ಆಚಾರ್ಯ ಚರಕರು ಭಾರತೀಯ ವೈದ್ಯಪದ್ದತಿಯ ಪಿತಾಮಹ.ಚರಕ ಸಂಹಿತಾ ಗ್ರಂಥ ಇವತ್ತಿಗೂ ಸಾಮಾನ್ಯ ವ್ಯಾಧಿಗಳಿಗೆ ಚಿಕಿತ್ಸೆ ನೀಡುವ ಆಯುರ್ವೇದ ವೈದ್ಯರಿಗೆ ಆಧಾರ ಗ್ರಂಥ. ಆಯುರ್ವೇದ ಶಾಸ್ತ್ರವು ಭಾರತದ ಅತ್ಯಂತ ಪುರಾತನವಾದ ವೈದ್ಯಕೀಯ ಶಾಸ್ತ್ರವಾಗಿದೆ. ಸರಿಸುಮಾರು 2,000 ರಿಂದ 3000 ವರ್ಷಗಳ ಇತಿಹಾಸವಿರುವ ಈ
ಕೋವಿಡ್-19 ಹಾಗೂ 19 ಮಿಥ್ಯಗಳು ಕೊರೋನಾ ಜ್ವರದ ಬಗ್ಗೆ ಮತ್ತು ವೈರಾಣುವಿನ ಬಗ್ಗೆ ಕೆಲವೊಂದು ಸತ್ಯ ವಿಚಾರಗಳನ್ನು ಜನರ ಮಾಹಿತಿಗಾಗಿ ನೀಡಲು ಪ್ರಯತ್ನ.ಈ ವೈರಾಣುವಿನ ಬಗ್ಗೆ ಸಾಕಷ್ಟು ವಿಚಾರಗಳು ತಿಳಿದಿದ್ದರೂ ಜನರಲ್ಲಿ ಹಲವಾರು ತಪ್ಪುಕಲ್ಪನೆಗಳು, ಮಿಥ್ಯಗಳು ಒಬ್ಬರಿಂದ ಇಬ್ಬರಿಗೆ ಸಾಮಾಜಿಕ ಜಾಲತಾಣದಲ್ಲಿ
ಚರ್ಮ ರೋಗಗಳಿಗೆ ಮುದ್ದಾರಶೃಂಗಿ ಬಾಹ್ಯ ಪ್ರಯೋಗಗಳನ್ನು ಕಾಣಬಹುದು. ಬ್ಯಾಟರಿಗಳ ತಯಾರಿಕೆಯಲ್ಲಿ, ಪೈಂಟ್ಗಳ ತಯಾರಿಕೆ, ಇಂಕ್ ಹಾಗೂ ಇತರೇ ಹಲವಾರು ಕರ್ಖಾನೆಗಳಲ್ಲಿ ಇದರ ಉಪಯೋಗ ಹೆಚ್ಚಾಗಿರುತ್ತದೆ. ಮುದ್ದಾರಶೃಂಗಿಯು (ಮರದಾರಸಿಂಗಿ) ಹೊಳೆಯುವ, ಹರಳುಗಳ ರೂಪದ, ಪದರಗಳುಳ್ಳ, ಪ್ರಾಕೃತವಾಗಿ ದೊರೆಯುವ ಖನಿಜದ್ರವ್ಯ. ಇದು ಪ್ರಕೃತಿಯಲ್ಲಿ ಗೆಲೆನ
ಕೋವಿಡ್-19 ಸೋಂಕಿಗೆ ಮಧುಮೇಹಿಗಳು ಯಾಕೆ ಬೇಗ ತುತ್ತಾಗುತ್ತಾರೆ? ಮಧುಮೇಹಿ ರೋಗಿಗಳು ಬಹಳ ಜಾಗರೂಕರಾಗಿದ್ದು, ರೋಗಾಣುಗಳು ದೇಹದೊಳಗೆ ಸೇರದಂತೆ ನೋಡಿಕೊಳ್ಳಬೇಕು. ಅದೇ ರೀತಿ ದೇಹದಲ್ಲಿನ ಗ್ಲೂಕೋಸ್ನ ಪ್ರಮಾಣವನ್ನು ಯಾವಾಗಲೂ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕಾಗಿರುತ್ತದೆ. ವೈರಾಣು ಸೋಂಕುವಿಗೂ ದೇಹದ ರಕ್ಷಣಾ ವ್ಯವಸ್ಥೆಗೂ ನೇರವಾದ ಸಂಬಂಧವಿದೆ. ಯಾವಾಗ
ಮೂಗಿನಲ್ಲಿ ರಕ್ತ ಸೋರುವುದಕ್ಕೆ ಮನೆಮದ್ದು….. ಗರಿಕೆ. ಈ ಔಷದೋಪಚಾರವನ್ನು ಸುಮಾರು 7 ದಿನಗಳ ಕಾಲ ಬೆಳಿಗ್ಗೆ ಮಾಡಬೇಕು. ಆ ದಿನ ಶಾಲೆಯಲ್ಲಿ ಹತ್ತನೇ ತರಗತಿಯ ಬೀಳ್ಕೊಡುಗೆ ಸಮಾರಂಭದ ಸಂಭ್ರವೋ ಸಂಭ್ರಮ. ಸರಸ್ವತಿ ಪೂಜೆ, ನಂತರ ಮಕ್ಕಳ ನಾಯಕರಿಂದ ಅನಿಸಿಕೆಗಳ ಬಿತ್ತರ, ಶಿಕ್ಷಕರಿಂದ
