ಕುಂಬಳಕಾಯಿ ಬೀಜ – ನಿರ್ಲಕ್ಷಿಸಬಾರದ ಸೂಪರ್ಫುಡ್. ಕುಂಬಳಕಾಯಿ ಬೀಜಗಳಲ್ಲಿ ಹಲವಾರು ಆರೋಗ್ಯ-ಉತ್ತೇಜಿಸುವ ಗುಣಲಕ್ಷಣಗಳಿದ್ದು ಸೂಪರ್ಫುಡ್ ಎಂದು ಪರಿಗಣಿಸಲಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಅವುಗಳನ್ನು ನಿಮ್ಮ ದಿನಚರಿಯಲ್ಲಿಸೇರಿಸಿಕೊಳ್ಳಬಹುದು. ಪೆಪಿಟಾಸ್ ಎಂದೂ ಕರೆಯಲ್ಪಡುವ ಕುಂಬಳಕಾಯಿ ಬೀಜಗಳು ಚಿಕ್ಕದಾಗಿರುತ್ತವೆ ಆದರೆ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಈ ಪೋಷಕಾಂಶ-ದಟ್ಟವಾದ
ಕೋಲ್ಡ್ ಪ್ರೆಸ್ಸ್ಡ್ ಸೂರ್ಯಕಾಂತಿ ಎಣ್ಣೆ , ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಗೆ ಹೋಲಿಸಿದರೆ ಹೆಚ್ಚಿನ ಪೋಷಕಾಂಶಗಳನ್ನು ಉಳಿಸಿಕೊಳ್ಳುತ್ತದೆ. ಹಾಗಾಗಿ ಹೆಚ್ಚು ಆರೋಗ್ಯ ಪ್ರಯೋಜನಗಳಿವೆ . ಸೂರ್ಯಕಾಂತಿ ಎಣ್ಣೆಯನ್ನು ಸೂರ್ಯಕಾಂತಿ ಬೀಜಗಳಿಂದ ಹೊರತೆಗೆಯಲಾಗುತ್ತದೆ. ಇದನ್ನು ಅಡುಗೆ ಯಲ್ಲಿ ಮಾತ್ರವಲ್ಲದೆ ಸೌಂದರ್ಯವರ್ಧಕ ಕೈಗಾರಿಕೆಗಳಲ್ಲಿ ಮತ್ತು ಅರೋಮಾಥೆರಪಿಯಲ್ಲಿಯೂ
ಸಾಸಿವೆ ಎಣ್ಣೆ ಪೌಷ್ಟಿಕಾಂಶದ ಆಗರ – ಆರೋಗ್ಯ ಪ್ರಯೋಜನಗಳು: ಸಾಸಿವೆ ಎಣ್ಣೆಯು ಶತಮಾನಗಳಿಂದ ಅನೇಕರ ಮನೆಗಳಲ್ಲಿ ಪ್ರಧಾನವಾಗಿ ಬಳಕೆಯಾಗುತ್ತದೆ. ಇದರ ವಿಶಿಷ್ಟ ಸುವಾಸನೆ ಮತ್ತು ಹಲವಾರು ಆರೋಗ್ಯ ಪ್ರಯೋಜನಗಳಿಗಾಗಿ ಹಲವಾರು ಮನೆಗಳಲ್ಲಿ ಇದನ್ನು ಹೆಚ್ಚು ಬಳಸಲಾಗುತ್ತದೆ. ಸಾಸಿವೆ ಎಣ್ಣೆಯಲ್ಲಿ ಮೊನೊ-ಅಪರ್ಯಾಪ್ತ ಕೊಬ್ಬಿನಾಮ್ಲಗಳು
ತೆಂಗಿನೆಣ್ಣೆಗೆ ಮರಳಿ ಬನ್ನಿ… ತೆಂಗಿನೆಣ್ಣೆಯಲ್ಲಿರುವ ವಿಶಿಷ್ಟ ಕೊಬ್ಬಿನಾಂಶವೇ ಮೋನೋಲೋರಿನ್. ತಾಯಿಯ ಎದೆಹಾಲಿನಲ್ಲಿ ಹಾಗೂ ತೆಂಗಿನೆಣ್ಣೆಯಲ್ಲಿ ಮಾತ್ರ ದೊರೆಯುವ ಮೋನೋಲೋರಿನ್ ಹರ್ಪಿಸ್, ಹೆಪಟೈಟಿಸ್, ಎಚ್ಐವಿ ಮುಂತಾದ ಗುರುತರ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ತೆಂಗಿನಕಾಯಿ, ತೆಂಗಿನೆಣ್ಣೆಯನ್ನು ಬಳಸಿ ಮಾಡಿದ ಅಡುಗೆ ಆರೋಗ್ಯಕ್ಕೆ
