ಇಲಿ ಜ್ವರ ಬ್ಯಾಕ್ಟೀರಿಯಾ ಸೂಕ್ಷ್ಮಾಣುವಿನಿಂದ ಉಂಟಾಗುವ ಕಾಯಿಲೆ. ಸಮ್ಮಿಶ್ರ ಲಕ್ಷಣಗಳು ಕಂಡುಬರುವುದರಿಂದ ವೈದ್ಯರು ಕೂಡ ಇದನ್ನು ಶ್ವಾಸಕೋಶದ ಸೋಂಕು ಎಂದು ತಪ್ಪಾಗಿ ನಿರ್ಧರಿಸಬಹುದು. ಈಗಿನ ಸಂದರ್ಭದಲ್ಲಂತೂ ಇಲಿಜ್ವರವನ್ನು ಮರೆತು, ಕೊರೋನಾ ಪರೀಕ್ಷೆಗೆ ಸೂಚಿಸಬಹುದು. ಇತ್ತೀಚೆಗೆ ರೋಗಿಯೊಬ್ಬ ನಿಶ್ಶಕ್ತ ಸ್ಥಿತಿಯಲ್ಲಿ ನನ್ನ ಚಿಕಿತ್ಸಾಲಯಕ್ಕೆ
ಅನುಲೋಮ ವಿಲೋಮ / ನಾಡಿಶೋಧನ ಪ್ರಾಣಾಯಾಮದಿಂದ ಸಿಟ್ಟು ಕಡಿಮೆಯಾಗಿ, ತಾಳ್ಮೆ ಹೆಚ್ಚಾಗುತ್ತಾ ಬರುತ್ತದೆ. ಸರಿಯಾಗಿ ನಿದ್ದೆ ಬಾರದವರು(Deep sleep) ಈ ಪ್ರಾಣಾಯಾಮವನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ. ಅನುಲೋಮ ವಿಲೋಮ / ನಾಡಿಶೋಧನ ಪ್ರಾಣಾಯಾಮವು ನಮ್ಮ ಉಸಿರಾಟವನ್ನು ಸ್ವಚ್ಛಗೊಳಿಸುತ್ತದೆ.
ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಹೆಚ್ಚುವರಿ ಆಹಾರ ಮತ್ತು ಆರೋಗ್ಯ ಸೇವೆ ಏಕೆ ಬೇಕು? ಕಡಿಮೆ ಅಥವಾ ಅಪೌಷ್ಟಿಕ ಆಹಾರವನ್ನು ಸೇವಿಸಿದಲ್ಲಿ, ಇದರ ಪರಿಣಾಮವಾಗಿ ಮಹಿಳೆಯರಲ್ಲಿ ಅಪೌಷ್ಟಿಕತೆ ಉಂಟಾಗಿ ಶಿಶುವಿನ ಜನನದ ತೂಕ ಕಡಿಮೆ ಆಗುವುದಲ್ಲದೆ ಹಾಗೂ ತಾಯಿಯ ಮರಣದ ಪ್ರಮಾಣವು ಕೂಡ ಹೆಚ್ಚುತ್ತದೆ.
ಯಾವ ಸೋಪು ಬಳಸಬೇಕು? ಮಾಮೂಲಿ ಸಾಬೂನು ಹಾಗೂ ನೀರು, ಕೈ ತೊಳೆಯುವುದಕ್ಕೆ ಆದ್ಯತೆ ಪಡೆಯಲಿ. ನೀರು ಹಾಗೂ ಸಾಬೂನು ಲಭ್ಯ ಇರದೇ ಇದ್ದ ಪಕ್ಷದಲ್ಲಿ ಜೆಲ್ ಸ್ಯಾನಿಟೈಸರ್ ಬಳಸಿ.ರಾಸಾಯನಿಕದ ದೀರ್ಘಕಾಲೀನ ಬಳಕೆಯಿಂದ ಆಗುವ ಪ್ರಯೋಜನಕ್ಕಿಂತ ಅಪಾಯಗಳೇ ಹೆಚ್ಚು. ಕೈ ತೊಳೆಯುವುದು ಆರೋಗ್ಯಕರ
ಕಷ್ಟಗಳಿಗೆಲ್ಲಾ ಆತ್ಮಹತ್ಯೆಯೊಂದೇ ಪರಿಹಾರವೇ? ಬಹಳಷ್ಟು ಜನರಿಗೆ ಉದ್ಯೋಗದಾತರಾಗಿದ್ದ ಕಾಫೀ ಡೇ ಸಿದ್ಧಾರ್ಥ ಅವರಿಂದ ಹಿಡಿದು ವಿಶ್ವವನ್ನೇ ನಡುಗಿಸಿದ್ದ ಹಿಟ್ಲರ್ನಂತಹವನನ್ನೂ ಆಲಿಂಗಿಸಿಕೊಂಡಿದ್ದ ಆತ್ಮಹತ್ಯೆ ಎನ್ನುವ ಮಹಾಮಾರಿ ದುರ್ಬಲ ಎನ್ನುವ ಸೂಚನೆ ಸಿಕ್ಕ ಯಾರನ್ನೂ ಬಿಡೊಲ್ಲ ಎನ್ನುವುದು ಸ್ಪಷ್ಟ. ನಟ ಸುಶಾಂತ್ ಸಿಂಗ್ ಸಾವಿನ
