ಬೊಜ್ಜು ಕರಗಿಸುವ ಏಲಕ್ಕಿ – ಪಾಯಸದ ಘಮವನ್ನು ಹೆಚ್ಚಿಸಲು ಬಳಸುವ ಏಲಕ್ಕಿ ಅದ್ಭುತ ಔಷಧವೂ ಹೌದು. ಸರಿಯಾಗಿ ಬಳಸಿದರೆ ನಮಗೆ ಕಾಡುವ ದಿನ ನಿತ್ಯದ ಹಲವು ಖಾಯಿಲೆಗಳನ್ನು ತಡೆಯುವ ಮತ್ತು ಗುಣಪಡಿಸುವ ಶಕ್ತಿ ಏಲಕ್ಕಿಗೆ ಇದೆ. ಆಯುರ್ವೇದದ ಪ್ರಕಾರ ಲಘು ಗುಣ
ಜೀರಿಗೆ ನೀರು ಅಥವಾ ಜಲಜೀರ ಒಂದು ರೀತಿಯಲ್ಲಿ ಅಮೃತ ಸದೃಶ ನೀರು ಎಂದರೂ ತಪ್ಪಾಗಲಾರದು. ದೇಹದ ಎಲ್ಲಾ ಕಲ್ಮಶಗಳನ್ನು ಹೊರಹಾಕಲು ಪ್ರಚೋದಿಸಿ ಶ್ವಾಸಕೋಶಗಳ, ಮೂತ್ರ ಪಿಂಡಗಳ ಆರೋಗ್ಯವೃದ್ಧಿಸಿ ಪಚನ ಕ್ರಿಯೆಯನ್ನು ಸರಾಗಗೊಳಿಸುವಲ್ಲಿ ಈ ಜಲಜೀರ ಬಹುಮುಖ್ಯ ಭೂಮಿಕೆ ವಹಿಸುತ್ತದೆ. ಈ ಕಾರಣದಿಂದ
ಅಳಲೇಕಾಯಿ ಅಥವಾ ಹರೀತಕಿ ಒಂದು ಉಪಯುಕ್ತ ಔಷಧಿ, ಅದ್ಭುತ ಗಿಡಮೂಲಿಕೆ. ಹರೀತಕಿಯನ್ನು ಉಪ್ಪು ಸೇರಿಸಿ ತೆಗೆದುಕೊಂಡರೆ ವಿಕೃತ ಕಪದೋಷ ಕಡಿಮೆ ಮಾಡುತ್ತದೆ. ಸಕ್ಕರೆ ಸೇರಿಸಿ ತೆಗೆದುಕೊಂಡರೆ ವಿಕೃತ ಪಿತ್ತ ಕಡಿಮೆ ಮಾಡುತ್ತದೆ, ತುಪ್ಪದ ಜೊತೆಗೆ ತೆಗೆದು ಕೊಂಡರೆ ವಿಕೃತ ಕಪ ಕಡಿಮೆಮಾಡುತ್ತದೆ.
ನೆಲನೆಲ್ಲಿ ಗಿಡ ಚಿಕ್ಕದಾದರೂ ಗುಣ ದೊಡ್ಡದು. ಇದು ಕಳೆಗಿಡವಾಗಿದ್ದರೂ ಔಷಧೀಯ ಗುಣಗಳ ಭಂಡಾರವಾಗಿದೆ. ಮಳೆಗಾಲದಲ್ಲಿ ಅಧಿಕವಾಗಿ ಕಂಡುಬರುವಂತಹುದಾಗಿದೆ. ಕಾಮಾಲೆಗೆ ನೆಲನೆಲ್ಲಿ ಅತ್ಯುತ್ತಮ ಔಷಧಿ. ನೆಲನೆಲ್ಲಿಯ ರಸವನ್ನು ಇಲ್ಲವೇ ಕಷಾಯವನ್ನು ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ವೈರಸ್ ಬಗ್ಗೆ ನಾವೆಲ್ಲಾ ಚಿಂತಿಸುತ್ತಿರುವ
ಕಾಳುಮೆಣಸು ಇಂದು ವೈರಸ್ ಹಾವಳಿಯಿಂದ ತಲೆಕೆಡಿಸಿಕೊಂಡಿರುವ ನಮಗೆ ಅತ್ಯಂತ ಅವಶ್ಯಕವಾಗಿದೆ. ಹಿಂದೆಲ್ಲಾ ಕರಾವಳಿ ಮತ್ತು ಮಲೆನಾಡಿನ ಪ್ರತಿ ಮನೆಯಲ್ಲೂ ಪ್ರತಿನಿತ್ಯವೂ ಕಷಾಯ ಕುಡಿಯುವ ರೂಢಿಯಿತ್ತು. ನೂರಾರು ವರ್ಷಗಳ ಹಿಂದೆ ಅರಬ್ ಮತ್ತು ಐರೋಪ್ಯ ದೇಶಗಳಲ್ಲಿ ಕಾಳುಮೆಣಸನ್ನು ಕೊಳ್ಳುವ ಶಕ್ತಿ ಅತಿ ಶ್ರೀಮಂತರಿಗೆ
