ಹಗಲು ನಿದ್ರೆ – ಆರೋಗ್ಯಕ್ಕೆ ಉತ್ತಮವಲ್ಲ.ಲಾಕ್ಡೌನ್ ಹಿನ್ನೆಲೆಯಲ್ಲಿ ಹಲವರು ಕೆಲಸವಿಲ್ಲದೆ ಹಗಲು ನಿದ್ರಿಸುವುದನ್ನು ಅಭ್ಯಾಸಮಾಡಿಕೊಂಡಿದ್ದಾರೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹಗಲು ನಿದ್ರಿಸುವ ಬದಲು ಆ ಸಮಯವನ್ನು ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ನಿದ್ರೆಯೆಂಬುದು ಮನುಷ್ಯನ ಆರೋಗ್ಯವನ್ನು ಕಾಯ್ದಿರಿಸುವುದರಲ್ಲಿ ಅತ್ಯಂತ ಮಹತ್ವದ ಪಾತ್ರ
ಧೂಮಪಾನ ಮತ್ತು ದುಶ್ಚಟಗಳಿಂದ ದೂರವಿರಿ.ಮದ್ಯಪಾನದಿಂದ ಅನೇಕ ದುಷ್ಪರಿಣಾಮ ಮತ್ತು ಕೆಡುಕುಗಳು ಉಂಟಾಗುತ್ತವೆ. ಲಘು ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುವವರು ಆಲ್ಕೋಹಾಲ್ಗೆ ದಾಸಾನುದಾಸರಾಗಿರುವುದಿಲ್ಲ. ಅದರೆ ವಿಪರೀತ ಕುಡಿಯುವವರು ಈ ದುಶ್ಚಟಕ್ಕೆ ಬಲಿಯಾಗುತ್ತಾರೆ. ಹಾಗೆಯೇ ಧೂಮಪಾನವನ್ನು ಅತಿಯಾಗಿ ಮಾಡುವುದು ಆರೋಗ್ಯಕ್ಕೆ ಮಾರಕ. ಇತ್ತೀಚೆಗೆ ಧೂಮಪಾನ
ಹಂದಿ ಜ್ವರ ಎಂದರೇನು ? ಹಂದಿ ಜ್ವರ ಅಥವಾ ಸ್ವೈನ್ ಇನ್ಫ್ಲುಯೆಂಜಾ ಹಂದಿಗಳಲ್ಲಿ ಕಂಡುಬರುವ ಒಂದು ರೋಗ. ಈ ವೈರಾಣು ಸೋಂಕು ಪ್ರಸ್ತುತ ಜನರ ನಡುವೆ ಹರಡುತ್ತಿರುವ ಕಾರಣ ಈಗ ಇದನ್ನು ಹಂದಿ ಜ್ವರ ಎಂದು ಕರೆಯಲಾಗುತ್ತಿದೆ. ಈ ರೋಗದ ಮೂಲದ
ಬೇಸಿಗೆಯ ಅಪಾಯಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಬಿಸಿಲಿನ ತಾಪ ಏರುತ್ತಿದೆ. ಅಂತೆಯೇ ಬೇಸಿಗೆಯನ್ನು ಕಾಡುವ ಹಲವು ರೋಗಗಳ ಆತಂಕವೂ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಬಹುದು. ಅದಾಗ್ಯೂ ಆಹಾರ ಜೀವನ ಶೈಲಿ ಬಗ್ಗೆ ಎಚ್ಚರ ವಹಿಸಿದರೆ ಬೇಸಿಗೆಯಲ್ಲೂ ಆರೋಗ್ಯಕರವಾದ ಜೀವನ ನಡೆಸಬಹುದು. ಸುಡು ಬೇಸಿಗೆ ಬಂತೆಂದರೆ
ಕಾಲ್ಗೆಜ್ಜೆ ಹೆಣ್ಣಿನ ಹನ್ನೆರಡು ಅಲಂಕಾರಗಳಲ್ಲಿ ಒಂದು. ಅದೊಂದು ಸ್ತ್ರೀಯ ಸೌಂದರ್ಯ ಹೆಚ್ಚಿಸುವ ಸಾಧನ. ಕಾಲ್ಗೆಜ್ಜೆ ನೋಡುವವರ ಕಣ್ಣಿಗೆ ಹಿತ; ಅಷ್ಟೇ ಅಲ್ಲ ಧರಿಸುವ ಸ್ತ್ರೀಯ ಆರೋಗ್ಯಕ್ಕೂ ಪ್ರಯೋಜನಕಾರಿ. ಕಾಲ್ಗೆಜ್ಜೆ ಮತ್ತೆ ಘಲ್ಲೆನ್ನಲಿ.. ಕಾಲ್ಗೆಜ್ಜೆ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಅದರ ಝಣ್ ಝಣ್
