ಟಿವಿ ಮೊಬೈಲ್ ಮಕ್ಕಳ ಸ್ಮರಣಶಕ್ತಿಗೆ ಮಾರಕ. ಮಕ್ಕಳ ಏಕಾಗ್ರತೆ ಹಾಗೂ ಸ್ಮರಣಶಕ್ತಿ ಹೆಚ್ಚಳಕ್ಕೆ ಯೋಗ ಮತ್ತು ಧ್ಯಾನ ಬಹಳಮುಖ್ಯ. ಮಕ್ಕಳು ಪ್ರತಿನಿತ್ಯ ಆಡಬೇಕು. ದೇಹದ ಶಕ್ತಿಗೆ ಆರೋಗ್ಯ ಬೇಕು. ಆರೋಗ್ಯದ ಮೂಲ, ನಾವು ಸೇವಿಸುವ ಆಹಾರ, ಮುಖ್ಯವಾಗಿ ಹಾಲು, ಹಣ್ಣು, ಸೊಪ್ಪು.
ಕಿಡ್ನಿ ಕಲ್ಲು ತೊಂದರೆಗೆ ನಿರ್ಧಿಷ್ಟ ಕಾರಣಗಳು ಇನ್ನೂ ತಿಳಿದಿಲ್ಲ. ಶಸ್ತ್ರ ಚಿಕಿತ್ಸೆಯಿಲ್ಲದೆಯೇ ಅನೇಕ ಕಿಡ್ನಿ ಕಲ್ಲುಗಳನ್ನು ಹೋಮಿಯೋ ಔಷಧಿಗಳಿಂದ ನಿವಾರಿಸಬಹುದು. ಸಮರ್ಪಕವಾದ ಹೋಮಿಯೋ ಚಿಕಿತ್ಸೆಯಿಂದ ಕಿಡ್ನಿ ಸ್ಟೋನ್ಸ್ ತೊಂದರೆಗೆ ಸೂಕ್ತ ಮತ್ತು ಶಾಶ್ವತ ಪರಿಹಾರ ಸಾಧ್ಯ, ಡಾಕ್ಟ್ರೇ ನಂಗೆ ಸ್ವಲ್ಪ ದಿನಗಳಿಂದ
ಕರ್ನಾಟಕ ಹೋಮಿಯೋಭವನ ಈ ವಾರ (20-11-2020) ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಲೋಕಾರ್ಪಣೆಗೊಳ್ಳಲಿದೆ. ಕವಿ ಹೃದಯದ ಅಪ್ಪಟ ಮನುಷ್ಯ ಡಾ.ಬಿ.ಟಿ.ರುದ್ರೇಶ್ ಅಷ್ಟೇನೂ ಪರಿಚಿತವಲ್ಲದ ಹೋಮಿಯೋಪತಿ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುವುದಕ್ಕೆ ಕಾರಣಕರ್ತರಾದರು. ಕರ್ನಾಟಕ ಹೋಮಿಯೋಭವನದ ಒಂದೊಂದು ಮೆಟ್ಟಲು ಕೂಡ ಕರ್ನಾಟಕ ಹೋಮಿಯೋಪತಿ
ಹೋಮಿಯೋಪತಿ ಅಪರಿಮಿತ ಸಾಧ್ಯತೆಗಳ ವೈದ್ಯ ವಿಜ್ಞಾನ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಹೋಮಿಯೋಪಥಿ ಒಂದು ವೇಗವಾಗಿ ಬೆಳೆಯುತ್ತಿರುವ ಮತ್ತು ವಿಶ್ವದಲ್ಲೇ ಎರಡನೇ ಅತೀ ಹೆಚ್ಚು ಉಪಯೋಗಿಸಲ್ಪಡುವ ವೈದ್ಯಪದ್ಧತಿ. ಹಲವು ದಶಕಗಳ ಹಿಂದೆ ಹೋಮಿಯೋಪಥಿ ಎಂಬ ವೈದ್ಯ ಪದ್ಧತಿ ಅಸ್ತಿತ್ವದಲ್ಲಿರುವುದು ಅನೇಕರಿಗೆ
ತಲೆನೋವು ಅಥವಾ ಮೈಗ್ರೇನ್ ಅನೇಕರನ್ನು ಕಾಡುವ ಒಂದು ದೊಡ್ಡ ಸಮಸ್ಯೆ, ತೀವ್ರವಾದ ಸಿಡಿಯುವಂತಹ ತಲೆನೋವು ಇದಾಗಿದ್ದು, ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತದೆ. ಸಾಮಾನ್ಯವಾಗಿ ಬರುವ ತಲೆನೋವುಗಳಿಗಿಂತ ಇದು ಭಿನ್ನವಾಗಿದ್ದು, ಈ ತಲೆನೋವು ಕೆಲವೊಮ್ಮೆ ಬರುವ ಮುನ್ನ ರೋಗಿಗೆ ಮುನ್ಸೂಚನೆ ನೀಡಿ ಬರುತ್ತದೆ. ತೀವ್ರವಾದ ಅರ್ಧ ತಲೆ ನೋವು ಇದರ ಮುಖ್ಯ ಲಕ್ಷಣ. ತಲೆನೋವು ಬರುವ ಮುನ್ನ ಉಂಟಾಗುವ ಔರ (AURA)
