ಆರೋಗ್ಯಕರ ಹೃದಯ: ಮಾರ್ಗದರ್ಶಿ ಸೂತ್ರಗಳು – ಸೆಪ್ಟೆಂಬರ್ 29 – ವಿಶ್ವ ಹೃದಯ ದಿನ, ಹೃದ್ರೋಗವನ್ನು ತಡೆಗಟ್ಟಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ತೆಗೆದುಕೊಳಬೇಕಾದ ಕ್ರಮಗಳು: ಹೃದಯದ ಕಾಯಿಲೆಗಳು ವಿಶ್ವದಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿದೆ. ಹೃದಯದ ಆರೋಗ್ಯದ ಮಹತ್ವ ತಿಳಿಸಲು ಮತ್ತು
ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ. ಉತ್ತಮ ಆಹಾರ, ಶಿಸ್ತುಭದ್ಧ ದಿನಚರಿ, ರಾಸಾಯನಿಕ ಯುಕ್ತ ಆಹಾರ ಪದಾರ್ಥಗಳನ್ನು ಸೇವಿಸದಿರುವುದು ಸೂಕ್ತ. ಶಾಲೆಗಳಲ್ಲಿ ಮನ ಬಿಚ್ಚಿ ಆಟವಾಡುವ ಮಕ್ಕಳು ಸಹಜವಾಗಿ ನೆಗಡಿ, ಕೆಮ್ಮು, ಜ್ವರ ಮುಂತಾದ ಸಮಸ್ಯೆಗಳಿಗೆ ಒಳಗಾಗುತ್ತಾರೆ.
ಲೋಳೆಸರ – ನಿಮ್ಮ ಮನೆಯಲ್ಲಿರಲಿ ಈ ಔಷಧೀಯ ಸಸ್ಯ. ಸಸ್ಯಶಾಸ್ತ್ರೀಯ ಹೆಸರು: ಅಲೋ ಬಾರ್ಬಡೆನ್ಸಿಸ್ ಮಿಲ್ಲರ್ – Aloe barbadensis miller ಕುಟುಂಬ: ಲಿಲಿಯೇಸಿ ಸಂಸ್ಕೃತ: ಕುಮಾರಿ ಇಂಗ್ಲೀಷ್: ಅಲೋ ಹಿಂದಿ: ಘಿ-ಕುನ್ವರ್ ಮರಾಠಿ: ಖೋರ್ಪಾದ್ ತೆಲುಗು: ಕಲಾಬಂದ ಕನ್ನಡ: ಲೋಳೆ ಸರ
ಫಲವತ್ತತೆ ಹೆಚ್ಚಿಸಲು ಅಳವಡಿಸಿಕೊಳ್ಳಬೇಕಾದ ಜೀವನಶೈಲಿ. ನಮ್ಮ ಜೀವನಶೈಲಿಯು, ಪುರುಷರು ಮತ್ತು ಮಹಿಳೆಯರ, ಫಲವತ್ತತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಆಹಾರ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಗೆ ಸಂಬಂಧಿಸಿದಂತೆ ನಮ್ಮ ಕ್ರಮಗಳು ಸಂತಾನೋತ್ಪತ್ತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಒಂದು ವರ್ಷದ ಅಸುರಕ್ಷಿತ ಸಂಭೋಗದ
