ಹೇ ದೇವ, ನೀನೊಬ್ಬನೇ ಆತ್ಮೀಯ ಬಂಧು ನನಗೆ..ಜೀವನದ ಪ್ರತಿಯೊಂದು ಕ್ಷೇತ್ರವೂ ಭಯದಿಂದ ಆವೃತವಾಗಿದೆ.ಪ್ರಾರ್ಥನೆ,ನಿವೇದನೆ ಮಾಡಿಕೊಳ್ಳುವುದೇ ವೇದನೆಯಿಂದ ಮುಕ್ತವಾಗುವ ಯುಕ್ತ ಸನ್ಮಾರ್ಗ. ಅರೇಬಿಯಾ ದೇಶದ ಜಾನಪದ ಕಥೆ. ಮರುಭೂಮಿ ಪ್ರದೇಶದಲ್ಲಿ ಒಬ್ಬ ಬುದ್ಧಿವಂತ ವೃದ್ಧ ಮನುಷ್ಯ ಬಾಗ್ದಾದ್ ನಗರದ ಕಡೆಗೆ ಪಯಣಿಸುತ್ತಿದ್ದ. ಅವನಿಗೆ
ಕೋವಿಡ್ ರೋಗಿಯನ್ನು ನೋಡುವ ದೃಷ್ಟಿಕೋನ ಬದಲಾಯಿಸಬೇಕು. ಕೋವಿಡ್-19 ರೋಗ ಬಂದವರನ್ನು ಅಸ್ಪಶ್ಯರಂತೆ ನೋಡುವುದು ಸರ್ವತಾ ಸಹ್ಯವಲ್ಲ.ರೋಗಿ ಚೇತರಿಸಿಕೊಂಡ ಬಳಿಕ ಆ ವೈರಾಣುಗಳು ಆ ವ್ಯಕ್ತಿಯ ದೇಹದಲ್ಲಿ ಬದುಕುಳಿಯುವುದಿಲ್ಲ. ಕೋವಿಡ್-19 ರೋಗ ಎನ್ನುವುದು ಒಂದು ಸಾಂಕ್ರಾಮಿಕ ರೋಗವಾಗಿದ್ದು, ವ್ಯಕ್ತಿಯ ದೇಹಕ್ಕೆ ಸೇರಿದ ವೈರಾಣುವಿನಿಂದ
ಕೋವಿಡ್-19 ಗೆ ಚಿಕಿತ್ಸೆ ಏನು ಮತ್ತು ಹೇಗೆ? ಔಷಧಿ ಮತ್ತು ಲಸಿಕೆ ಇಲ್ಲದ ರೊಗವನ್ನು ಗೆಲ್ಲಲು ಇರುವುದೊಂದೇ ಉಪಾಯ ಎಂದರೆ ರೋಗಕ್ಕೆ ತುತ್ತಾಗದಿರುವುದು ಮತ್ತು ರೋಗಬರದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು.ಇಡೀ ಮನುಕುಲವೇ ಕಣ್ಣಿಗೆ ಕಾಣದ ವೈರಾಣುವಿನ ಮುಂದೆ ಮಕಾಡೆ ಮಲಗಿದೆ.ಬದಲಾದ ಸನ್ನಿವೇಶದಲ್ಲಿ
ಬೆಳಗುತಿದ್ದ ದೀಪಕ್ಕೆ ಮದಿರೆ ಏಕೆ..?ಕೊರೋನಾ ವಿರುದ್ಧದ ಹೋರಾಟ ತೀವ್ರ ಆಗಬೇಕಿತ್ತು, ಸಮಾಜವು ಶಾಂತಿ ನೆಮ್ಮದಿಯಿಂದ ಬದುಕಬೇಕಿತ್ತು ಅಂದರೆ ಈ ಮದ್ಯದಂಗಡಿಗಳ ಅನುಮತಿಯನ್ನು ಸರಕಾರವು ಹಿಂತೆಗೆದುಕೊಂಡು ಜನರನ್ನು ಇದರ ವಿರುದ್ಧದ ಅಸ್ತ್ರ ಸಿಗುವವರೆಗೆ ಕಾಪಾಡಬೇಕು. ರಾಮಕೃಷ್ಣ ಪರಮಹಂಸರು ಒಂದು ಸುಂದರ ಮಾತು ಹೇಳಿದರು,
ಮದ್ಯವೆ ಸರ್ಕಾರಕ್ಕೆ ಮುಖ್ಯ ಆದಾಯದ ಮೂಲವೇ? ಲಾಕ್ ಡೌನ್ ನಂತರ ಮದ್ಯ ಮಾರಾಟ ಪುನರರಾಂಭವಾದಾಗ ಸಾಮಾಜಿಕ ಅಂತರ, ಮುನ್ನೆಚ್ಚರಿಕೆ, ಮಾಸ್ಕು, ಕೈ ಸ್ವಚ್ಚತೆ ಎಲ್ಲವನ್ನೂ ಗಾಳಿಗೆ ತೂರಿ ಜನ ಮೊದಲ ದಿನ 45 ಕೋಟಿ ರೂಪಾಯಿಯ ಮದ್ಯ ಕುಡಿದು ಕುಪ್ಪಳಿಸಿದ್ದಾರೆ. ಸರಕಾರಕ್ಕೆ