ಬೇಸಿಗೆಯಲ್ಲಿ ಸೌಂದರ್ಯ ರಕ್ಷಣೆ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.ಬೇಸಿಗೆಯ ಅತೀವ ಸೆಖೆ ಹಾಗೂ ಬೇಸಿಗೆ ಕಾಯಿಲೆಗಳಿಂದ ಪಾರಾಗಲು ದೇಹವನ್ನು ಆದಷ್ಟು ಶುಚಿಯಾಗಿ ಇಡಬೇಕೆಂಬುದೇ ಇದರ ಒಟ್ಟು ತಾತ್ಪರ್ಯ. ಉತ್ತರಾಯಣ ಆರಂಭವಾಗುವುದರೊಂದಿಗೆ ಸೂರ್ಯನ ಸ್ಪರ್ಶಶಕ್ತಿಗೆ ಸುಡುವ ಬಿಸಿ, ದೈನಂದಿನ ಗಡಿಬಿಡಿ ವನಿತೆಯರ ಜೀವನದ
ಮರೆವು ಕಾಯಿಲೆಯ ಆರಂಭವೇ? ಮೊಬೈಲು ಎತ್ತಿಕೊಳ್ಳುವುದನ್ನು ಮರೆಯುವುದರಿಂದ ಎ.ಟಿ.ಎಂ. ಪಿನ್ ನಂಬರ್ ಮರೆಯುವವರೆಗೆ ದೈನಂದಿನ ಜೀವನದಲ್ಲಿ ಅದೆಷ್ಟೋ ಮರೆವುಗಳು ನಮಗಾಗುತ್ತದೆ. ನಿಮ್ಮ ಗ್ಯಾಸ್ ಕನೆಕ್ಷನ್ನ ಕನ್ಸ್ಯೂಮರ್ ನಂಬರ್ ಎಷ್ಟು? ಅತ್ಯಂತ ನಿಕಟ ಸಂಬಂಧಿಕರ ಅಥವಾ ಗೆಳೆಯರ ಮೊಬೈಲು ನಂಬರನ್ನು ಹೇಳಬಲ್ಲಿರಾ? ಅಪ್ಪ
ಸೇಬು ಹಾಗೂ ಮರಸೇಬು ಆರೋಗ್ಯ ರಕ್ಷಕ ಹಣ್ಣುಗಳು.ಈ ಹಣ್ಣುಗಳು ಜೀರ್ಣಾಂಗವ್ಯೂಹವನ್ನು ಶುದ್ಧಿಗೊಳಿಸುವಲ್ಲಿ ಹಾಗೂ ಕಶ್ಮಲಗಳನ್ನು ಜಠರದಿಂದ ಹೊರಹಾಕುವಲ್ಲಿ ಯಶಸ್ವಿ ಪಾತ್ರ ವಹಿಸುತ್ತವೆ. ಸೇಬು ಹಾಗೂ ಮರಸೇಬು ಎಂದ ತಕ್ಷಣ ಎಲ್ಲರ ಬಾಯಲ್ಲಿ ನೀರೂರುವುದು ಸಹಜ. ಇಂತಹ ಹಣ್ಣುಗಳು ಕೆಲವೊಂದು ಮುಖ್ಯವಾದ ಜೀವಸತ್ವಗಳು
ಅನಾರೋಗ್ಯವನ್ನು ಗುಣಪಡಿಸುವುದಕ್ಕಿಂತಲೂ ತಡೆಗಟ್ಟುವುದು ಉತ್ತಮ. ಭಾರತದಲ್ಲಿನ ಪ್ರಿವೆಂಟಿವ್ ಹೆಲ್ತ್ಕೇರ್ ಮಾರುಕಟ್ಟೆಯು 2022 ರ ವೇಳೆಗೆ ಗಾತ್ರದಲ್ಲಿ 106 ಶತಕೋಟಿ ಡಾಲರ್ ಗೆ ಏರಿಕೆಯಾಗುವ ಸಾಧ್ಯತೆಯಿದೆ. ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು ರೋಗದ ಚಿಹ್ನೆಗಳು ಮತ್ತು ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕಾಗಿ ಕಾಯಬೇಕಾದ ದಿನಗಳು ಇನ್ನು ಮುಗಿದವು.