ಪಿಸಿಒಡಿ ಅಥವಾ ಪಿಸಿಒಎಸ್ ಅಂದರೆ ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೊಮ್. ಮಹಿಳೆಯರ ದೇಹದಲ್ಲಿ ಸ್ರಾವವಾಗುವ ಹಾರ್ಮೋನುಗಳ ಏರುಪೇರಿನಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪಿಸಿಓಡಿ ಋತುಚಕ್ರದ ಮೇಲೆ, ಹಾರ್ಮೋನು ಉತ್ಪಾದನೆಯ ಮೇಲೆ, ಸಂತಾನೋತ್ಪತ್ತಿ ಸಾಮಥ್ರ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಂಜೆತನಕ್ಕೆ ಇದು ಒಂದು ಪ್ರಮುಖ
ನಮ್ಮ ವಯಸ್ಸು ಹೆಚ್ಚಿದಂತೆ ಪೌಷ್ಠಿಕ ಆಹಾರದ ನಿಯಮಗಳು ಬದಲಾಗುತ್ತವೆ. ಕಾಲ ಕಳೆದಂತೆ ಬಿ12 ಜೀವಸತ್ವ ಬಹಳ ಮಹತ್ವದ್ದು. ನಾವು ಯಾವ ವಯಸ್ಸಿನಲ್ಲಿ ಈ ಬದಲಾವಣೆಗಳನ್ನು ಮಾಡುವ ಆವಶ್ಯಕತೆಯಿದೆ? ಬಿ12 ಜೀವಸತ್ವ ಹುಡುಕಿರಿ: ರಕ್ತ ಕೋಶಗಳನ್ನು ತಯಾರಿಸಲು, ಸಂವೇದನೆ ಸುಧಾರಿಸಲು ಬಿ12
ಭಾರತೀಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಆತಂಕದ ವಿಷಯ. ಬದಲಾದ ಜೀವನಶೈಲಿ, ದೈಹಿಕ ಶ್ರಮವಿಲ್ಲದ ದುಡಿಮೆ ಭಾರತೀಯರಲ್ಲಿ ಹೃದಯಾಘಾತದ ಸಾಧ್ಯತಾ ಪ್ರಮಾಣ ಹೆಚ್ಚಿಸಿದೆ. ಕೂತಲ್ಲೇ ಕೆಲಸ (ಮಾಹಿತಿ ತಂತ್ರಜ್ಞಾನ, ಕಚೇರಿ ಕೆಲಸ); ವಿಶ್ರಾಂತಿರಹಿತ ದುಡಿಮೆ, ದೈಹಿಕ ಚಟುವಟಿಕೆ ಇಲ್ಲದಿರುವುದು, ಧೂಮಪಾನ, ಮದ್ಯಪಾನ ಹವ್ಯಾಸ-ಹೃದಯಾಘಾತ ಹೆಚ್ಚಲು
ಅಡುಗೆ ಮನೆಯಲ್ಲಿ ಗಾಳಿ ಬೆಳಕು ಧಾರಾಳವಾಗಿ ಬರುವಂತಿರಬೇಕು. ಒಂದು “ಎಕ್ಸಾಟ್ ಫ್ಯಾನ್”ಇರುವುದು ಒಳ್ಳೆಯದು. ಅಡುಗೆ ಮನೆಯಲ್ಲಿ ಬಿಸಿ ನೀರು ಹಾಗೂ ತಣ್ಣೀರು ಬರುವಂತಹ ಒಂದು “ವಾಷ್ ಬೇಸಿನ್” ಇರಬೇಕು. ಬಿಸಿ ನೀರಿಗಾಗಿ ಸೌರಶಕ್ತಿಯನ್ನು ಬಳಸಿಕೊಳ್ಳುವುದು ಒಳ್ಳೆಯದು. ಹತ್ತಿರದಲ್ಲಿ ಸೋಪಿರಬೇಕು. ಮೊಣಕೈಯಿಂದ ನೀರನ್ನು