ಟೆಸ್ಟುಕಿಟ್ಟುಗಳ ಮಧ್ಯೆ ವೈದ್ಯ ಸಿಬ್ಬಂದಿ ಕಷ್ಟದ ಲೆಕ್ಕ ಯಾರಿಗೂ ಸಿಗಲೆ ಇಲ್ಲ! ಯುರೋಪ್ ಅಥವಾ ಚೈನಾದಂತೆ ಪರಿಸ್ಥಿತಿ ಉಲ್ಬಣಗೊಂಡರೆ ನಾವು ಏನು ಮಾಡಬಲ್ಲೆವು …? ಗಂಡಾಂತರಕಾಲದಲ್ಲಿ ರಕ್ಷಿಸಲು ವೈದ್ಯ ಸಿಬ್ಬಂದಿಯ ಕೊರತೆಯಾದರೆ ಮಾರಣಹೋಮ ಖಚಿತ. ಅಂಟಿಜೆನ್ ಟೆಸ್ಟಿಂಗ್ ಕಿಟ್ಗಳು ಕಳಪೆಯಾಗಿವೆ, ಫಲಿತಾಂಶಗಳ
“ವಾರಿಯರ್ರ್ಸ್ ಆಫ್ ದಿ ಕೊರೋನಾ”…. ಲವ್ ಯು ..!! ಸೆಲ್ಯೂಟ್ ಯು..!!! .ಕಣ್ಣಿಗೆ ಕಾಣದ ಈ ವೈರಿಯ ಅಟ್ಟಹಾಸ ಕಟ್ಟಿಹಾಕಲು, ವೈದ್ಯರು, ಪೋಲಿಸ್ರು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಅಂಗನವಾಡಿ ತಾಯಿಂದಿರರು, ಕಂದಾಯ ಕರ್ಮಚಾರಿಗಳು ವಾರಿಯರ್ರ್ಸ್ ರಂತೆ ಕಾದಾಡುತಿದ್ದಾರೆ.ಭಾರತಿಯ ಸೈನ್ಯವು ಇವತ್ತು
ವೈದ್ಯರ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ ಅತಿಮುಖ್ಯ.ವೈದ್ಯಕೀಯ ಸಿಬ್ಬಂದಿಗಳ ಸಂಖ್ಯೇ ಕ್ಷೀಣಿಸುತ್ತ ಹೋದರೆ ಶಿಘ್ರದಲ್ಲಿ ಚಿಕಿತ್ಸೆಗೆ ವೈದ್ಯರಿರುವದಿಲ್ಲ, ಮಾರಣಹೋಮ ಖಂಡಿತ.ಕಡ್ಡಾಯ ಮುಂಜಾಗ್ರತೆಯ ಕ್ರಮಗಳನ್ನು ಪಾಲಿಸಿದರೆ ಈ ಗಂಡಾಂತರದಿಂದ ನಾವೆಲ್ಲ ಬದುಕುಳಿಯುವುದು ಅತೀ ಸುಲಭ. ಕೋರೋನಾ ಬಂದನಂತರ, ಕೋರೋನೇತರ ಚಟುವಟಿಕೆಗಳು ಗಮನಾರ್ಹವಾಗಿದ್ದು ವೈರಸ್ ನಿಯಂತ್ರಣಕ್ಕಿಂತ
ಸೈಟೋಕೈನ್ ಸ್ಟೋರ್ಮ್ ಸಿಂಡ್ರೋಮ್ ಎನ್ನುವುದು ಅತ್ಯಂತ ಅಪಾಯಕಾರಿಯಾದ ರೋಗದ ಸ್ಥಿತಿಯಾಗಿದ್ದು, ದೇಹದೆಲ್ಲೆಡೆ ಅತಿಯಾದ ಉರಿಯೂತಕಾರಕ ರಾಸಾಯನಿಕಗಳನ್ನು ಬಿಡುಗಡೆಯಾಗುವಂತೆ ಮಾಡಿ, ದೇಹದ ಜೀವಕೋಶಗಳನ್ನು ಹಾಳುಗೆಡಹುತ್ತದೆ.ಉಸಿರಾಟದ ಸಮಸ್ಯೆ ತೀವ್ರವಾಗಿ ಮಾರಣಾಂತಿಕವಾಗುವ ಎಲ್ಲಾ ಸಾಧ್ಯತೆಯೂ ಇರುತ್ತದೆ. ಕೋವಿಡ್-19 ಎನ್ನುವುದು ಕೊರೋನಾ ವೈರಸ್ ಡಿಸೀಸ್ 2019 ಎಂಬ