ಸೋರಿಯಾಸಿಸ್ ಚರ್ಮವನ್ನೇ ಪುಡಿ ಪುಡಿಯಾಗಿಸುವ ವ್ಯಾಧಿ. ಈ ವ್ಯಾಧಿಯು ಚರ್ಮದ ಅಂದವನ್ನು ಕೆಡಿಸುವುದಲ್ಲದೆ ಬಳಲುವ ವ್ಯಕ್ತಿಯ ಮನಸ್ಸುಮತ್ತು ಜೀವನದ ಮೇಲೆ ಪರಿಣಾಮಬೀರುತ್ತದೆ. ಈ ಚರ್ಮವನ್ನೇ ಸೋರಿಸುವ ಖಾಯಿಲೆಯ ಬಗ್ಗೆ ಬೆಳಕು ಚಲ್ಲುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಒಂದುದಿನ ನನ್ನ ಹಳೆಯ ಪೇಶೆಂಟ್
ಹೋಮಿಯೋಪತಿಯಿಂದ ಮೂಲವ್ಯಾಧಿಯ ಶಾಶ್ವತ ನಿರ್ಮೂಲನೆ ಸಾಧ್ಯ. ಅನಾರೋಗ್ಯಕರ ಜೀವನಶೈಲಿ, ಕುರ್ಚಿಗಂಟಿಸುವ ವೃತ್ತಿಗಳು ಇವೇ ಇತ್ಯಾದಿಗಳು ಮೂಲವ್ಯಾಧಿ ಉಂಟಾಗಲು ಪೂರಕ ಅಂಶಗಳು.ಬಾಲ್ಯದಿಂದಲೇ ಮಲವಿಸರ್ಜನೆಯ ಸರಿಯಾದ ನಿಯಮ ಪಾಲಿಸುವುದು ಅವಶ್ಯಕ. ಡಾಕ್ಟ್ರೆ,ನಂಗೆ ಕಕ್ಕಸು ಮಾಡುವಾಗ ತುಂಬಾ ಉರಿ, ನೋವು , ಕೆಲವೊಮ್ಮೆ ರಕ್ತ ಬೀಳ್ತದೆ,
ಸರ್ವೈಕಲ್ ಸ್ಪಾಂಡಿಲೈಟಿಸ್ ಕುತ್ತಿಗೆಗೇ ಕುತ್ತನ್ನು ತರುವ ವ್ಯಾಧಿ.ಇತ್ತೀಚೆಗೆ ಇದು ಯುವ ಹಾಗೂ ಮಧ್ಯ ವಯಸ್ಕರಲ್ಲಿಯೂ ಹೆಚ್ಚಾಗಿ ಕಾಣಿಸುತ್ತಿದೆ.ಪೌಷ್ಟಿಕ ಆಹಾರ ಸೇವನೆ, ಮಾನಸಿಕ ಹಾಗೂ ದೈಹಿಕ ಒತ್ತಡಗಳ ಸಮರ್ಪಕ ನಿರ್ವಹಣೆ–ಇವೇ ಮೊದಲಾದವುಗಳಿಂದ ಈ ವ್ಯಾಧಿಯನ್ನು ತಡೆಗಟ್ಟಬಹುದು. ರಮೇಶ್ ಒಬ್ಬ ಆರ್ಕಿಟೆಕ್ಟ್ ಇಂಜಿನೀಯರ್. ಯಾವಾಗಲು
ಹೋಮಿಯೋಪಥಿಯಲ್ಲಿ ಕೊರೊನ ವೈರಸ್ ಸೋಂಕಿಗೆ ಚಿಕಿತ್ಸೆಯುಂಟೇ? ಈಗಿನ ವಿಷಮ ಪರಿಸ್ಥಿತಿಯಲ್ಲಿ ಹೋಮಿಯೋಪಥಿ ಚಿಕಿತ್ಸೆಯನ್ನು ಈಗಾಗಲೇ ಚಾಲ್ತಿಯಲ್ಲಿರುವ ಅಲೋಪಥಿ ಚಿಕಿತ್ಸೆಯ ಜೊತೆಗೆ ಸಂಯೋಜಿತ ಚಿಕಿತ್ಸೆಯನ್ನು ನೀಡುವುದರ ಮೂಲಕ ಈ ಕರೋನ ವೈರಸ್ ಪಿಡುಗನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಇಡೀ ಜಗತ್ತೇ ಕೋವಿಡ್ 19 ಅಥವಾ ಕೊರೊನ