ಪೂಗ ಸಿಂಗಾರ್ ಅಡಿಕೆ ಆಧಾರಿತ (ಅರೆಕಾನಟ್ ಸಾರ) ಬಾತ್ ಸೋಪ್. ಅರೆಕಾ ಬಾತ್ ಸೋಪ್ ಅನೇಕ ಚರ್ಮದ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ. ಕೃಷಿ ತಜ್ಞ ಮತ್ತು ಆಯುರ್ವೇದ ತಜ್ಞ ಬದನಾಜೆ ಶಂಕರ ಭಟ್ ಅವರು ಅರೆಕಾ ಟ್ಯಾನಿನ್ ಬಳಸಿ ಸ್ನಾನದ ಸಾಬೂನು
ಅಪಸ್ಮಾರ ತೊಂದರೆಗೆ ಆಯುರ್ವೇದ ಚಿಕಿತ್ಸೆ ನಿಶ್ಚಿತವಾಗಿಯೂ ಹಿತಕರ. ಚಿಕಿತ್ಸೆ ನಿಯಮಿತವಾಗಿದ್ದರೆ ಅಪಸ್ಮಾರ ಸಂಪೂರ್ಣ ಹತೋಟಿಯಲ್ಲಿರುವುದು. ಪದೇ ಪದೆ ಮೂರ್ಛೆ ಹೋಗುವುದರಿಂದ ಮೆದುಳು ಹಾಗೂ ನರಮಂಡಲಕ್ಕೆ ಅಪಾಯ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರು ವುದರಿಂದ, ರೋಗದ ಬಗ್ಗೆ ನಿರ್ಲಕ್ಷ್ಯ ವಹಿಸದೇ ಸಕಾಲದಲ್ಲಿ ಚಿಕಿತ್ಸೆ ತೆಗೆದುಕೊಳ್ಳುವುದು
ಅಪಸ್ಮಾರ ಕಾಣಿಸಿಕೊಳ್ಳಲು ಕಾರಣಗಳು ಹಲವು. ಅಪಸ್ಮಾರ ತೊಂದರೆಗೆ ದೀರ್ಘಕಾಲದ ತನಕ ಚಿಕಿತ್ಸೆ ನೀಡಬೇಕಾಗುತ್ತೆ. ಚಿಕಿತ್ಸೆ ನಿಯಮಿತವಾಗಿದ್ದರೆ ಅಪಸ್ಮಾರ ಸಂಪೂರ್ಣ ಹತೋಟಿಯಲ್ಲಿರುವುದು.ಅಪಸ್ಮಾರ ಗುಣವಾಗಿದೆ ಎನ್ನುವ ಭ್ರಮೆಯಿಂದ ಔಷದ ಸೇವನೆಯನ್ನು ನಿಲ್ಲಿಸಿದಲ್ಲಿ ವ್ಯಾಧಿಯು ಮತ್ತೆ ಮರುಕಳಿಸುವುದು. #ಕಾರಣಗಳು: 10 ರಲ್ಲಿ 6 ಜನ ಅಪಸ್ಮಾರ
ಅಪಸ್ಮಾರ ನರವ್ಯೂಹದ ಕಾಯಿಲೆಯಾಗಿದ್ದುಅಪಾಯಕಾರಿಯಲ್ಲ. ಸೂಕ್ತ ಚಿಕಿತ್ಸೆ ಹಾಗೂ ವೈದ್ಯಕೀಯ ನೆರವಿನಿಂದ ಸಂಪೂರ್ಣವಾಗಿ ಗುಣಪಡಿಸಬಹುದು. ಆಡುಭಾಷೆಯಲ್ಲಿ ಮೂರ್ಛೆ ರೋಗ, ಮಲರೋಗ ಅಥವಾ ಫಿಟ್ಸ್ ಎಂದು ಕರೆಯುವರು. ಆದ್ರೆ ಆತ್ಮವಿಶ್ವಾಸ ಹಾಗೂ ಮನೋಬಲ ನಿಮ್ಮಲ್ಲಿ ಇರಬೇಕು. ಸೂಕ್ತ ಚಿಕಿತ್ಸೆ , ಔಷಧ ಮೂಲಕ ಇದನ್ನು
ನಿದ್ದೆಯಿದ್ದರೆ ಸುಖ ನಿದ್ದೆಯಿರದಿರೆ ದುಖ. ನಮ್ಮಲ್ಲಿ ಬಹಳ ಮಂದಿ ನಿದ್ರೆಯನ್ನು ಕಡೆಗಣಿಸುತ್ತಾರೆ. ಹಾಗೆಂದು ನಿದ್ರೆ ಅತಿಯಾದರೂ ಕಾಯಿಲೆ ಕಟ್ಟಿಟ್ಟದ್ದು; ಬೌದ್ಧಿಕ ಸಾಮಥ್ರ್ಯ ಕಡಿಮೆಯಾಗಲು ಕಾರಣವಾಗುವುದು.ಬಹುಶ: ನಮ್ಮಲ್ಲಿ ಕಾಲು ಭಾಗದಷ್ಟು ಜನ ದೀರ್ಘಕಾಲೀನ ಅನಿದ್ರೆಯಿಂದ ಬಳಲುತ್ತಿದ್ದಾರೆ! ” ಮುಂದಿನ ದಿನವನ್ನು ಆರಂಭಿಸುವುದಕ್ಕೆ ಮುನ್ನ
