ಬೆಂಗಳೂರಿನಲ್ಲಿ ಜೂನ್ 25, 2018 ರಂದು ನಡೆದ ಆರೋಗ್ಯ ನಂದನ ಮಾಲಿಕೆ ಕಾರ್ಯಕ್ರಮ ಡಾ. ಪತ್ತಾರ್ಸ್ ಗೋಲ್ಡ್ ಫಾರ್ಮಾದ ಸಹಯೋಗದೊಂದಿಗೆ, ಬೆಂಗಳೂರಿನ ಮೀಡಿಯಾ ಐಕಾನ್, ಬೆಂಗಳೂರಿನ ಕುಮಾರ ಪಾರ್ಕ್ ಪಶ್ಚಿಮದಲ್ಲಿರುವ, ಭಾರತ್ ವಿದ್ಯಾನಿಕೇತನ ಶಾಲೆಯಲ್ಲಿ ಜೂನ್ 25ರಂದು ಆರೋಗ್ಯ ನಂದನ –
ಹಲ್ಲು ಮೊಳೆಯುವ ಸಮಯ ಮಗು ಕಾರಣವಿಲ್ಲದೆ ಅಳುವುದು, ಕೈಗೆ ಸಿಕ್ಕಿದ ಎಲ್ಲಾ ವಸ್ತುಗಳನ್ನು ಬಾಯಿಗೆ ಹಾಕಿ ಬೊಚ್ಚು ದವಡೆಯಿಂದ ಕಚ್ಚುವುದು, ಪದೇ ಪದೇ ಬಾಯಿಗೆ ಕೈ ಹಾಕುವುದು, ಪದೇ ಪದೇ ಅಳುವುದು ಇವೆಲ್ಲವೂ ಕಂಡುಬರುವ ಸಾಮಾನ್ಯ ಲಕ್ಷಣಗಳು. ಮಾರುಕಟ್ಟೆಯಲ್ಲಿ ಸಿಗುವ ಕಳಪೆ
ಮಕ್ಕಳನ್ನು ಕಾಡುವ ಕಾಯಿಲೆ ಮಂಗಬಾವು ಎನ್ನುವುದು ವೈರಾಣುವಿನಿಂದ ಹರಡುವ ಸೋಂಕು ರೋಗವಾಗಿದ್ದು ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮನುಷ್ಯರಲ್ಲಿ ಮಾತ್ರ ಕಂಡು ಬರುವ ಈ ರೋಗ ಮಮ್ಸ್ ಎಂಬ ವೈರಾಣುವಿನಿಂದ ಹರಡುತ್ತದೆ. ಮಮ್ಸ್, ಕೆಪ್ಪಟೆರಾಯ, ಗದ್ದಬಾವು, ಗದ್ದಕಟ್ಟು ಎಂದು ಬೇರೆ
ನಿಮ್ಮ ಎಲ್ಲಾ ಕೆಲಸಗಳನ್ನು ಮರೆತು, ಅವುಗಳ ಅಂತಿಮ ದಿನಾಂಕ ಮರೆತು -ನೀವು ನಿಮ್ಮ ಮಕ್ಕಳ ಜೊತೆ ಅವರಿಗೆ ಇಷ್ಟವಾದ ಆಟ ಆಡುತ್ತಾ ನಕ್ಕು ನಲಿದಾಡಿ ಎಷ್ಟು ದಿನ ಆಯಿತು ನೆನಪಿಸಿಕೊಳ್ಳಬೇಕಲ್ಲವೆ? ನಿಮ್ಮ ಮಕ್ಕಳಿಗೆ ಶಾಲೆಯಲ್ಲಿ ಪಾಠ ಪ್ರವಚನದ ಒತ್ತಡ ಹೆಚ್ಚಾಗಿದೆಯೇ? ಸಂಜೆ
ಆಟಿಸಮ್ ಸಮಸ್ಯೆಯಿಂದ ಇಂದು ಭಾರತದಲ್ಲಿ ಅಂದಾಜು 18 ದಶಲಕ್ಷ ಮಂದಿಬಳಲುತ್ತಿದ್ದಾರೆ. ಇದು ಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಮೂರನೇ ಅತ್ಯಂತ ಸಾಮಾನ್ಯ ರೀತಿಯ ಸಮಸ್ಯೆ. ಸಾಮಾನ್ಯವಾಗಿ ವಂಶವಾಹಿಯಾಗಿ, ಪ್ರಾದೇಶಿಕವಾಗಿ ಹಾಗೂ ಜೀವನ ಶೈಲಿಯ ಅನುಗುಣವಾಗಿ ಈ ಸಮಸ್ಯೆ ಎದುರಿಸುವಂತಾಗುತ್ತದೆ. ನಗುವಿಗೆ ಕಾರಣವಿಲ್ಲ, ಅಳುವಿಗೆ ನೆಪವಿಲ್ಲ.
ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ಪಾರುಮಾಡುವುದು ಹೇಗೆ? ಒಂದು ದಿನ ‘ನಾಲ್ಕುವರ್ಷದ ಮಗುವೊಂದನ್ನು ಆಮಿಷವೊಡ್ಡಿ ಅದನ್ನು ಬಲಾತ್ಕರಿಸಲಾಯಿತು’ ಇದು ಮಾಧ್ಯಮದ ಪ್ರಮುಖ ಸುದ್ದಿಯಾಗಿತ್ತು. ಮಾರನೆಯ ದಿನ ‘ಏಳು ವರ್ಷದ ಮಗು ಶಾಲೆಯ ಶೌಚಾಲಯದಲ್ಲಿ ಹೆಣವಾಗಿ ಬಿದ್ದಿತ್ತು’. ಸಾಮಾನ್ಯವಾಗಿ ಒಂದುವಾರದ ದಿನಪತ್ರಿಕೆಯಲ್ಲಿ ನೋಡಿದಾಗ ಇಂತಹ
ಎದೆಹಾಲು ಮಗುವಿನ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಅನುಕೂಲವಾಗುವುದು.ಸಂಶೋಧನೆಗಳು ತಾಯಿ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇರುವುದನ್ನು ಸಾದರ ಪಡಿಸಿವೆ.ಬದಲಿ ಹಾಲಿನ ಬಳಕೆ, ಬಾಟಲಿ ಹಾಲು ಕುಡಿಸುವುದು ಹೆಚ್ಚುತ್ತಿದೆ. ಇದೊಂದು ಅನಾರೋಗ್ಯಕರ ಬೆಳವಣಿಗೆ, ದುರಂತವೆಂದರೂ ತಪ್ಪಾಗಲಿಕ್ಕಿಲ್ಲ. ಆದಿಶಂಕರಾಚಾರ್ಯರು “ತವಸ್ತನ್ಯಂಮನ್ಯೇಧರಣೀಧರಕನ್ಯೇ ಎಂದು ದೇವಿಯನ್ನು