ಜಿನ್ಸೆಂಗ್ ಕಾಫಿ ಒಂದು ಪೌಷ್ಟಿಕ ಆರೋಗ್ಯ ಪಾನೀಯ. ಇಂದಿನ ವೇಗದ ಜಗತ್ತಿನಲ್ಲಿ, ಪೌಷ್ಟಿಕತೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸಲು ಇದು ಉಪಯುಕ್ತ. ಜಿನ್ಸೆಂಗ್ ಕಾಫಿ ತುಂಬಾ ರುಚಿಕರವಾಗಿದ್ದು ನೈಸರ್ಗಿಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಇದು ಕಾಫಿಗೆ ಉತ್ತಮ ಪರ್ಯಾಯವಾಗಿದ್ದು ವಿಭಿನ್ನತೆ ಬಯಸುವವವರಿಗೆ ನವೋಲ್ಲಾಸ
ಲೋಳೆಸರ – ನಿಮ್ಮ ಮನೆಯಲ್ಲಿರಲಿ ಈ ಔಷಧೀಯ ಸಸ್ಯ. ಸಸ್ಯಶಾಸ್ತ್ರೀಯ ಹೆಸರು: ಅಲೋ ಬಾರ್ಬಡೆನ್ಸಿಸ್ ಮಿಲ್ಲರ್ – Aloe barbadensis miller ಕುಟುಂಬ: ಲಿಲಿಯೇಸಿ ಸಂಸ್ಕೃತ: ಕುಮಾರಿ ಇಂಗ್ಲೀಷ್: ಅಲೋ ಹಿಂದಿ: ಘಿ-ಕುನ್ವರ್ ಮರಾಠಿ: ಖೋರ್ಪಾದ್ ತೆಲುಗು: ಕಲಾಬಂದ ಕನ್ನಡ: ಲೋಳೆ ಸರ
ಅಜವಾನ್ ಬಹಳಷ್ಟು ಖಾಯಿಲೆಗಳನ್ನು ದೂರವಿಡಲು ತುಂಬಾ ಸಹಕಾರಿ. ತೀಕ್ಷ್ಣ ಮತ್ತು ಉಷ್ಣಗುಣವನ್ನು ಹೊಂದಿರುವ ಇದು ಶೀತದಿಂದ, ವಾತ ಮತ್ತು ಕಫ ದೋಷಗಳಿಂದ ಉಂಟಾಗುವ ಹಲವು ಸಮಸ್ಯೆಗಳನ್ನು ದೂರವಿಡುತ್ತದೆ ತಾಯಿಯೇ ಮೊದಲ ಗುರು ಎಂದಂತೆ ಅಡುಗೆ ಮನೆಯೇ ಮೊದಲ ಆಸ್ಪತ್ರೆ ಎಂದು ಹೇಳಬಹುದು.
ಕಪ್ಪು ಬಂಗಾರ ಕಾಳುಮೆಣಸು ಅತ್ಯುತ್ತಮ ನೋವು ನಿವಾರಕವಾಗಿರುವುದರಿಂದ ಸಂಧಿವಾತ, ಆಮವಾತ, ಗೌಟ್ ನಂತಹ ಸಮಸ್ಯೆಗಳಲ್ಲಿ ತುಂಬಾ ಸಹಕಾರಿ. ಹಿಂದೆ ನೋವಿನ ಮಾತ್ರೆಗಳಿಲ್ಲದ ಕಾಲದಲ್ಲಿ ಬಾಣಂತಿಯರಿಗೆ ನೋವು ನಿವಾರಕವಾಗಿ ಇದನ್ನೇ ಬಳಸುತ್ತಿದ್ದರು. ನೂರಾರು ವರ್ಷಗಳ ಹಿಂದೆ ಅರಬ್ ಮತ್ತು ಐರೋಪ್ಯ ದೇಶಗಳಲ್ಲಿ ಕಾಳುಮೆಣಸನ್ನು
ನಾವು ಚಕ್ಕೆಯನ್ನು ಏಕೆ ಬಳಸಬೇಕು ಎಂದರೆ ಬೊಜ್ಜು, ಮಧುಮೇಹ, ಪಿಸಿಓಡಿ, ಮೂತ್ರಾಂಗ ವ್ಯೂಹದ ಸಮಸ್ಯೆಗಳಲ್ಲಿ ಇದು ಅತ್ಯಂತ ಪ್ರಯೋಜನಕಾರಿ. ಚಕ್ಕೆಯ ಗುಣಗಳ ಬಗ್ಗೆ ತಿಳಿದರೆ ಪಲಾವ್ ಮಾಡಲು ಅದನ್ನು ಹಾಕುವಾಗ ಕೇವಲ ಪರಿಮಳ ಮತ್ತು ರುಚಿಗೆ ಹಾಕುತ್ತಿದ್ದೇನೆ ಎಂಬ ಭಾವನೆ ಇರುವುದಿಲ್ಲ