ಇಮ್ಯುನಿಟಿ ಬೂಸ್ಟರ್ ಆಹಾರಗಳು ಯಾವುವು? ಆರೋಗ್ಯಕರವಾಗಿರಲು ನಾವು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎನ್ನುವುದರ ಮೇಲೆ ಈ ಲೇಖನ ಬೆಳಕು ಚೆಲ್ಲುತ್ತದೆ. ಮಕ್ಕಳು ಮತ್ತು ವಯಸ್ಕರಿಗೆ ಸಮಾನವಾದ ಕೆಲವು ಅತ್ಯುತ್ತಮ ರೋಗನಿರೋಧಕ ಆಹಾರಗಳನ್ನು ಇಲ್ಲಿ ಪರಿಚಯಿಸಲಾಗಿದೆ. ಸೂಕ್ಷ್ಮಜೀವಿಗಳ ಹಾನಿಕಾರಕ ಪರಿಣಾಮಗಳನ್ನು ತಡೆದುಕೊಳ್ಳುವ
ಆಯುರ್ವೇದ ಭಾರತೀಯ ವೈದ್ಯಶಾಸ್ತ್ರ. ಜಗತ್ತಿಗೆ ಆವರಿಸಿದ ಪ್ರಸಕ್ತ ಮಾರಕ ಕಾಯಿಲೆಯನ್ನು ಚಿಕಿತ್ಸಿಸುವಲ್ಲಿ ಮತ್ತು ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಆಯುರ್ವೇದದ ಪಾತ್ರದ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯ. ಮೊನ್ನೆಯ ಮಾರಕ ಕಾಯಿಲೆ ಜಗತ್ತನ್ನೆ ತಲ್ಲಣಗೊಳಿಸಿದ ನಂತರ ಸಮಾಜವು ಅಂದರೆ ಜನರು ವಾಸ್ತವಿಕತೆಯ
ಪ್ರಮೇಹ ಅಥವಾ ಮಧುಮೇಹ ಬಗ್ಗೆ ತಪ್ಪು ಕಲ್ಪನೆಗಳು ಹೆಚ್ಚು. ಆಹಾರ ಕ್ರಮದ ಬದಲಾವಣೆಗಳು, ವ್ಯಾಯಾಮ ಮತ್ತು ಜೀವನಶೈಲಿಯ ಸುಧಾರಣೆಗಳನ್ನು ಮಧುಮೇಹದ ಯಾವುದೇ ಹಂತದಲ್ಲಿ ಮತ್ತು ಅವಧಿಯಲ್ಲಿ ಕಡೆಗಣಿಸುವಂತಿಲ್ಲ. ಮಧುಮೇಹದ ವಿರುದ್ಧ ಹೋರಾಡಲು ಸರಿಯಾದ ಆಹಾರ ಸೇವಿಸಿ. ಭಾರತದಲ್ಲಿ ಮಧುಮೇಹದ ಪ್ರಕರಣಗಳು ಅಪಾಯ
ರಾಷ್ಟ್ರೀಯ ಆಯುರ್ವೇದ ದಿನ ನವೆಂಬರ್ 13. ಈ ವರ್ಷ ಆಯುರ್ವೇದ ದಿನವನ್ನು “ಆಯುರ್ವೇದ ಫಾರ್ ಕೊವಿಡ್-19 ಪೆಂಡೆಮಿಕ್” ಮುಖ್ಯ ವಿಷಯದೊಂದಿಗೆ ಆಚರಿಸಲಾಗುತ್ತದೆ. ಕೊವಿಡ್-19 ಯುಗದಲ್ಲಿ ಪುಪ್ಪುಸ (ಶ್ವಾಸಕೋಶ) ಸಂರಕ್ಷಣೆ ಮತ್ತು ಅದರ ಆರೋಗ್ಯದ ಅರಿವು ಮತ್ತು ಕಾಳಜಿ ನಿಮಗಿರಲಿ. ಇತ್ತಿಚಿಗೆ ಕಾಣಿಸಿಕೊಂಡ ಹೊಸ
