ಸಂಕ್ರಾಂತಿ ಗ್ರಾಮೀಣ ಸೊಗಡಿನ ವಿಶಿಷ್ಟ ಹಬ್ಬ. ಈ ಹಬ್ಬವು ಧಾರ್ಮಿಕ, ವೈಚಾರಿಕ, ಸಾಮಾಜಿಕ, ವೈಜ್ಞಾನಿಕ ತತ್ತ್ವಗಳಿಂದಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಸಂಕ್ರಾಂತಿಯ ಹಬ್ಬದಂದು ಎಳ್ಳು ಬೆಲ್ಲದ ಸೇವನೆ ಕೇವಲ ಸಂಪ್ರದಾಯವಲ್ಲದೆ ಆರೋಗ್ಯದ ದೃಷ್ಠಿಯಿಂದಲೂ ಬಹಳ ಪ್ರಮುಖವಾಗಿದೆ. ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಆಚರಿಸಲ್ಪಡುವ
ವೆರಿಕೋಸ್ ವೇನ್ಸ್ ತಡೆಗಟ್ಟುವಲ್ಲಿ ಹಾಗೂ ಮರುಕಳಿಸದಂತೆ ತಡೆಯಲು ಯೋಗ, ಪ್ರಾಣಾಯಾಮ ಮತ್ತು ಆಯುರ್ವೇದ ಮಹತ್ವದ ಪಾತ್ರವಹಿಸುತ್ತದೆ. ಡಾ. ಉರಾಳ್ಸ್ ವೆರಿಕೋಸ್ ವೇನ್ಸ್ ಆಯುರ್ವೇದ ಕೇರ್’ ಸಂಸ್ಥೆ ಈ ರೋಗದ ಬಗ್ಗೆ ಸಾಕಷ್ಟು ಪ್ರಯೋಗ ನಡೆಸಿ ಅಮೃತ ವೆರಿಕೋಸ್ ವೇನ್ಸ್ ಸಿರಪ್ ನ್ನು
ಮಳೆಗಾಲದಲ್ಲಿ ಸ್ವಾಸ್ಥ್ಯ ರಕ್ಷಣೆ ತುಂಬಾ ಅಗತ್ಯ. ಸುಲಭವಾಗಿ ಜೀರ್ಣವಾಗುವುದರೊಂದಿಗೆ ಅಗತ್ಯ ದೇಹಬಲವನ್ನು ನೀಡುವ ಹಾಗೂ ಹೆಚ್ಚಾಗಿರುವ ದೋಷದ ಬಲವನ್ನು ಸಮತೋಲನಗೊಳಿಸುವಂತಹ ಪೌಷ್ಟಿಕ ಆಹಾರದ ಸೇವನೆ ಅತ್ಯಗತ್ಯ. ನೀರಿನ ಸೋಂಕು ಹಾಗೂ ಆಹಾರದ ಸೋಂಕು ಸಾಮಾನ್ಯವಾಗಿದ್ದು, ಹಲವು ಸಾಂಕ್ರಾಮಿಕ ರೋಗಗಳಾದ ಜಾಂಡೀಸ್, ಕಾಲರಾ,
ತಂಭಾಕು ಒಂದು ಮಾದಕ. ಮೇ 31 ವಿಶ್ವ ತಂಭಾಕು ನಿಷೇಧ ದಿನ. ತಂಭಾಕು ಮತ್ತು ಅದರ ಉತ್ಪನ್ನಗಳು, ಬಳಕೆಯಿಂದಾಗಿ ಉಂಟಾಗುವ ರೋಗಗಳು, “ನಿಕೋಟಿನ್” ಬಳಕೆಯ ಅಡ್ಡ ಪರಿಣಾಮಗಳು, ತಂಭಾಕು ಉಪಯೋಗದ ತಪ್ಪು ಕಲ್ಪನೆ, ತಂಭಾಕು ಉಪಯೋಗ ತಡೆಯುವದು ಹೇಗೆ, ತಂಭಾಕು ಮುಕ್ತಿಗಾಗಿ