ಬೇಧಿ ಮತ್ತು ಅತಿಸಾರ ಮಕ್ಕಳಲ್ಲಿ ಕಾಡುವ ಬಹುದೊಡ್ಡ ಸಮಸ್ಯೆಯಾಗಿದ್ದು ವಾರ್ಷಿಕವಾಗಿ ಭಾರತ ದೇಶವೊಂದರಲ್ಲಿಯೇ 6 ಲಕ್ಷ ಮಂದಿ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಆರಂಭಿಕ ಹಂತದಲ್ಲಿಯೇ ಭೇದಿಯನ್ನು ಗುರುತಿಸಿ ಈ ಓಆರ್ಯಸ್ ದ್ರಾವಣ ನೀಡಿದ್ದಲ್ಲಿ 90 ಶೇಕಡ ಮಕ್ಕಳ ಸಾವನ್ನು ತಡೆಯಬಹುದು ಎಂದು ಅಂಕಿ
ಈ ವರ್ಷ ಗಾಂಧೀಜಿಯವರ 150ನೇ ಜಯಂತಿ ವರ್ಷಾಚರಣೆ. ಈ ಸಂದರ್ಭದಲ್ಲಿ, ಆರೋಗ್ಯದ ಬಗೆಗಿನ ಗಾಂಧೀಜಿಯವರ ವಿಚಾರ ಧಾರೆಯನ್ನ ಓದಿ, ಕೇಳಿ ತಿಳಿದುಕೊಳ್ಳುವ ಕುತೂಹಲ ಮೂಡಿತು. ಗಾಂಧೀಜಿ ಸರದಾರ್ ಪಟೇಲ್ರೊಂದಿಗೆ, ಪುಣೆಯಿಂದ 29 ಕಿ.ಮೀ. ದೂರದಲ್ಲಿದ್ದ ಉರುಳಿ ಕಾಂಚನ್ ಶಹರಕ್ಕೆ, 1945ರ ಡಿಸೆಂಬರ್ನಲ್ಲಿ
ವಿಶ್ವದಲ್ಲಿ ಕಣ್ಣಿನ ಅಸಹಜತೆಗಳಾಗಿ ಕಂಡು ಬರುವ ಕಣ್ಣಿನ ಸಮಸ್ಯೆಗಳೆಲ್ಲವೂ, ಕಣ್ಣು ಗುಡ್ಡೆಯ ಅಳತೆಯಲ್ಲಿ (ಚಿಕ್ಕ ಅಥವಾ ದೊಡ್ಡ ಪ್ರಮಾಣದಲ್ಲಿ), ಕಾರ್ನಿಯಾದ ಆಕಾರದಲ್ಲಿ, ವಯಸ್ಸಿಗೆ ಸಂಬಂಧಿಸಿದಂತೆ ಮಸೂರದಲ್ಲಿ ಉಂಟಾಗುವ ಬದಲಾವಣೆ ಮುಂತಾದ ಕಾರಣಗಳಿಂದ ಬರುತ್ತದೆ. ಒಂದು ಸಾಮಾನ್ಯ, ಆರೋಗ್ಯಕರ ಕಣ್ಣಿನಲ್ಲಿ, ಕಾರ್ನಿಯಾ
ನವೆಂಬರ್ 14 – ಮಕ್ಕಳ ದಿನ ಇಂದಿನ ದಿನಗಳಲ್ಲಿ ಮಕ್ಕಳಿಗೆ ನಾವು ನೀಡುವಂತಹ ತಪ್ಪಾದ ಆಹಾರ ಪದ್ಧತಿಯ ಪ್ರಭಾವದಿಂದಾಗಿ ಹಲವಾರು ಸಮಸ್ಯೆಗಳು ಕಂಡುಬರುತ್ತಿದೆ. ಭವಿಷ್ಯತ್ತಿನಲ್ಲಿ ಅದು ದೊಡ್ಡ ತೊಂದರೆಯಾಗಿ ಪರಿಣಮಿಸಬಹುದು. ಪ್ರಸ್ತುತ ಜೀವನಶೈಲಿಯೂ ಸಹ ಅವರ ಮೇಲೆ ಗಾಢವಾಗಿ ಪ್ರಭಾವ ಬೀರುವುದು.
ಮೆಡಿಕಲ್ ವಿಜ್ಞಾನಿಗಳ ಪ್ರಕಾರ ಗರ್ಭಧಾರಣೆ ಎನ್ನುವುದು ಪ್ರಕೃತಿದತ್ತವಾದ ನೈಸರ್ಗಿಕವಾದ ಒಂದು ಸಹಜ ಪ್ರಕ್ರಿಯೆ ಆಗಿದೆ. ಹಾಗಾದರೆ ಗರ್ಭಪಾತ ಎಂದರೇನು? ಗರ್ಭಪಾತ ಎಂದರೆ ತಾಯಿಯ ಗರ್ಭಕೋಶದಿಂದ ಭ್ರೂಣವು 9 ತಿಂಗಳ ಅವಧಿಗೆ ಮುನ್ನ ಹೊರಬರುವ ಸ್ಥಿತಿಯನ್ನು ಗರ್ಭಪಾತ ಎನ್ನುತ್ತೇವೆ. ಗರ್ಭಪಾತದಲ್ಲಿ 2 ವಿಧಗಳಿವೆ.