ಮಕ್ಕಳನ್ನು ಕಾಡುವ ಡಯಾಬಿಟಿಸ್ ಈಗ ಆತಂಕ ಸೃಷ್ಟಿಸಿದೆ. ಮಾನಸಿಕ ಒತ್ತಡವೇ ಇದಕ್ಕೆ ಮೂಲ ಕಾರಣ ಎನ್ನಬಹುದು.ಜೀವನಶೈಲಿಯ ಬದಲಾವಣೆಯು ಮಧುಮೇಹ ಹೊಂದಿರುವ ಮಕ್ಕಳಿಗೆ ಬಹಳ ಮುಖ್ಯ. ಡಯಾಬಿಟಿಸ್ ಅಥವಾ ಮಧುಮೇಹ ಈಗ ಮಕ್ಕಳನ್ನೂ ಕಾಡಲಾರಂಭಿಸಿದೆ. ಸಕ್ಕರೆ ಕಾಯಿಲೆ ಈಗ 12 ರಿಂದ 14
ಆಕ್ಯುಪಂಕ್ಚರ್ ಚೀನಾದಿಂದ ಬಂದ ನೋವು ನಿವಾರಕ ಸೂಜಿ ಚಿಕಿತ್ಸೆ. ಅಕ್ಯುಪಂಕ್ಚರ್ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಅತ್ಯಂತ ತೆಳುವಾದ ಹಲವು ಸೂಜಿಗಳನ್ನು ನಿರ್ದಿಷ್ಟ ಶಕ್ತಿ ಬಿಂದುಗಳಲ್ಲಿ ಚುಚ್ಚಿ ರೋಗವನ್ನು ಗುಣಪಡಿಸುವ ಚಿಕಿತ್ಸಾ ವಿಧಾನವಿದು. ‘ಆಕ್ಯು’ ಎಂದರೆ ಸೂಜಿ ಹಾಗೂ ‘ಪಂಕ್ಚರ್’
ಬೆಳಗುತಿದ್ದ ದೀಪಕ್ಕೆ ಮದಿರೆ ಏಕೆ..?ಕೊರೋನಾ ವಿರುದ್ಧದ ಹೋರಾಟ ತೀವ್ರ ಆಗಬೇಕಿತ್ತು, ಸಮಾಜವು ಶಾಂತಿ ನೆಮ್ಮದಿಯಿಂದ ಬದುಕಬೇಕಿತ್ತು ಅಂದರೆ ಈ ಮದ್ಯದಂಗಡಿಗಳ ಅನುಮತಿಯನ್ನು ಸರಕಾರವು ಹಿಂತೆಗೆದುಕೊಂಡು ಜನರನ್ನು ಇದರ ವಿರುದ್ಧದ ಅಸ್ತ್ರ ಸಿಗುವವರೆಗೆ ಕಾಪಾಡಬೇಕು. ರಾಮಕೃಷ್ಣ ಪರಮಹಂಸರು ಒಂದು ಸುಂದರ ಮಾತು ಹೇಳಿದರು,
ಕ್ಯಾನ್ಸರ್ ರೋಗಿಗಳಿಗೆ ಕೋವಿಡ್ ಸೋಂಕು ತಗಲಿದಾಗ ಸಮಸ್ಯೆಗಳು ದ್ವಿಗುಣವಾಗುತ್ತದೆ.ಕ್ಯಾನ್ಸರ್ ರೋಗಿಗಳಲ್ಲಿ ಕೋವಿಡ್-19 ಸೋಂಕು ಅಥವಾ ಇನ್ನಾವುದೇ ಬ್ಯಾಕ್ಟೀರಿಯಾ ಹಾಗೂ ವೈರಾಣು ಸೋಂಕು ತಗಲಿದಾಗ ತೀವ್ರತರವಾಗಿ ಕಾಡಿ ರೋಗಿಯ ದೇಹಸ್ಥಿತಿ ಮತ್ತಷ್ಟು ಹದಗೆಟ್ಟು ಮಾರಣಾಂತಿಕವಾಗಿ ಕಾಡುವ ಎಲ್ಲಾ ಸಾಧ್ಯತೆಗಳು ಮುಕ್ತವಾಗಿದೆ. ಕೋವಿಡ್-19 ಎಂಬ
ಶುಂಠಿ ಚಹಾ ಆರೋಗ್ಯಕ್ಕೆ ಪ್ರಯೋಜನಕಾರಿ.ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಶುಂಠಿ ಚಹಾ ಸೇವನೆ ಸಹಕಾರಿ. ಭಾರತೀಯ ವೈದ್ಯಕೀಯ ಪರಂಪರೆಯಲ್ಲಿ ಅತ್ಯಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುವಂತಹ ಪದಾರ್ಥ ಶುಂಠಿ ಎಂಬ ವಿಷಯ ನಮಗೆ ಹೊಸತೇನಲ್ಲ. ಮನೆಯಲ್ಲಿಯೇ
