ಭಾರತದ “ನಮಸ್ಕಾರ’ ವಿಶ್ವಕ್ಕೆ ಭರವಸೆ ತುಂಬುತ್ತಿದೆ. ಯೋಗದ ನಂತರ ನಮಸ್ಕಾರ ಸಂಪ್ರದಾಯವನ್ನು ಈಗ ವಿಶ್ವದ ಪ್ರತಿಯೊಂದು ದೇಶವೂ ಒಪ್ಪಿಕೊಂಡಿದೆ. ಕೊರೊನಾದಿಂದ ತಪ್ಪಿಸಿಕೊಳ್ಳಲು ಭಾರತದ “ನಮಸ್ಕಾರ’ ವಿಶ್ವಕ್ಕೆ ಭರವಸೆ ತುಂಬುತ್ತಿದೆ. ಜಗದ ಹಲವು ಭಾಗಗಳಲ್ಲಿ ರುವ ನಮಸ್ಕಾರ ಈಗ ಕೊರೊನಾ ಭೀತಿಗೂ ಮದ್ದಾಗುತ್ತಿದೆ.
ಕೋವಿಡ್-19 ಗೆ ಚಿಕಿತ್ಸೆ ಏನು ಮತ್ತು ಹೇಗೆ? ಔಷಧಿ ಮತ್ತು ಲಸಿಕೆ ಇಲ್ಲದ ರೊಗವನ್ನು ಗೆಲ್ಲಲು ಇರುವುದೊಂದೇ ಉಪಾಯ ಎಂದರೆ ರೋಗಕ್ಕೆ ತುತ್ತಾಗದಿರುವುದು ಮತ್ತು ರೋಗಬರದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು.ಇಡೀ ಮನುಕುಲವೇ ಕಣ್ಣಿಗೆ ಕಾಣದ ವೈರಾಣುವಿನ ಮುಂದೆ ಮಕಾಡೆ ಮಲಗಿದೆ.ಬದಲಾದ ಸನ್ನಿವೇಶದಲ್ಲಿ
ವೃದ್ಧರನ್ನು ಜೀವನೋತ್ಸಾಹದಲ್ಲಿರಿಸಿ. ವೃದ್ಧರು ಮನೆಗೆ, ಸಮಾಜಕ್ಕೆ ಹೊಣೆ ಅಲ್ಲ.ಕೋವಿಡ್-19 ವಯಸ್ಕರಲ್ಲಿ ಬಹಳಷ್ಟು ಮಾನಸಿಕ ವ್ಯಾಕುಲತೆ ಹುಟ್ಟು ಹಾಕಿದೆ. ಯಾವುದೇ ಕಾರಣಕ್ಕೂ ಅವರನ್ನು ಏಕಾಂಗಿಯಾಗಿರಲು ಬಿಡಬಾರದು.ನಿರಂತರವಾಗಿ ಅವರ ಮೇಲೆ ನಿಗಾ ಇದ್ದು, ನಿರ್ಲಕ್ಷ್ಯತೆಗೊಳಗಾಗದಂತೆ ನೋಡಿಕೊಳ್ಳಬೇಕು. ವೃದ್ಧಾಪ್ಯದಲ್ಲಿ ಅನೇಕರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ.
ನಿಮ್ಮ ಕಣ್ಣುಗಳನ್ನು ಆಗಾಗ್ಗೆ ಮುಟ್ಟಬೇಡಿ. ರಕ್ಷಣಾತ್ಮಕ ಕನ್ನಡಕವನ್ನು ಧರಿಸಿ. ಕರೋನಾ ವೈರಸ್ ವಿರುದ್ಧ ತಡೆಗಟ್ಟುವ ಕ್ರಮವಾಗಿ ಮುಖದ ಮುಖವಾಡ ಮತ್ತು ಕೈ ನೈರ್ಮಲ್ಯ ಕಡ್ಡಾಯವಾಗಿದೆ. ವೈರಸ್ ಸಹ ಕಣ್ಣುಗಳ ಮೂಲಕ ದೇಹವನ್ನು ಪ್ರವೇಶಿಸಬಹುದು. ರಕ್ಷಣಾತ್ಮಕ ಕನ್ನಡಕ ಅಥವಾ ಕನ್ನಡಕವನ್ನು ಧರಿಸುವುದರಿಂದ ವೈರಸ್
