ಬಂಜೆತನ ನಿವಾರಣೆಗೆ ಆಯುರ್ವೇದ ಚಿಕಿತ್ಸೆಗಳು ಬಹಳ ಸಹಾಯಕವಾಗಿದೆ. ಮುಚ್ಚಿಕೊಂಡ ನಾಳಗಳಿಂದಾಗಿ ಗರ್ಭ ಧರಿಸಲು ಸಾಧ್ಯವಾಗದ ಮಹಿಳೆಯರಲ್ಲಿ ನಾಳಗಳನ್ನು ಹೊರಹಾಕುವ ಪರಿಣಿತ ಚಿಕಿತ್ಸೆಯೊಂದಿಗೆ ತಾಯ್ತನದ ಆನಂದದ ಅನುಭವ ಹೊಂದುವ ಉತ್ತಮ ಅವಕಾಶವಿದೆ. ಬಂಜೆತನಕ್ಕೆ ಅನೇಕ ಕಾರಣಗಳಲ್ಲಿ ಟ್ಯೂಬಲ್ ಫ್ಯಾಕ್ಟರ್ ಅಥವಾ ನಾಳದ ಸಂಗತಿ
ಬಂಜೆತನ ಗಂಡಸರ, ಹೆಂಗಸರ ಅಥವಾ ಇಬ್ಬರಲ್ಲೂ ತೊಂದರೆಯಿರುವ ಕಾರಣದಿಂದ ಕಂಡು ಬರಬಹುದು. ದಂಪತಿಗಳು ಒಂದು ವರ್ಷಗಳ ಕಾಲ ಯಾವುದೇ ಗರ್ಭ ನಿರೋಧಕಗಳನ್ನು ಉಪಯೋಗಿಸದೆ ಲೈಂಗಿಕ ಕ್ರಿಯೆ ನಡೆಸಿಯೂ ಮಕ್ಕಳಾಗದೇ ಇದ್ದಲ್ಲಿ ಅದನ್ನು ಬಂಜೆತನ ಎನ್ನಲಾಗುತ್ತದೆ. ಒಟ್ಟು ಸರಾಸರಿ 15 ಶೇಕಡಾ ದಂಪತಿಗಳಲ್ಲಿ
ಕ್ಷಾರ ಸೂತ್ರದ ಮೂಲಕ ಪೈಲ್ಸ್ ಮತ್ತು ಫಿಸ್ತುಲಾಗೆ ಆಯುರ್ವೇದ ಚಿಕಿತ್ಸೆ ಯಾವುದೇ ತೊಡಕುಗಳು ಅಥವಾ ಹಾನಿ ಇಲ್ಲದ ಪರಿಣಾಮಕಾರಿ ಸಿದ್ಧೌಷಧ. ದೀರ್ಘಕಾಲದ ಸವಾರಿ, ತುಂಬಾ ಹೊತ್ತು ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವಿಕೆ, ಹಾಗೂ ಲೋಹ ಕುರ್ಚಿಗಳ ಮೇಲೆ ಕುಳಿತುಕೊಳ್ಳುವುದನ್ನು ಸಾಧ್ಯವಾದಷ್ಟೂ
ರೋಗ ನಿವಾರಕ ತುಳಸಿ ಕೋವಿಡ್ 19 ಸಮಯದಲ್ಲಿ ಗಿಡಮೂಲಿಕೆಗಳಲ್ಲಿ ಬಹಳ ಪ್ರಯೋಜನಕಾರಿ ಸಸ್ಯವಾಗಿದೆ. ದೇಹವನ್ನು ಆರೋಗ್ಯಕರವಾಗಿಡಲು, ಸೋಂಕುಗಳನ್ನು ತಡೆಗಟ್ಟುವಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ. ಉತ್ತಮ ಆರೋಗ್ಯ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ತುಳಸಿ-ಗಿಡಮೂಲಿಕೆಗಳ ರಾಣಿ. ಇದು ಹೆಚ್ಚಿನ ಪೌಷ್ಠಿಕಾಂಶವನ್ನು ಹೊಂದಿದೆ ಮತ್ತು ದೇಹವನ್ನು ಆರೋಗ್ಯಕರವಾಗಿಡಲು, ಸೋಂಕುಗಳನ್ನು