ಮಕ್ಕಳಲ್ಲಿ ಕೋವಿಡ್19 ರೋಗದ ಲಕ್ಷಣಗಳು ಇತರ ವಯಸ್ಕ ವ್ಯಕ್ತಿಗಳಂತೆ ಕೋವಿಡ್ ರೋಗದ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ.ಮಕ್ಕಳಲ್ಲಿ ಆಗ ತಾನೇ ಬೆಳವಣಿಗೆ ಹೊಂದುತ್ತಿರುವ ಹೆಚ್ಚು ಶಕ್ತಿಶಾಲಿಯಾದ ರಕ್ಷಣಾ ವ್ಯವಸ್ಥೆ ಇರುವ ಕಾರಣ ರೋಗದ ಲಕ್ಷಣಗಳು ಬಹಳ ಕನಿಷ್ಟ ಪ್ರಮಾಣದಲ್ಲಿ ಇರುತ್ತದೆ ಎಂದು ಅಂದಾಜಿಸಲಾಗಿದೆ. ಎಲ್ಲಾ
ಮದ್ಯವೆ ಸರ್ಕಾರಕ್ಕೆ ಮುಖ್ಯ ಆದಾಯದ ಮೂಲವೇ? ಲಾಕ್ ಡೌನ್ ನಂತರ ಮದ್ಯ ಮಾರಾಟ ಪುನರರಾಂಭವಾದಾಗ ಸಾಮಾಜಿಕ ಅಂತರ, ಮುನ್ನೆಚ್ಚರಿಕೆ, ಮಾಸ್ಕು, ಕೈ ಸ್ವಚ್ಚತೆ ಎಲ್ಲವನ್ನೂ ಗಾಳಿಗೆ ತೂರಿ ಜನ ಮೊದಲ ದಿನ 45 ಕೋಟಿ ರೂಪಾಯಿಯ ಮದ್ಯ ಕುಡಿದು ಕುಪ್ಪಳಿಸಿದ್ದಾರೆ. ಸರಕಾರಕ್ಕೆ
ಮನೋ ಒತ್ತಡವನ್ನು ಹೇಗೆ ನಿಭಾಯಿಸಬಹುದು? ಉದ್ವೇಗ, ಒತ್ತಡ ಮತ್ತು ಆತಂಕವು ಯಾವುದೇ ವ್ಯಕ್ತಿಯ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ.ಕರೋನಾ ವೈರಸ್ ಮತ್ತು ಲಾಕ್ಡೌನ್ ಕಾರಣ ಈ ಸಮಸ್ಯೆಗಳು ವಿಶೇಷವಾಗಿ ನಗರಗಳಲ್ಲಿ ಹೆಚ್ಚಾಗಿದೆ. ಒತ್ತಡ ನಿವಾರಣೆಗೆ ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ. ಆಯುರ್ವೇದದಲ್ಲಿ
ತುಪ್ಪ ಬೇಕು ತುಪ್ಪ. ಆಯುರ್ವೇದವು ಅದಕ್ಕೆ ’ನಿತ್ಯ ರಸಾಯನ’ ಎಂದು ಕರೆದು, ಆರೋಗ್ಯವಂತ ಮನುಷ್ಯ ಮತ್ತು ಹಲವು ರೋಗಗಳಿಂದ ಬಳಲುತ್ತಿರುವವರು ನಿತ್ಯವೂ ತುಪ್ಪ ಸೇವಿಸಬೇಕು ಎಂದಿದೆ. ಕೇವಲ ತಿನ್ನುವ ಮೂಲಕವಷ್ಟೇ ಅಲ್ಲ ತುಪ್ಪದ ಬಾಹ್ಯ ಬಳಕೆಯೂ ಪ್ರಯೋಜನಕಾರಿ. ಅದೆಷ್ಟೇ ದೊಡ್ಡ ಸುಳ್ಳಾದರೂ