ವಿಶ್ವಾಸಾರ್ಹ ಲಸಿಕೆಯೇ ಈಗ ಪಲ್ಟಿ ಹೊಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಆಕ್ಸ್ ಫರ್ಡ್ ಯೂನಿವರ್ಸಿಟಿ ಮತ್ತು ಆಸ್ಟ್ರಾ ಜೆನೆಕಾ ಕಂಪನಿಯ ಲಸಿಕೆಯ ಕೊನೆಯ ಹಂತಹ ಮಾನವ ಪ್ರಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ . ಇಡೀ ವಿಶ್ವದಲ್ಲಿ ಎಲ್ಲಾ ಲಸಿಕೆಗಳಿಗಿಂತ ಹೆಚ್ಚಾಗಿ ಭರವಸೆ ಮೂಡಿಸಿದ್ದ, ವಿಶ್ವ
ಕೊರೋನಾ ಸೈಡ್ಎಫೆಕ್ಟ್- ಮಕ್ಕಳಲ್ಲಾಗುತ್ತಿರುವುದೇನು? ಕಳೆದ ಮೂರು ತಿಂಗಳಿಂದ ಯುರೋಪ್, ಅಮೇರಿಕಾ, ಏಷ್ಯಾಗಳಲ್ಲಿ ಕೋವಿಡ್-19 ಸಂಬಂಧಿತ ಬಹು ಅಂಗಾಗ ಉರಿಯೂತ ಪ್ರಕರಣಗಳು ಮಕ್ಕಳಲ್ಲಿ ಹಾಗೂ ಹದಿಹರೆಯದವರಲ್ಲಿ ಹೆಚ್ಚಿತ್ತಿರುವ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಇಡೀ ಪ್ರಪಂಚವನ್ನು ಹಿಂಡಿ ಹಿಪ್ಪೆ ಮಾಡಿರುವ ಕೊರೋನಾ ಇಟಲಿ, ಸ್ಪೇನ್,
ಕೊರೋನಾ ಪೀಡಿತ ದೇಶಗಳಲ್ಲಿ 2ನೇ ಸ್ಥಾನಕ್ಕೆ ಏರಿದ ಭಾರತ !! ವಿಶ್ವದ ಇತರ ಕೊರೊನಾ ಹಾವಳಿಯ ದೇಶಗಳಿಗೆ ಹೋಲಿಸಿದರೆ, ಚೇತರಿಕೆ ಪ್ರಮಾಣ ಜಾಸ್ತಿ ಮತ್ತು ಸಾವಿನ ಪ್ರಮಾಣ ಭಾರತದಲ್ಲೇ ಕಮ್ಮಿ. ದೈನಂದಿನ ಪರೀಕ್ಷೆಯನ್ನು ಅತಿ ಹೆಚ್ಚು ವರದಿ ಮಾಡಿದ ಕೆಲವೇ ದೇಶಗಳಲ್ಲಿ
ಅಮೇರಿಕಾದಲ್ಲಿ ಹೆಚ್ಚುತ್ತಿದೆ ಖಿನ್ನತೆ ಹೊಂದುತ್ತಿರುವವರ ಸಂಖ್ಯೆ. ಪ್ರಪಂಚದ ಬಹುತೇಕ ದೇಶಗಳದ್ದೂ ಇದೇ ಪರಿಸ್ಥಿತಿ. ಕರೋನಾ ವೈರಸ್ ಸೋಂಕಿನ ಭಯವು ಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿವೆ.ಈ ಸಮಸ್ಯೆಯಿಂದ ಭಾರತವೂ ಹೊರತಾಗಿಲ್ಲ. ಶತಮಾನದ ಮಹಾಕಾಯಿಲೆಯೆಂದೇ ಬಿಂಬಿತವಾಗಿರುವ ನೋವಲ್ ಕೊರೋನಾ ವೈರಸ್ ಆರ್ಭಟ