ಹಾಲು ಬೇಕೇ? ಬೇಡವೇ? ನಿಜವಾಗಿಯೂ ಹಾಲು ಕುಡಿಯುವ ಅಗತ್ಯವಿದೆಯೇ? ಹಾಲು ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಡಿ, ಪೊಟ್ಯಾಶಿಯಂನ ಶ್ರೀಮಂತ ಮೂಲ. ಆದರೆ ನಾವು ಯೋಚಿಸಿರುವಂತೆ ಎಲುಬುಗಳನ್ನು ಗಟ್ಟಿಗೊಳಿಸುವ ಪವಾಡ ಮಾಡುವ ದ್ರವ್ಯ ಅಲ್ಲ. ಗಮನಿಸಿದರೆ, ಹಾಲು ಮತ್ತು ಕ್ಯಾಲ್ಸಿಯಂ ಇರುವಂತಹ ಆಹಾರವನ್ನು
ಎಸಿಡಿಟಿ ಮತ್ತು ಎದೆಯುರಿ ಎಂದು ಹಗುರವಾಗಿ ಭಾವಿಸುವ ಜನರೇ ಹೆಚ್ಚು. ಸರಿಯಾದ ಚಿಕಿತ್ಸೆ ಮತ್ತು ಜೀವನ ವಿಧಾನಗಳ ಮೂಲಕ ನಿಭಾಯಿಸದಿದ್ದರೆ ನಾವೆಲ್ಲ ಗ್ಯಾಸ್ಟ್ರಿಕ್ ಅಲ್ಸರ್ ಎಂದು ಕರೆಯುವ ಜಠರದ ಹುಣ್ಣು ಮತ್ತು ಇನ್ನೂ ಅನೇಕ ಜೀರ್ಣಾಂಗ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಮಾನವನ
ಕಾಫಿ ಆರೋಗ್ಯಕ್ಕೆ ಒಳ್ಳೆಯದು. ಅಂದರೆ ಅದು ಯಾವ ತೊಂದರೆಯನ್ನು ಉಂಟು ಮಾಡದ ಹೃದಯದ ಆರೋಗ್ಯ ಸಾಧಿಸುವ ಒಂದು ದ್ರವ್ಯ. ಕಾಫಿಯನ್ನು ಇಡಿಯಾಗಿ, ಪೂರ್ಣವಾಗಿ ದಿನಕ್ಕೆ ಎರಡರಿಂದ ಮೂರು ಕಪ್ ಸೇವಿಸಿ. ಆದರೆ ಸಕ್ಕರೆ ಹಾಕದೆ ಸೇವಿಸಿ. ” ಕಾಫಿ ಕುಡಿದರೆ ನನಗೆ
ಒತ್ತಡ ಮತ್ತು ದೈಹಿಕ ಕಾಯಿಲೆ ಮನಸ್ಸಿನ ಭಾವದಲ್ಲಿನ ಸ್ಥಿತ್ಯಂತರಗಳನ್ನು ಹುಟ್ಟಿಸಿ, “ಮೂಡ್” ಹಾಳುಮಾಡಬಹುದು. ದೇಹದ ಫಿಟ್ನೆಸ್ ಎಷ್ಟು ಮುಖ್ಯವೋ, ಮನಸ್ಸಿನ ಫಿಟ್ನೆಸ್ ಅಷ್ಟೇ ಪ್ರಾಮುಖ್ಯ. ಒತ್ತಡವು ದೇಹದಲ್ಲಿರುವ “ಲಿಂಪೋಸೈಟ್” ಗಳೆಂಬ ಸಹಜ ರಕ್ಷಕ ಕೋಶಗಳನ್ನು ಕಡಿಮೆ ಮಾಡುತ್ತದೆ. ಆಗ ವೈರಸ್, ಬ್ಯಾಕ್ಟೀರಿಯಾ
ಸಂತೃಪ್ತ ಜೀವನ ಮತ್ತು ಸುಲಭವಾಗಿ ನಿದ್ರೆಗೆ ಜಾರುವುದರ ನಡುವೆ ನೇರ ಸಂಬಂಧವಿದೆ. ದೀರ್ಘಕಾಲ ಬಾಳಿಕೆಯ ಉತ್ಪಾದಕತೆ, ಕಾರ್ಯಕ್ಷಮತೆ, ನೆನಪಿನಶಕ್ತಿ ಮತ್ತು ಗಂಭೀರ ರೋಗಗಳನ್ನು ತಡೆಯಲು ಉತ್ತಮ ನಿದ್ರೆ ಅತ್ಯಗತ್ಯವಾಗಿದೆ. ಹೆಚ್ಚುತ್ತಿರುವ ವೇತನ ಮತ್ತು ಸುಲಭವಾಗಿ ನಿದ್ರೆಗೆ ಜಾರುವುದರ ನಡುವೆ ನೇರ ಸಂಬಂಧವಿದೆ.