ರೋಗ ನಿವಾರಕ ತುಳಸಿ ಕೋವಿಡ್ 19 ಸಮಯದಲ್ಲಿ ಗಿಡಮೂಲಿಕೆಗಳಲ್ಲಿ ಬಹಳ ಪ್ರಯೋಜನಕಾರಿ ಸಸ್ಯವಾಗಿದೆ. ದೇಹವನ್ನು ಆರೋಗ್ಯಕರವಾಗಿಡಲು, ಸೋಂಕುಗಳನ್ನು ತಡೆಗಟ್ಟುವಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ. ಉತ್ತಮ ಆರೋಗ್ಯ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ತುಳಸಿ-ಗಿಡಮೂಲಿಕೆಗಳ ರಾಣಿ. ಇದು ಹೆಚ್ಚಿನ ಪೌಷ್ಠಿಕಾಂಶವನ್ನು ಹೊಂದಿದೆ ಮತ್ತು ದೇಹವನ್ನು ಆರೋಗ್ಯಕರವಾಗಿಡಲು, ಸೋಂಕುಗಳನ್ನು
ವಿಶ್ವ ಫಾಲೂನ್ ದಾಫಾ ದಿನ-ಮೆ 13 .ಫಾಲೂನ್ ದಾಫಾ ಎಂದರೆ ಸಾಧನೆಯ ಮಹಾನ್ ಮಾರ್ಗ ಅಥವ ಸಾಧನೆಯ ಹಾದಿ ಎಂದರ್ಥ. ಈ ವ್ಯಾಯಾಮವನ್ನು ಮಾಡುವುದರಿಂದ ಮನಸ್ಸಿನ ಏಕಾಗ್ರತೆ ಮೂಡುವುದು. ಮೆ 13 ಫಾಲೂನ್ ದಾಫಾ ಮೂಲಕ ತಮ್ಮ ಜೀವನವನ್ನು ಧನಾತ್ಮಕವಾಗಿ ರೂಪಿಸಿಕೊಂಡಿರುವ
ಮಕ್ಕಳನ್ನು ಕಾಡುವ ಡಯಾಬಿಟಿಸ್ ಈಗ ಆತಂಕ ಸೃಷ್ಟಿಸಿದೆ. ಮಾನಸಿಕ ಒತ್ತಡವೇ ಇದಕ್ಕೆ ಮೂಲ ಕಾರಣ ಎನ್ನಬಹುದು.ಜೀವನಶೈಲಿಯ ಬದಲಾವಣೆಯು ಮಧುಮೇಹ ಹೊಂದಿರುವ ಮಕ್ಕಳಿಗೆ ಬಹಳ ಮುಖ್ಯ. ಡಯಾಬಿಟಿಸ್ ಅಥವಾ ಮಧುಮೇಹ ಈಗ ಮಕ್ಕಳನ್ನೂ ಕಾಡಲಾರಂಭಿಸಿದೆ. ಸಕ್ಕರೆ ಕಾಯಿಲೆ ಈಗ 12 ರಿಂದ 14
ಆಕ್ಯುಪಂಕ್ಚರ್ ಚೀನಾದಿಂದ ಬಂದ ನೋವು ನಿವಾರಕ ಸೂಜಿ ಚಿಕಿತ್ಸೆ. ಅಕ್ಯುಪಂಕ್ಚರ್ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಅತ್ಯಂತ ತೆಳುವಾದ ಹಲವು ಸೂಜಿಗಳನ್ನು ನಿರ್ದಿಷ್ಟ ಶಕ್ತಿ ಬಿಂದುಗಳಲ್ಲಿ ಚುಚ್ಚಿ ರೋಗವನ್ನು ಗುಣಪಡಿಸುವ ಚಿಕಿತ್ಸಾ ವಿಧಾನವಿದು. ‘ಆಕ್ಯು’ ಎಂದರೆ ಸೂಜಿ ಹಾಗೂ ‘ಪಂಕ್ಚರ್’
ಬೆಳಗುತಿದ್ದ ದೀಪಕ್ಕೆ ಮದಿರೆ ಏಕೆ..?ಕೊರೋನಾ ವಿರುದ್ಧದ ಹೋರಾಟ ತೀವ್ರ ಆಗಬೇಕಿತ್ತು, ಸಮಾಜವು ಶಾಂತಿ ನೆಮ್ಮದಿಯಿಂದ ಬದುಕಬೇಕಿತ್ತು ಅಂದರೆ ಈ ಮದ್ಯದಂಗಡಿಗಳ ಅನುಮತಿಯನ್ನು ಸರಕಾರವು ಹಿಂತೆಗೆದುಕೊಂಡು ಜನರನ್ನು ಇದರ ವಿರುದ್ಧದ ಅಸ್ತ್ರ ಸಿಗುವವರೆಗೆ ಕಾಪಾಡಬೇಕು. ರಾಮಕೃಷ್ಣ ಪರಮಹಂಸರು ಒಂದು ಸುಂದರ ಮಾತು ಹೇಳಿದರು,