮಳೆಗಾಲ ಬಂದಾಗ. ಈ ಕಾಲ. ಮಳೆಗಾಲದಲ್ಲಿ ಹರಿವ ನೀರಿನಲ್ಲಿ ಕಾಗದದ ಮಟ್ಟ ದೋಣಿಗಳನ್ನು ತೇಲಿ ಬಿಡುವಾಗ ಹೊರಗೆ ಮಳೆ
ತೊನ್ನು ರೋಗ ಚರ್ಮಕ್ಕೆ ಸಂಬಂಧಿಸಿದ ದೀರ್ಘಕಾಲಿಕ ಖಾಯಿಲೆಯಾಗಿದ್ದು ವ್ಯಕ್ತಿಯಿಂದ ವ್ಯಕ್ತಿಗೆ ಸ್ಪರ್ಶದ ಮುಖಾಂತರ ಹರಡುವುದಿಲ್ಲ. ಸಾಂಕ್ರಾಮಿಕವಲ್ಲದ, ಪ್ರಾಣಾಪಾಯವಿಲ್ಲದ ಕೇವಲ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುವ ಈ ರೋಗದ ಬಗ್ಗೆ ಜನರಲ್ಲಿ ಹೆಚ್ಚು ಜಾಗ್ರತಿ ಮೂಡಿಸುವ ತುರ್ತು ಅಗತ್ಯ ಇದೆ. ತೊನ್ನು ಎನ್ನುವುದು
ಸೋರಿಯಾಸಿಸ್ ದೀರ್ಘಕಾಲಿಕವಾಗಿ ಕಾಡುವ ಚರ್ಮರೋಗಗಳಲ್ಲಿ ಬಹಳ ಮುಖ್ಯವಾದುದು. ಈ ರೋಗವು ಚರ್ಮವನ್ನು ವಿರೂಪಗೊಳಿಸುತ್ತದೆ. ಆದ್ದರಿಂದ ರೋಗಿ ಸಾಮಾಜಿಕ ಹಾಗೂ ಮಾನಸಿಕ ಖಿನ್ನತೆಗೆ ಓಳಗಾಗುತ್ತಾ ಸಮಾಜದಿಂದ ವಿಮುಖನಾಗುತ್ತಾನೆ. ಸೋರಿಯಾಸಿಸ್ ರೋಗಕ್ಕೆ ಯಾವುದೇ ನಿರ್ದಿಷ್ಟವಾದ ಕಾರಣ ತಿಳಿದುಬಂದಿಲ್ಲ. ಆದರೂ ಹಲವಾರು ಕಾರಣಗಳಿಂದ ರೋಗದ ಲಕ್ಷಣವು
ಪ.ರಾಮಕೃಷ್ಣ ಶಾಸ್ತ್ರಿ ಅಂಚೆ: ತೆಂಕಕಾರಂದೂರು-574217 ಬೆಳ್ತಂಗಡಿ ತಾಲೂಕು, ದ.ಕ. 9483352306 ಪ್ರಾಚೀನ ಕಾಲದಿಂದಲೂ ಕೂದಲಿನ ಸಂರಕ್ಷಣೆಗೆ ಬಳಕೆಯಾಗುತ್ತಿದ್ದುದು ಸೀಗೆ ಪುಡಿ. ಹಿಂದೆ ನಮ್ಮಲ್ಲಿ ತಲೆಗೆ ಸ್ನಾನ ಮಾಡಲು ಮಹಿಳೆಯರು ಪೇಟೆಯಿಂದ ಸೋಪು ತಂದು ಬಳಸುತ್ತಿರಲಿಲ್ಲ. ಅವರಿಗೆ ನಿಸರ್ಗದ ಅನುಪಮ ಕೊಡುಗೆಯೆನಿಸಿದ ಸೀಗೆಕಾಯಿ