ಬಿ-ಕ್ಲೀನ್ ಬೇವಿನ ನೈರ್ಮಲ್ಯ ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ. ಬೇವು-ಬೆಲ್ಲ-ನಿತ್ಯ ಈ ಸೂತ್ರದಡಿಯಲ್ಲಿ ಕೇಶವ ಕೆಮಿಕಲ್ ಇಂಡಸ್ಟ್ರಿಯವರು, ಬೇವಿನ ಸದುಪಯೋಗವಾಗಲೆಂದು ಫಿನಾಯಿಲ್ನಲ್ಲಿ ಸಮೀಕರಿಸಿ ಮಾರುಕಟ್ಟೆಗೆ `ಬಿ-ಕ್ಲೀನ್’ ಎಂಬ ಬ್ರಾಂಡ್ ಹೆಸರಿನಲ್ಲಿ ಪರಿಚಯಿಸಿದ್ದಾರೆ. ಇಂತಹ ನೈಸರ್ಗಿಕ ಉತ್ಪನ್ನಗಳನ್ನು ಉಪಯೋಗಿಸಿದರೆ ಆರೋಗ್ಯ ಕ್ರಾಂತಿಯನ್ನೇ ಮನುಷ್ಯ ಸೃಷ್ಟಿಸಿಕೊಳ್ಳಬಹುದು
ಹೆಪಟೈಟಿಸ್ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣಕ್ಕೆ ಕೋವಿಡ್ ರೋಗವು ಸುಲಭವಾಗಿ ಹರಡುತ್ತದೆ ಮತ್ತು ವಿವಿಧ ತೊಡಕುಗಳಿಗೆ ಕಾರಣವಾಗಬಹುದು. ಹಾಗಾಗಿ ಕೋವಿಡ್ -19 ರೋಗದ ಜೊತೆಗೆ, ರೋಗಿಗಳ ಮತ್ತು ಜನಸಾಮಾನ್ಯರ ಆರೋಗ್ಯದ ಹಿತದೃಷ್ಠಿಯಿಂದ ಹೆಪಟೈಟಿಸನ್ನು ನಿರ್ಲಕ್ಷ್ಯ ಮಾಡದೆ ಅತೀವ ಕಾಳಜಿ
ಶಿವಜ್ಯೋತಿ ಆಯುರ್ವೇದ ಕೇಂದ್ರ ಸೇವಾ ಮನೋಭಾವದಿಂದ ಸ್ಥಾಪಿಸಲ್ಪಟ್ಟ ಚಿಕಿತ್ಸಾ ಕೇಂದ್ರ.ಈ ಕೇಂದ್ರದಲ್ಲಿ ಪುರಾತನ ಆಯುರ್ವೇದ ಮತ್ತು ಸಿದ್ದೌಷದಗಳ ಸಂಯೋಜನೆಯೊಂದಿಗೆ ತಯಾರಿಸಲ್ಪಟ್ಟ ವಿವಿಧ ಬಗೆಯ ಔಷಧಿಗಳನ್ನು ನೀಡಲಾಗುತ್ತದೆ. ಡಾ ಪುರುಷೋತ್ತಮ್ ಆಯುರ್ವೇದ ಚಿಕಿತ್ಸೆಯಲ್ಲಿ ನಿಪುಣರಾದ ವೈದ್ಯರು. ಇವರು 1981 ರಲ್ಲಿ ತಿರುವನಂತಪುರದ ಸರಕಾರಿ
ಕರುಳಿನ ಅಲ್ಸರ್ ಗೆ ಮುಖ್ಯ ಕಾರಣ ಹೊಟ್ಟೆಯಲ್ಲಿನ ಆಮ್ಲಿಯತೆ. ನೀರು, ಹಣ್ಣಿನ ಜ್ಯೂಸುಗಳನ್ನು, ತರಕಾರಿಯ ಜ್ಯೂಸುಗಳು, ಏಳನೀರು, ಮಜ್ಜಿಗೆ ಇತ್ಯಾದಿ ದ್ರವ ರೂಪದ ಆಹಾರವನ್ನು ಸೇವಿಸಬೇಕು. ನಾವು ಹೆಚ್ಚು ಕಠೋರವಾದಂತಹ [ಕರುಳಿಗೆ ಕಠೋರವಾದಂತಹ] ಆಹಾರವನ್ನು ತೆಗೆದುಕೊಳ್ಳುವುದರಿಂದ ಅದು ಅಲ್ಲಿ ಇನ್ನಷ್ಟು ಗಾಯವಾಗುತ್ತದೆ,