ಪಾರ್ಶ್ವವಾಯು ರೋಗ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗುವ೦ತೆ ಮಾಡುತ್ತದೆ. ರೋಗಿಗೆ ಪ್ರಜ್ಞೆ ಇದೆಯೋ ಇಲ್ಲವೋ, ಎಷ್ಟು ದಿನದಿ೦ದ ಲಕ್ಷಣಗಳು ಕ೦ಡುಬ೦ದಿವೆ ಎ೦ಬುದನ್ನು ಪರಿಶೀಲಿಸಿ ರೋಗಿಯ ಬಲ ಮತ್ತು ವಯಸ್ಸಿನ ಪ್ರಕಾರವಾಗಿ ಚಿಕಿತ್ಸೆ ನೀಡುವುದು ಉತ್ತಮ. ಪ್ರಸ್ತುತ ಸನ್ನಿವೇಶದಲ್ಲಿ ಜನರ ಬದಲಾದ ಜೀವನಶೈಲಿಯಿ೦ದ ಅನೇಕ
ಜಲನೇತಿ ಕೋವಿಡ್ ಸೋಂಕಿನಿಂದ ಸಂಪೂರ್ಣ ರಕ್ಷಣೆ ವಿಧಾನ. ಪ್ರಾಚೀನ ಮತ್ತು ಸಾರ್ವಕಾಲಿಕ ಜ್ಞಾನ “ಯೋಗ”ದ “ಷಟ್ ಕರ್ಮ”ಗಳಲ್ಲಿ “ಜಲನೇತಿ” ಒಂದು. ನಿರಂತರವಾಗಿ “ಜಲನೇತಿ” ಅಭ್ಯಾಸ ಮಾಡಿ, ಕೊರೋನಾದಿಂದ ಆರಂಭಿಕ ಹಂತದಲ್ಲೆ ಸಂಪೂರ್ಣ ರಕ್ಷಣೆ ಪಡೆಯಬಹುದು. ವೈದ್ಯ ಮತ್ತು ವೈದ್ಯಕೀಯ ಸಿಬ್ಬಂದಿಯವರಿಗೆ ವರದಾನವಿದು.
ವಿಶ್ವ ಮಲೇರಿಯಾ ದಿನ ಪ್ರತಿವರ್ಷದ ಏಪ್ರಿಲ್ 25 ರಂದು ಆಚರಿಸಲಾಗುತ್ತದೆ. ನಮ್ಮ ಆಡುವ ಭಾಷೆಯಲ್ಲಿ “ಚಳಿ ಜ್ವರ” ಎಂದೇ ಹೇಳುವ ಮಲೇರಿಯಾ ರೋಗವು ಒಂದು ಸಾಂಕ್ರಾಮಿಕ ಹಾಗೂ ಮಾರಣಾಂತಿಕವು ಆಗಬಹುದಾದ ಕಾಯಿಲೆ. ಸಂತೋಷದ ವಿಷಯವೆಂದರೆ ಭಾರತದಲ್ಲಿ ಪ್ರತಿವರ್ಷ ಮಲೇರಿಯಾ ಸೊಂಕಿನ ಸಂಖ್ಯೆಯಲ್ಲಿ
ಸೋಂಕು ನಿರ್ವಹಣೆಗೆ ಆಯುರ್ವೇದ ಪರಿಣಾಮಕಾರಿ. ಸೋಂಕನ್ನು ತಡೆಗಟ್ಟುವಲ್ಲಿ ಹಾಗೂ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುರ್ವೇದ ಗಿಡಮೂಲಿಕೆಗಳು ಹಾಗೂ ಚಿಕಿತ್ಸಾ ಪದ್ದತಿಯು ಪರಿಣಾಮಕಾರಿಯಾಗಿದೆ ಎಂದು ಭಾರತ ಸರಕಾರದ ಕೇಂದ್ರ ಆರೋಗ್ಯ ಸಚಿವಾಲಯವು ಸೂಚಿಸಿದೆ. ಅಶ್ವಗಂಧ, ರಸಾಯನದಂತಹ ಚೂರ್ಣಗಳು ಶ್ವಾಸಕೋಶದ ತೊಂದರೆಗಳು, ಫೈಬ್ರೋಸಿಸ್,
ಇಮ್ಯುನಿಟಿ ಬೂಸ್ಟರ್ ಆಹಾರಗಳು ಯಾವುವು? ಆರೋಗ್ಯಕರವಾಗಿರಲು ನಾವು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎನ್ನುವುದರ ಮೇಲೆ ಈ ಲೇಖನ ಬೆಳಕು ಚೆಲ್ಲುತ್ತದೆ. ಮಕ್ಕಳು ಮತ್ತು ವಯಸ್ಕರಿಗೆ ಸಮಾನವಾದ ಕೆಲವು ಅತ್ಯುತ್ತಮ ರೋಗನಿರೋಧಕ ಆಹಾರಗಳನ್ನು ಇಲ್ಲಿ ಪರಿಚಯಿಸಲಾಗಿದೆ. ಸೂಕ್ಷ್ಮಜೀವಿಗಳ ಹಾನಿಕಾರಕ ಪರಿಣಾಮಗಳನ್ನು ತಡೆದುಕೊಳ್ಳುವ