ಬೊಜ್ಜು ಒಂದು ದೀರ್ಘಾವಧಿ ಕಾಯಿಲೆ; ಸೂಕ್ತವಾದ ವೈದ್ಯಕೀಯ ಚಿಕಿತ್ಸೆ ಅಗತ್ಯ. ಬೊಜ್ಜು ಒಂದು ದೀರ್ಘಾವಧಿ ಕಾಯಿಲೆ; ಸೂಕ್ತವಾದ ವೈದ್ಯಕೀಯ ಚಿಕಿತ್ಸೆ ಅಗತ್ಯ. ಬೊಜ್ಜು ಜೀವನದ ಗುಣಮಟ್ಟದ ಮೇಲೆ ನೇರವಾದ ಪ್ರಭಾವ ಬೀರಿ, ಹೃದ್ರೋಗಗಳು, ಏರುರಕ್ತದೊತ್ತಡ ಮತ್ತು ಇನ್ನೂ ಇತರ ಅನೇಕ ಆರೋಗ್ಯ ಸಮಸ್ಯೆಗಳಿಗೆ
ಜೀವನಶೈಲಿ ಮತ್ತು ಸಂತಾನೋತ್ಪತ್ತಿ (ಫಲವತ್ತತೆ). ಈ ಲೇಖನದಲ್ಲಿ, ಜೀವನಶೈಲಿ ಮತ್ತು ಸಂತಾನೋತ್ಪತ್ತಿಯ ಸಂಬಂಧವನ್ನು ಅರ್ಥಮಾಡಿಕೊಳೋಣ. ಕೆಲವು ಅಭ್ಯಾಸಗಳು ಮತ್ತು ಆಯ್ಕೆಗಳು ಸಂತಾನೋತ್ಪತ್ತಿಯ ಸಾಮರ್ಥ್ಯವನ್ನು ಹೆಚ್ಚಿಸಬಹುದು ಅಥವಾ ಅಡ್ಡಿಪಡಿಸಬಹುದು. ಒಂದು ವರ್ಷದ ಅಸುರಕ್ಷಿತ ಸಂಭೋಗದ ನಂತರವೂ ಗರ್ಭಧರಿಸಲು ಅಸಮರ್ಥರಾದರೆ ಬಂಜೆತನವೆಂದು ಪರಿಗಣಿಸಲಾಗುತ್ತದೆ. ಈಗ ಇದು
ಶ್ರೀ ಕೃಷ್ಣ ಜನ್ಮಾಷ್ಟಮಿ ವಿಷ್ಣುವಿನ ಅವತಾರವಾದ ಶ್ರೀ ಕೃಷ್ಣ ಭಗವಂತನು ಹುಟ್ಟಿದ ಪರ್ವ ದಿನ. ಕೃಷ್ಣನಿಗೆ ಬೆಣ್ಣೆಯ ಮೇಲಿದ್ದ ಬಯಕೆ ಅತೀತ, ನವನೀತ ಚೋರ ಎಂದೇ ಪ್ರಸಿದ್ದಿಯಾಗಿದ್ದ ಕೃಷ್ಣನಿಗೆ ಬೆಣ್ಣೆ ಬಲು ಪ್ರಿಯವಾದದ್ದು.ಆದರೆ ವೈಜ್ನಾನಿಕವಾಗಿ ಅಥವಾ ವೈದ್ಯಕೀಯವಾಗಿ ನಾವು ನೋಡಿದಾಗ,ಮಕ್ಕಳಿಗೆ ಬಹು
ಅಲರ್ಜಿ ತಡೆಗಟ್ಟುವುದು ಹೇಗೆ ? ಸಾಮಾನ್ಯವಾಗಿ ಅಲರ್ಜಿ ಯನ್ನು ಹೋಮಿಯೋಪತಿ ಔಷದಿಗಳು ಯಾವುದೇ ಅಡ್ಡ ಪರಿಣಾಮಗಳಿಲ್ಲದೆಯೇ ಕಾಯಿಲೆಯನ್ನು ಗುಣಪಡಿಸುತ್ತದೆ. ಸ್ವಲ್ಪ ಚಳಿ ಗಾಳಿ ಬೀಸಿದರೆ ತಕ್ಷಣ, ಸೀನು, ಮೂಗು ಕಟ್ಟಿಕೊಂಡು ಉಸಿರಾಡಲು ಕಷ್ಟ, ಆನಂತರ ಕೆಮ್ಮು, ಉಬ್ಬಸ ಶುರುಅಗುತ್ತೆ, ದಿನವೂ ಇನ್ಹೇಲರ್
ಅಜವಾನ್ ಬಹಳಷ್ಟು ಖಾಯಿಲೆಗಳನ್ನು ದೂರವಿಡಲು ತುಂಬಾ ಸಹಕಾರಿ. ತೀಕ್ಷ್ಣ ಮತ್ತು ಉಷ್ಣಗುಣವನ್ನು ಹೊಂದಿರುವ ಇದು ಶೀತದಿಂದ, ವಾತ ಮತ್ತು ಕಫ ದೋಷಗಳಿಂದ ಉಂಟಾಗುವ ಹಲವು ಸಮಸ್ಯೆಗಳನ್ನು ದೂರವಿಡುತ್ತದೆ ತಾಯಿಯೇ ಮೊದಲ ಗುರು ಎಂದಂತೆ ಅಡುಗೆ ಮನೆಯೇ ಮೊದಲ ಆಸ್ಪತ್ರೆ ಎಂದು ಹೇಳಬಹುದು.