ನಿಮ್ಮ ಮಗು ತುಂಬಾ ಹಠ ಮಾಡುತ್ತದೆಯೇ?.. ಬೇರೆಯವರಿಗೆ ಹೊಡೆಯುತ್ತದೆಯೇ?.. ಕೈಗೆ ಸಿಕ್ಕ ವಸ್ತುಗಳನ್ನು ಎಸೆಯುತ್ತದೆಯೇ?.. ವಿಪರೀತ ಸಿಡುಕು ಸ್ವಭಾವವೇ?… ಹಾಗಾದರೆ ಸಿಡಿಯುವ ಇಂತಹ ನಡವಳಿಕೆಯಿಂದ ಮಗುವನ್ನು ಪಾರು ಮಾಡಬೇಕಾದರೆ ನೀವು ಟೈಮ್ಔಟ್ ಬಿಹೇವಿಯೊರಾಲ್ ಇಂಟರ್ವೆನ್ಷನ್ ಅಪ್ರೋಚ್ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಮಕ್ಕಳಲ್ಲಿ ಕೆಲವೊಮ್ಮೆ
ದೀರ್ಘ, ಆರೋಗ್ಯಕರ ಜೀವನ ನಡೆಸುವುದಕ್ಕಾಗಿ ಸಕಾರಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳಲು ಬಯಸುವುದಾದರೆ, ಬದುಕಿನ ಪ್ರತಿದಿನವೂ ಸಕಾರಾತ್ಮಕ ಆಹಾರ ಅಭ್ಯಾಸಗಳ ಬಗ್ಗೆ ಜಾಗೃತರಾಗಿರುವುದರ ಕಡೆ ಗಮನಹರಿಸಿ.ಆಹಾರವು ಪ್ರತಿಯೊಬ್ಬರಿಗೂ ತುಂಬಾ ಮುಖ್ಯವಾಗಿರುತ್ತದೆ. ನಾವು ವೈವಿಧ್ಯಮಯ ಅಹಾರಗಳನ್ನು ಸೇವಿಸಿರುತ್ತೇವೆ ಹಾಗೂ ಕೆಲವೊಮ್ಮೆ ಸಭೆ-ಸಮಾರಂಭಗಳಲ್ಲಿ ನಮಗೆ ಅಧಿಕ ಆಹಾರವನ್ನು
ಬದುಕಲು, ದೇಹ ರಕ್ಷಿಸಲು ದೈಹಿಕ ಚಟುವಟಿಕೆಗಳನ್ನು ಮಾಡಲು, ಪ್ರತಿದಿನ ನಿಗದಿತ ಸಮಯಕ್ಕೆ, ಆವಶ್ಯಕ ಪ್ರಮಾಣದಲ್ಲಿ ಆಹಾರ ತಿನ್ನಲೇಬೇಕು. ಏನನ್ನಾದರೂ ತಿನ್ನಲು, ಕೇವಲ ಹೊಟ್ಟೆ ತುಂಬಿಕೊಳ್ಳಲು, ನಾವು ತಿನ್ನುವುದಿಲ್ಲ. ದೇಹಕ್ಕೆ ಬೇಕಾದ ಪೌಷ್ಟಿಕ ಅಂಶಗಳನ್ನು ಸಮತೋಲನ ಆಹಾರವಾಗಿ ಸ್ವೀಕರಿಸಲು, ಆಹಾರ ವಿಜ್ಞಾನಿಗಳು, ವೈದ್ಯರು,
ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಕೊರೋನಾ ವೈರಸ್ ರೋಗದ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಅತಿ ಮುಖ್ಯ.ಕೆಲವೊಂದು ಜೀವನ ಪದ್ದತಿ ಹಾಗೂ ಆಹಾರ ಆಚಾರವನ್ನು ಪಾಲಿಸುವುದು ಈಗ ಅತಿ ಮುಖ್ಯವಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸಬೇಕು. ಶುಚಿತ್ವವನ್ನು ಕಾಪಾಡುವುದು ಮುಖ್ಯ. ಕೊರೋನಾ ವೈರಸ್