ಸೋಂಕು ನಿರ್ವಹಣೆಗೆ ಆಯುರ್ವೇದ ಪರಿಣಾಮಕಾರಿ. ಸೋಂಕನ್ನು ತಡೆಗಟ್ಟುವಲ್ಲಿ ಹಾಗೂ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುರ್ವೇದ ಗಿಡಮೂಲಿಕೆಗಳು ಹಾಗೂ ಚಿಕಿತ್ಸಾ ಪದ್ದತಿಯು ಪರಿಣಾಮಕಾರಿಯಾಗಿದೆ ಎಂದು ಭಾರತ ಸರಕಾರದ ಕೇಂದ್ರ ಆರೋಗ್ಯ ಸಚಿವಾಲಯವು ಸೂಚಿಸಿದೆ. ಅಶ್ವಗಂಧ, ರಸಾಯನದಂತಹ ಚೂರ್ಣಗಳು ಶ್ವಾಸಕೋಶದ ತೊಂದರೆಗಳು, ಫೈಬ್ರೋಸಿಸ್,
ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರ ತೆಗೆದುಕೊಳ್ಳಬೇಕು. ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ಆರೋಗ್ಯಕ್ಕೆ ಮಾರಕ. ನಕರಾತ್ಮಕ ಮನೋಭಾವ ತ್ಯಜಿಸಿ, ಸಕಾರಾತ್ಮಕ ಮನೋಭಾವನ್ನು ಹೊಂದುವುದು ಆರೋಗ್ಯದ ದೃಷ್ಠಿಯಿಂದ ಅವಶ್ಯಕ. ಡಿಸೆಂಬರ್ 2019 ರಲ್ಲಿ ಚೀನಾ ದೇಶದ ವುಹಾನ್ ನಗರದಲ್ಲಿ ಆರಂಭವಾದ ಈ
ಗೋಲ್ಡನ್ ಮಿಲ್ಕ್ –ಅಂದರೆ ಅರಿಶಿನ ಹಾಕಿದ ಹಾಲನ್ನುಕುಡಿಯಲು ಆಯುಷ್ ಸಚಿವಾಲಯವು ತಿಳಿಸಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಉಪಾಯವಾಗಿ ಕೋವಿಡ್ ಸಮಯದಲ್ಲಿ ವಿಟಮಿನ್ ಸಿ ಹೆಚ್ಚಿರುವ ಆಹಾರ ಪದಾರ್ಥಗಳಾದ ಸಿಟ್ರಸ್ ಹಣ್ಣುಗಳು (ನಿಂಬೆ, ಮೂಸಂಬಿ, ಕಿತ್ತಳೆ), ದಾಳಿಂಬೆ, ನೆಲ್ಲಿಕಾಯಿ ಇವೆಲ್ಲವೂ ಅತ್ಯಂತ
ಇಮ್ಯುನಿಟಿ ಬೂಸ್ಟರ್ ಆಹಾರಗಳು ಯಾವುವು? ಆರೋಗ್ಯಕರವಾಗಿರಲು ನಾವು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎನ್ನುವುದರ ಮೇಲೆ ಈ ಲೇಖನ ಬೆಳಕು ಚೆಲ್ಲುತ್ತದೆ. ಮಕ್ಕಳು ಮತ್ತು ವಯಸ್ಕರಿಗೆ ಸಮಾನವಾದ ಕೆಲವು ಅತ್ಯುತ್ತಮ ರೋಗನಿರೋಧಕ ಆಹಾರಗಳನ್ನು ಇಲ್ಲಿ ಪರಿಚಯಿಸಲಾಗಿದೆ. ಸೂಕ್ಷ್ಮಜೀವಿಗಳ ಹಾನಿಕಾರಕ ಪರಿಣಾಮಗಳನ್ನು ತಡೆದುಕೊಳ್ಳುವ