ಕರಿಬೇವು ದಿನ ನಿತ್ಯದ ಅಡುಗೆಗೆ ಬೇಕಾದ ಅತೀ ಮುಖ್ಯ ಸಾಂಬಾರ ಪದಾರ್ಥ. ಕರಿಬೇವು ಹಲವು ಉಪಯುಕ್ತ ಅಂಶಗಳ ಹಾಗೂ ಔಷಧೀಯ ಗುಣಗಳ ಆಗರ. ಕರಿಬೇವು ಭಾರತೀಯ ಕುಟುಂಬಗಳಲ್ಲಿ ದಿನ ನಿತ್ಯದ ಅಡುಗೆಗೆ ಬೇಕಾದ ಅತೀ ಮುಖ್ಯ ಸಾಂಬಾರ ಪದಾರ್ಥ. ಅದರಲ್ಲೂ ದಕ್ಷಿಣ
ರೋಗ ನಿವಾರಕ ತುಳಸಿ ಕೋವಿಡ್ 19 ಸಮಯದಲ್ಲಿ ಗಿಡಮೂಲಿಕೆಗಳಲ್ಲಿ ಬಹಳ ಪ್ರಯೋಜನಕಾರಿ ಸಸ್ಯವಾಗಿದೆ. ದೇಹವನ್ನು ಆರೋಗ್ಯಕರವಾಗಿಡಲು, ಸೋಂಕುಗಳನ್ನು ತಡೆಗಟ್ಟುವಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ. ಉತ್ತಮ ಆರೋಗ್ಯ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ತುಳಸಿ-ಗಿಡಮೂಲಿಕೆಗಳ ರಾಣಿ. ಇದು ಹೆಚ್ಚಿನ ಪೌಷ್ಠಿಕಾಂಶವನ್ನು ಹೊಂದಿದೆ ಮತ್ತು ದೇಹವನ್ನು ಆರೋಗ್ಯಕರವಾಗಿಡಲು, ಸೋಂಕುಗಳನ್ನು
ಕರಿಬೇವಿನ ಎಲೆಗಳು ಇಲ್ಲದ ಭಾರತೀಯ ಆಡುಗೆ ಊಹಿಸಿಕೊಳ್ಳುವುದು ಕಷ್ಟ. ಕರಿಬೇವು ಹಲವು ಉಪಯುಕ್ತ ಅಂಶಗಳ ಹಾಗೂ ಔಷಧೀಯ ಗುಣಗಳ ಆಗರ. ಆದರೆ ಇದು ಪ್ರಾಣಿ ರೋಗಗಳ ನಿವಾರಣೆಗೂ ಉಪಯುಕ್ತ. ಕರಿಬೇವಿನ ಮರ ಒಂದು ಪುಟ್ಟ ವೃಕ್ಷವಾಗಿದ್ದು, ಭಾರತದ ಬಹುತೇಕ ಅರಣ್ಯಗಳಲ್ಲಿ ಬೆಳೆಯುತ್ತದೆ.
ಔಷಧೀಯ ಗುಣಗಳ ಆಗರ ಏಲಕ್ಕಿ ಸಾಮಾನ್ಯವಾಗಿ ಉಪಯೋಗಿಸುವ ಒಂದು ಪ್ರಮುಖ ಸಾಂಬಾರ ಅಥವಾ ಮಸಾಲೆ ಪದಾರ್ಥ. ಮಸಾಲೆ ಪದಾರ್ಥಗಳ ರಾಣಿ ಎನ್ನುವ ಏಲಕ್ಕಿ ಕೇವಲ ಅಡುಗೆಯ ಪದಾರ್ಥವಲ್ಲ, ಹಲವಾರು ಔಷಧೀಯ ಗುಣಗಳಿಂದ ಹಲವು ರೋಗಗಳಿಗೆ ಏಲಕ್ಕಿ ದಿವ್ಯ ಮದ್ದಾಗಿದೆ. ಏಲಕ್ಕಿ ಭಾರತದಲ್ಲಿ