ಪಾರ್ಶ್ವವಾಯು ರೋಗದ (ಸ್ಟ್ರೋಕ್) ಅರಿವು ನಿಮಗಿರಲಿ. ಈ ರೋಗವು ಮಾರಣಾಂತಿಕವಲ್ಲದಿದ್ದರು ರೋಗಿ ನಿಸ್ಸಾಹಾಯಕನಾಗಿ ಜೀವನ ಪರ್ಯಂತ ಬೇರೆಯವರನ್ನು ಅವಲಂಭಿಸಿ ಬದುಕ ಬೇಕಾಗುವದು. ಪ್ರತಿವರ್ಷವು ಅಕ್ಟೋಬರ್ 29 ರಂದು ವಿಶ್ವ ಸ್ಟ್ರೋಕ್ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುವದು. ಈ ರೋಗದ ಬಗ್ಗೆ ಸಾಮಾನ್ಯ ಜನರಲ್ಲಿ
ಕಣ್ಣಿನ ಆರೋಗ್ಯ ರಕ್ಷಿಸಿ ಪೋಷಿಸುವುದು ಬಹಳ ಅವಶ್ಯಕ. ಅಕ್ಟೋಬರ್ 8 ವಿಶ್ವ ದೃಷ್ಟಿ ದಿನ. ಕಣ್ಣುಗಳು ಮಾನವನಿಗೆ ಪ್ರಮುಖವಾದ ಇಂದ್ರಿಯ ಅಥವಾ ಅಂಗ. ಹೊರ ಜಗತ್ತನ್ನು ನೋಡಿ ಆನಂದಿಸಲು ಇರುವ ಪ್ರಮುಖ ಸಾಧನ ನಯನ ಅಥವಾ ಕಣ್ಣುಗಳು. ಕಣ್ಣುಗಳು ಬಹಳ ಸೂಕ್ಷವಾದ
ಮುನಿಯಾಲು ಆಯುರ್ವೇದ ಸಂಸ್ಥೆ ಕೋವಿಡ್ನ ಈ ಸಂಕಷ್ಟ ಸಮಯದಲ್ಲಿ ರೋಗನಿರೋಧಕ ಶಕ್ತಿಯ ವೃದ್ಧಿಗೆ ಅನೇಕ ಗಿಡಮೂಲಿಕೆಗಳಿಂದ ತಯಾರಾದ ಔಷಧಗಳನ್ನು ಪ್ರಸ್ತುತಪಡಿಸುತ್ತಿದೆ. ಇಂದು ನಮ್ಮನ್ನು ನಾನಾ ರೀತಿಯಲ್ಲಿ ಕಾಡುತ್ತಿರುವ ತೀರಾ ಹೊಸ ಕಾಯಿಲೆಯಾದ ಕೋವಿಡ್ -19 ನಂತೆ ಪ್ರತಿಯೊಂದು ಕಾಯಿಲೆಯೂ ಮನುಷ್ಯ ಜಾತಿಯನ್ನು ಆರಂಭದಿಂದಲೂ
ಆಂಟಿಬಯೋಟಿಕ್ಸ್ ಅತಿಯಾಗಿ ಪ್ರಯೋಗಿಸಿದವರಲ್ಲಿ ಬೊಜ್ಜಿನ ಅಪಾಯ ಹೆಚ್ಚು. ಪರಿಸರಕ್ಕೆ ಹೆಚ್ಚು ತೆರೆದುಕೊಳ್ಳದ ಮಕ್ಕಳಲ್ಲಿ ಇಮ್ಯೂನ್ ಪ್ರಚೋದಕಗಳು ಇಲ್ಲ. ಹೀಗಿದ್ದಾಗ ಅವರ ರೋಗನಿರೋಧಕ ವ್ಯವಸ್ಥೆಯು ಬೆಳವಣಿಗೆಗೆ ಬೇಕಾದ ಪರಿಕರಗಳನ್ನು ಹೊಂದುವುದಿಲ್ಲ. (ಮಕ್ಕಳು, ಸೂಕ್ಷ್ಮಾಣುಗಳು ಹಾಗೂ ಆಂಟಿಬಯೋಟಿಕ್ ದುಷ್ಪರಿಣಾಮಗಳು : ಭಾಗ-2) ಇತ್ತೀಚೆಗೆ ಯು
ತಾಯಿಯ ಎದೆಹಾಲು ಸಾವಿರಾರು ವರುಷಗಳಿಂದ ಇರುವ ಪ್ರಕೃತಿಯ ಕೊಡುಗೆ. ಮಗುವಿಗೆ ನಾಲ್ಕರಿಂದ ಆರು ತಿಂಗಳು ಎದೆಹಾಲು ಮಾತ್ರ ನಿಜವಾದ ಆಹಾರ, ಸರ್ವಾಂಗೀಣ ಆಧಾರ. ಹುಟ್ಟಿದ ಮಗು ಆರಂಭದ ಕೆಲವು ತಿಂಗಳು ಅತೀವ ಆರೈಕೆಯನ್ನು ಬಯಸುತ್ತದೆ. ಒಂದು ದನದ ಕರು ಜನಿಸಿದ ಕೆಲವೇ