ನ್ಯೂಮೋನಿಯಾ ಅಥವಾ ಪುಪ್ಪುಸ ಜ್ವರ ಶ್ವಾಸಕೋಶಗಳಲ್ಲಿ ಬ್ಯಾಕ್ಟೀರಿಯ, ವೈರಸ್, ಶಿಲೀಂದ್ರ ಅಥವಾ ಇನ್ನಾವುದೇ ರೋಗಾಣುಗಳಿಂದ ಸೋಂಕು ತಗಲಿದಾಗ ಉಂಟಾಗುವ ಉರಿಯಾತ. ನ್ಯೂಮೋನಿಯಾ ಮಾರಣಾಂತಿವಲ್ಲದಿದ್ದರೂ ಈ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಬರೀ ಜ್ವರ, ಶೀತ, ಕೆಮ್ಮು, ನೆಗಡಿ ಎಂದು ನಿರ್ಲಕ್ಷಿಸಿದಲ್ಲಿ ರೋಗವನ್ನು ಅಲಕ್ಷಿಸಿದಲ್ಲಿ
ಆಸ್ಟಿಯೋ ಅರ್ಥ್ರೈಟಿಸ್ ಅಥವಾ ಮಂಡಿನೋವು ಸಾಮಾನ್ಯವಾಗಿ ಮಧ್ಯವಯಸ್ಸು ಅಥವಾ ಇಳಿವಯಸ್ಸಿನಲ್ಲಿ ಹೆಚ್ಚಾಗಿ ಕಾಡುತ್ತದೆ. ಪೌಷ್ಟಿಕವಲ್ಲದ ಜಂಕ್ ಫುಡ್ ಗಳ ಸೇವನೆ, ವ್ಯಾಯಾಮ ರಹಿತ ಜೀವನಶೈಲಿ ಇವೆಲ್ಲಾ ಮಂಡಿ ಸವಕಳಿ ಬೇಗ ಆಗಲು ಕಾರಣವಾಗುತ್ತವೆ.ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಇಂದ್ರಿಯಗಳಲ್ಲಿ
ಸಂಗಾತಿಯೇ ನನ್ನನ್ನು ಕೆಡಿಸಬೇಡ. ಅತ್ಯಾಚಾರ ಮಹಿಳೆಯ ಗೌರವ ಘನತೆ ಎರಡಕ್ಕೂ ಭಂಗ ತರುವ ಅಪರಾಧ. ಒಬ್ಬ ಕೊಲೆಗಾರ ಬಲಿಪಶುವಿನ ಶಾರೀರಿಕ ಚೌಕಟ್ಟು ಮಾತ್ರ ಹಾಳು ಮಾಡಿದರೆ, ಒಬ್ಬ ಅತ್ಯಾಚಾರಿ ಅಸಹಾಯಕ ಮಹಿಳೆಯನ್ನು ಅಪವಿತ್ರಗೊಳಿಸಿ ಕೆಳ ಮಟ್ಟಕ್ಕೆ ತರುತ್ತಾನೆ. ಅನೇಕ ವರ್ಷಗಳ ಹಿಂದೆ
ಜೀವ ಭಕ್ಷಕಗಳಾಗುತ್ತಿರುವ ಜೀವರಕ್ಷಕ ಔಷಧಿಗಳು ಬಹುದೊಡ್ಡ ಆರೋಗ್ಯ ಸಮಸ್ಯೆಯಾಗಿ ಕಂಡುಬಂದಿದೆ. ಪದೇ ಪದೇ ಆಂಟಿಬಯೋಟಿಕ್ ಬಳಸುವುದು, ರೋಗದ ಲಕ್ಷಣಗಳನ್ನು ಅಭ್ಯಸಿಸಿ ಡಾ||ಗೂಗಲ್ ಸಹಾಯದಿಂದ ನೀವೇ ವೈದ್ಯರಾಗಿ, ನಿಮ್ಮ ರೋಗಕ್ಕೆ ನೀವೇ ಸ್ವಯಂ ಔಷಧಿಗಳನ್ನು ಆಯ್ಕೆ ಮಾಡಿ ಬಳಸಿದಲ್ಲಿ ಮುಂದಾಗುವ ದುರಂತಕ್ಕೆ ನೀವೇ
ವಿಶ್ವ ಏಡ್ಸ್ ದಿನ ಡಿಸೆಂಬರ್ 1 ರಂದು ಆಚರಿಸಲಾಗುತ್ತದೆ. ಎಚ್.ಐ.ವಿ ಸೋಂಕು ತಗಲಿದವರೆಲ್ಲರೂ ಏಡ್ಸ್ ರೋಗದಿಂದ ಬಳಲೇಬೇಕು ಎಂಬ ನಿಯಮವಿಲ್ಲ. ಎಚ್.ಐ.ವಿ ಸೋಂಕಿತರನ್ನು ಮಾನವೀಯ ಕಳಕಳಿಯಿಂದ ನೋಡಬೇಕು. ಸಮಾಜ ಅವರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಪ್ರತಿ ವರ್ಷ ಡಿಸೆಂಬರ್ 1 ರಂದು