ಸೌಂದರ್ಯಕ್ಕಾಗಿ ಆಯುರ್ವೇದ – ಪ್ರಾಕೃತಿಕವಾಗಿ ಮುಖದ ಅಂದ ಹೆಚ್ಚಿಸಿಕೊಳ್ಳುವುದು ಹೇಗೆ ? ? ತ್ವಚೆಯ ಸಂರಕ್ಷಣೆ ಹಾಗು ಇದರ ಸುಲಭೋಪಾಯ, ಮನೆಯಲ್ಲೆ ಮಾಡಬಹುದಾದ ಸರಳ ಉಪಕ್ರಮ ತಿಳಿಯೋಣ. ಮಾನವನು ತನ್ನ ಮೌಲ್ಯಗಳನ್ನು ಕಳೆದುಕೊಂಡು ಕಾಲಕ್ಕೆ ತಕ್ಕಂತೆ ನರ್ತಿಸುವ ಕಾಲದಲ್ಲಿ “ಮುಖ ನೋಡಿ
ಯಾವ ಸೋಪು ಬಳಸಬೇಕು? ಮಾಮೂಲಿ ಸಾಬೂನು ಹಾಗೂ ನೀರು, ಕೈ ತೊಳೆಯುವುದಕ್ಕೆ ಆದ್ಯತೆ ಪಡೆಯಲಿ. ನೀರು ಹಾಗೂ ಸಾಬೂನು ಲಭ್ಯ ಇರದೇ ಇದ್ದ ಪಕ್ಷದಲ್ಲಿ ಜೆಲ್ ಸ್ಯಾನಿಟೈಸರ್ ಬಳಸಿ.ರಾಸಾಯನಿಕದ ದೀರ್ಘಕಾಲೀನ ಬಳಕೆಯಿಂದ ಆಗುವ ಪ್ರಯೋಜನಕ್ಕಿಂತ ಅಪಾಯಗಳೇ ಹೆಚ್ಚು. ಕೈ ತೊಳೆಯುವುದು ಆರೋಗ್ಯಕರ
ಮಧುಮೇಹ ನಿವಾರಕ ಗಣಪ ಹಿಂದೂಗಳು ಪೂಜಿಸುವ ಪ್ರಥಮ ವಂದಿತ ದೇವರುಭಕ್ತಿ ಭಾವ, ಸಂಪ್ರದಾಯವಲ್ಲದ್ಲೆ, ವೈಜ್ನಾನಿಕವಾಗಿ ಚಿಕಿತ್ಸೆಯ ನಿಟ್ಟಿನಲ್ಲಿ ಗಣಪತಿಯ ಮೂರ್ತಿ, ಅವನ ಆರಾಧನೆ ಬಹಳಷ್ಟು ಮಹತ್ತ್ವದ್ದಾಗಿದೆ. ಗಣಪತಿ ಹಿಂದೂಗಳು ಪೂಜಿಸುವ ಪ್ರಥಮ ವಂದಿತ ದೇವರು, ಯಾವುದೇ ಶುಭಕಾರ್ಯಕ್ರಮವನ್ನು ಪ್ರಾರಂಭಿಸುವ ಮೊದಲು ವಿನಾಯಕನನ್ನು
ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಬಾರದು.ಶ್ರಾವಣ ಮಾಸ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಮಾಸ.ಈ ಮಾಸದಲ್ಲಿ ನಮ್ಮ ಆಹಾರ, ಆಚಾರ ಮತ್ತು ವಿಚಾರಗಳಲ್ಲಿ ಕೆಲವು ಮಾರ್ಪಾಡುಗಳನ್ನು ಆರೋಗ್ಯದ ದೃಷ್ಠಿಯಿಂದ ಸಂಪ್ರದಾಯ ಅಥವಾ ಆಚರಣೆಗಳ ಮೂಲಕ ಅಳವಡಿಸಲಾಗಿದೆ. ಶ್ರಾವಣ ಮಾಸ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಮಾಸ.