ಆಯುರ್ವೇದ ಭಾರತೀಯ ವೈದ್ಯಶಾಸ್ತ್ರ. ಜಗತ್ತಿಗೆ ಆವರಿಸಿದ ಪ್ರಸಕ್ತ ಮಾರಕ ಕಾಯಿಲೆಯನ್ನು ಚಿಕಿತ್ಸಿಸುವಲ್ಲಿ ಮತ್ತು ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಆಯುರ್ವೇದದ ಪಾತ್ರದ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯ. ಮೊನ್ನೆಯ ಮಾರಕ ಕಾಯಿಲೆ ಜಗತ್ತನ್ನೆ ತಲ್ಲಣಗೊಳಿಸಿದ ನಂತರ ಸಮಾಜವು ಅಂದರೆ ಜನರು ವಾಸ್ತವಿಕತೆಯ
ಪ್ರಮೇಹ ಅಥವಾ ಮಧುಮೇಹ ಬಗ್ಗೆ ತಪ್ಪು ಕಲ್ಪನೆಗಳು ಹೆಚ್ಚು. ಆಹಾರ ಕ್ರಮದ ಬದಲಾವಣೆಗಳು, ವ್ಯಾಯಾಮ ಮತ್ತು ಜೀವನಶೈಲಿಯ ಸುಧಾರಣೆಗಳನ್ನು ಮಧುಮೇಹದ ಯಾವುದೇ ಹಂತದಲ್ಲಿ ಮತ್ತು ಅವಧಿಯಲ್ಲಿ ಕಡೆಗಣಿಸುವಂತಿಲ್ಲ. ಮಧುಮೇಹದ ವಿರುದ್ಧ ಹೋರಾಡಲು ಸರಿಯಾದ ಆಹಾರ ಸೇವಿಸಿ. ಭಾರತದಲ್ಲಿ ಮಧುಮೇಹದ ಪ್ರಕರಣಗಳು ಅಪಾಯ
ರಾಷ್ಟ್ರೀಯ ಆಯುರ್ವೇದ ದಿನ ನವೆಂಬರ್ 13. ಈ ವರ್ಷ ಆಯುರ್ವೇದ ದಿನವನ್ನು “ಆಯುರ್ವೇದ ಫಾರ್ ಕೊವಿಡ್-19 ಪೆಂಡೆಮಿಕ್” ಮುಖ್ಯ ವಿಷಯದೊಂದಿಗೆ ಆಚರಿಸಲಾಗುತ್ತದೆ. ಕೊವಿಡ್-19 ಯುಗದಲ್ಲಿ ಪುಪ್ಪುಸ (ಶ್ವಾಸಕೋಶ) ಸಂರಕ್ಷಣೆ ಮತ್ತು ಅದರ ಆರೋಗ್ಯದ ಅರಿವು ಮತ್ತು ಕಾಳಜಿ ನಿಮಗಿರಲಿ. ಇತ್ತಿಚಿಗೆ ಕಾಣಿಸಿಕೊಂಡ ಹೊಸ
ಪಾರ್ಶ್ವವಾಯು ರೋಗದ (ಸ್ಟ್ರೋಕ್) ಅರಿವು ನಿಮಗಿರಲಿ. ಈ ರೋಗವು ಮಾರಣಾಂತಿಕವಲ್ಲದಿದ್ದರು ರೋಗಿ ನಿಸ್ಸಾಹಾಯಕನಾಗಿ ಜೀವನ ಪರ್ಯಂತ ಬೇರೆಯವರನ್ನು ಅವಲಂಭಿಸಿ ಬದುಕ ಬೇಕಾಗುವದು. ಪ್ರತಿವರ್ಷವು ಅಕ್ಟೋಬರ್ 29 ರಂದು ವಿಶ್ವ ಸ್ಟ್ರೋಕ್ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುವದು. ಈ ರೋಗದ ಬಗ್ಗೆ ಸಾಮಾನ್ಯ ಜನರಲ್ಲಿ