ಮನೋ ಒತ್ತಡವನ್ನು ಹೇಗೆ ನಿಭಾಯಿಸಬಹುದು? ಉದ್ವೇಗ, ಒತ್ತಡ ಮತ್ತು ಆತಂಕವು ಯಾವುದೇ ವ್ಯಕ್ತಿಯ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ.ಕರೋನಾ ವೈರಸ್ ಮತ್ತು ಲಾಕ್ಡೌನ್ ಕಾರಣ ಈ ಸಮಸ್ಯೆಗಳು ವಿಶೇಷವಾಗಿ ನಗರಗಳಲ್ಲಿ ಹೆಚ್ಚಾಗಿದೆ. ಒತ್ತಡ ನಿವಾರಣೆಗೆ ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ. ಆಯುರ್ವೇದದಲ್ಲಿ
ಆಸಿಡಿಟಿಗೆ ಆಯುರ್ವೇದದ ಪರಿಹಾರ ಅತ್ತ್ಯುತ್ತಮವಾದದ್ದು.ಕೆಲವೊಂದು ಔಷಧಗಳ ಸೇವನೆಯಿಂದ ನಿವಾರಿಸಿಕೊಳ್ಳಬಹುದು. ಆದರೆ ಅದರ ಮೇಲೆಯೇ ಅವಲಂಬನೆಗೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಇದನ್ನು ನಿವಾರಿಸಿಕೊಳ್ಳಲು ಮನೆಯಲ್ಲಿಯೇ ದೊರೆಯುವ ಶೀಘ್ರ ಉಪಶಮನಗಳನ್ನು ಪ್ರಯತ್ನಿಸಿ ನೋಡಿ. ಇಂದು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಸಿಡಿಟಿ ಸಮಸ್ಯೆಯಿಂದ ನರಳುತ್ತಿರುತ್ತಾರೆ. ಈ
ಪಂಚಕರ್ಮ ಚಿಕಿತ್ಸೆ ಅನುಸರಿಸುವುದು ದೀರ್ಘ ಆರೋಗ್ಯದ ಕೀಲಿ ಕೈ. ವೇದಜ್ಞಾನದ ಅಧಾರದಲ್ಲಿ ವಿವರಿಸಲ್ಪಟ್ಟ ಪಂಚಕರ್ಮ ಚಿಕಿತ್ಸೆ ಪ್ರತಿಯೊಬ್ಬರೂ ಪ್ರತೀ ವರ್ಷಕ್ಕೊಮ್ಮೆ ಸಾಧ್ಯವಾಗದಿದ್ದರೂ ಯಾವಾಗಲಾದರೊಮ್ಮೆ ಪಡೆಯುವುದು ಅತಿ ಸೂಕ್ತ. ಆಯುರ್ವೇದದ ಪ್ರಕಾರ ವಾತ, ಪಿತ್ತ ಮತ್ತು ಕಫ ಎಂಬ ತ್ರಿದೋಷಗಳು ಶರೀರದಲ್ಲಿ ಸಮತೋಲನದಲ್ಲಿದ್ದಾಗ
ಕೂದಲು ಆರೋಗ್ಯದ ಕನ್ನಡಿ. ಆರೋಗ್ಯಕರ ಕೂದಲು ಆರೋಗ್ಯಕರ ದೇಹದ ಸೂಚಕ. ಹೀಗಾಗಿ ಕೂದಲನ್ನು ನೀವು ಆರೈಕೆ ಮಾಡಬೇಕಾಗುತ್ತದೆ. ಕೂದಲ ಆರೈಕೆಯು ಆರೋಗ್ಯ ಆರೈಕೆಯ ಒಂದು ಅವಿಭಾಜ್ಯ ಅಂಗ. ಆರೋಗ್ಯಕರ ಕೂದಲು ಆರೋಗ್ಯಕರ ದೇಹದ ಸೂಚಕ. ಕೂದಲಿನ ವಿಧ ಹಾಗೂ ಅದರ ಬಣ್ಣ
ರಸ ವಿದ್ಯೆ ಭಾರತೀಯ ವೈದ್ಯಪದ್ಧತಿಯ ನ್ಯಾನೋ ಟೆಕ್ನಾಲಜಿ.ಈ ತರಹದ ಸಂಶೋಧನೆಗಳಿಂದ ಆಹಾರ, ಆರೋಗ್ಯ, ರಕ್ಷಣೆ, ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಹೋಸ ಆಯಾಮವನ್ನೇ ಸೃಷ್ಟಿಸಬಹುದು. ಈ ಕಾಲದ ಉನ್ನತ ಸಂಶೋಧನೆಯಲ್ಲಿರುವುದು ನ್ಯಾನೋ ಟೆಕ್ನಾಲಜಿ – ಅಂದರೆ ಸೂಕ್ಷ್ಮವಸ್ತು ವಿಜ್ಞಾನ. ಇದರ ಬಗೆಗಿನ ಸಂಶೋಧನೆ