ನಿದ್ರಾ ಹೀನತೆ ಸಾಮಾನ್ಯ ಆರೋಗ್ಯ ಸಮಸ್ಯೆಯಲ್ಲೊಂದು. ಎಲ್ಲರು ಈಗಿನ ಶರವೇಗದಿ ಓಡುತ್ತಿರುವ ಜೀವನದಲ್ಲಿ ಕೇಳಿರುವ ಅಥವ ಅನುಭವಿಸಿರುವ ಸಮಸ್ಯೆ ನಿದ್ರಾ ಹೀನತೆ. ಅದರ ಕಾರಣ ಹಾಗೂ ನಿವಾರಣೆ ಬಗ್ಗೆ ತಿಳಿದುಕೊಳ್ಳುವ ಮೊದಲು ನಿದ್ರೆಯ ಮಹತ್ವ ತಿಳಿದುಕೊಳ್ಳೊಣ. ಸಾಮಾನ್ಯವಾಗಿ ಬೆಳ್ಳಿಗೆ ಏಳುವ ಹೊತ್ತಿಗೆ
ಮಳೆಗಾಲದಲ್ಲಿ ಬಂದೊದಗುವ ಚರ್ಮಕಾಯಿಲೆಗಳು ಹಲವು ರೀತಿಯಲ್ಲಿ ಭಾದಿಸುವುದು ಸಹಜ. ಬೇಸಿಗೆಯ ಬಿಸಿಯ ಬೇಯ್ಗೆ, ಬಿಸಿ ಒಣಹವೆಯ ವಾತಾವರಣದ ಜೊತೆಗೆ, ಬದಲಾದ ತಂಪು ಪಸೆಯಿಂದ ಕೂಡಿದ ವಾತಾವರಣ ಚರ್ಮದಲ್ಲಿ ಪರಿವರ್ತನೆಯನ್ನು ತಂದು ಚರ್ಮದ ಸೋಂಕು ಹಾಗು ಹಲವು ಬಗೆಯ ಚರ್ಮಕಾಯಿಲೆಗೆ ಕಾರಣವಾಗುತ್ತದೆ. ಅದರಲ್ಲೂ
ಅಡಿಕೆ ಶುಭ ಅಥವಾ ಮಂಗಳ ದ್ರವ್ಯ ಎಂದು ಎಷ್ಟು ವಿಶಿಷ್ಟ ಸ್ಥಾನ ಪಡೆದಿದೆಯೋ, ಅದಕ್ಕೂ ಮೀರಿದ ಶ್ರೇಷ್ಠ ಔಷಧೀಯ ಗುಣಗಳಿಂದ ಕೂಡಿದೆ.ಅಡಿಕೆಯಲ್ಲಿ ಅನೇಕ ಔಷಧೀಯ ಗುಣಗಳಿರುವುದರಿಂದ, ಅಡಿಕೆಯ ಕಷಾಯ, ಚೂರ್ಣವನ್ನು ಹಲವು ರೋಗಗಳಲ್ಲಿ ಚಿಕಿತ್ಸೆಯಾಗಿ ನಿರ್ದೇಶಿಸಲಾಗಿದೆ.ಇದರ ನಿತ್ಯ ಉಪಯೋಗದಿಂದಾಗುವ ಆರೋಗ್ಯದ ಲಾಭ
ಆರೋಗ್ಯಕರ ಆಹಾರ ಹೊಸ ಯುಗದ ಔಷಧಿ. ಇಂದಿನ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ದೇಹದ ಇಮ್ಯುನಿಟಿ ಪವರ್ ಹೆಚ್ಚಿಸಿಕೊಳ್ಳುವುದು ಅನಿವಾರ್ಯ. ಹಾಗೆಯೇ ಆರೋಗ್ಯಕರವಾಗಿರಲು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವುದು ಖಡ್ಡಾಯವಾಗಿದೆ. ಆರೋಗ್ಯ ಕ್ಷೇತ್ರದ ಬಹುತೇಕ ಪ್ರತಿನಿಧಿಗಳು ಯಾವ ರೋಗಗಳಿಗೆ ಯಾವ ಔಷಧಿ ಪರಿಣಾಮಕಾರಿ ಎಂದು
ಕಳರಿ ಮರ್ಮ ಚಿಕಿತ್ಸೆ ಅಥವಾ ಕಳರಿ ಚಿಕಿತ್ಸೆ – ಬೆನ್ನು ನೋವು/ ಡಿಸ್ಕ್ ತೊಂದರೆ/ ಸಯಾಟಿಕಾ ಸಿಂಡ್ರೋಮ್ಗೆ ವಿಶೇಷ ಕೇರಳದ ಆಯುರ್ವೇದ ಚಿಕಿತ್ಸೆ . ಕೇರಳದ ಕಳರಿ ಚಿಕಿತ್ಸಾ ತಜ್ಞರಿಂದ ತರಬೇತಿ ಪಡೆದ ಉಕ್ಕಿನಡ್ಕಾಸ್ ಆಯುರ್ವೇದದ ತಜ್ಞ ವೈದ್ಯರು ಈ ಚಿಕಿತ್ಸೆಯನ್ನು