ಟಿನಿಟಸ್ ಅಥವಾ ಕಿವಿಮೊರೆತ ಎನ್ನುವುದು ಹೆಚ್ಚುತ್ತಿರುವ ಶಬ್ಧಮಾಲಿನ್ಯದ ಕಾರಣದಿಂದಾಗಿ ಕಂಡು ಬರುವ ಅತ್ಯಂತ ಅಸಹನೀಯವಾದ ಮತ್ತು ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವ ವಿಶಿಷ್ಟ ಖಾಯಿಲೆ.ಇದನ್ನು ನಿರ್ಲಕ್ಷಿಸಿದರೆ ಶಾಶ್ವತ ಕಿವುಡುತನ ಬರಲೂ ಬಹುದು. ಏಕೆಂದರೆ ಟಿನಿಟಸ್ ಎನ್ನುವುದು ಕಿವುಡುತನದ ಖಾಯಿಲೆಯ ಮುನ್ಸೂಚನೆ ಎಂದರೂ
ಸ್ನೇಹಿತರು “ನನಗೆ ಆಚೆ ಮನೆಯ ಶಾಂತಿಯೊಂದಿಗೆ ಆಡಬೇಕು” “ಅವಳು ಅಪ್ಪಅಮ್ಮನ ಜೊತೆ ಹೊರಗೆ ಹೋದ್ನಲ್ಲ. ಇವತ್ತು ನಾನು ನಿನ್ನ ಜೊತೆ ಆಡ್ತೀನಿ” “ಬೇಡ, ನನಗೆ ಶಾಂತಿ ಜೊತೆನೇ ಆಟ ಆಡಬೇಕು” ವಯಸ್ಸಾಗುತ್ತಾ ಮಕ್ಕಳು ಸ್ನೇಹಿತರ ವಿಷಯದಲ್ಲಿ ಹಠ ಮಾಡತೊಡಗುತ್ತಾರೆ. ಈ ಹಠ
ಪಿರಮಿಡ್ ಯಂತ್ರ ಸಕಲ ದೋಷಗಳ ಪರಿಹಾರಕ್ಕೆ ಹೋಲಿಸ್ಟಿಕ್ ಪರಿಕಲ್ಪನೆಯ ಪ್ರಾಚೀನ ಪದ್ದತಿ. ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಸ್ವಾಸ್ಥ್ಯ ಇವುಗಳ ವೃದ್ದಿ ಮತ್ತು ಸುಧಾರಣೆಗಳು ಪಿರಮಿಡ್ ಯಂತ್ರದಿಂದ ಖಂಡಿತಾ ಸಾಧ್ಯ ಎಂಬುದು ಸಾಬೀತಾಗಿದೆ. ಬಹುತೇಕ ಸಮಸ್ಯೆಗಳ ನಿವಾರಣೆಗೆ ಇದು ಸಹಕಾರಿ. ಇದು
ಮಾನಸಿಕ ಅಸಮತೋಲನ ಏನೆಂದರೆ ನಮ್ಮ ಇಂದ್ರಿಯ ಹಾಗು ಮನಸ್ಸಿನ ಮೇಲಿರುವ ನಮ್ಮ ಹತೋಟಿಯನ್ನು ಕಳೆದುಕೊಳ್ಳುವುದು. ದೇಶದಲ್ಲಿ ಸುಮಾರು 94 ಮಿಲಿಯನ್ ಸಂಖ್ಯೆಯಷ್ಟು ಜನ ಮಾನಸಿಕ ಒತ್ತಡಗಳಾದ ಖಿನ್ನತೆ (Depression), ಉದ್ವೇಗಗಳಿಂದ (Anxiety) ಬಳಲುತ್ತಿದ್ದಾರೆ. ಈ ಮಾನಸಿಕ ಒತ್ತಡವೆಂದರೇನು?? ಇದರ ಲಕ್ಷಣ ಹಾಗು
ಕಿಡ್ನಿ ಸ್ಟೋನ್ಗೆ ಕಾರಣ ಕಡಿಮೆ ನೀರು ಅಥವಾ ಕಡಿಮೆ ದ್ರವಾಹಾರ ಸೇವನೆ, ಹೆಚ್ಚು ಉಪ್ಪು ಬಳಕೆ ಮಾಡುವುದು ಹಾಗೂ ಹೆಚ್ಚಿನ ಸಕ್ಕರೆ ಬಳಕೆ. ನಮ್ಮ ತಪ್ಪು ಆಹಾರ ಪದ್ಧತಿಯ ಪರಿಣಾಮವಾಗಿ, ತಪ್ಪು ಜೀವನ ಪದ್ಧತಿಯ ಪ್ರಭಾವದಿಂದಾಗಿ ಕಾಡುವಂತಹ ಸಮಸ್ಯೆಗಳಲ್ಲಿ ಕಿಡ್ನಿ ಸ್ಟೋನ್
ಆತ್ಮಹತ್ಯೆ ಯೋಚನೆ ಮಾಡುವವರು ಸಾಮಾನ್ಯವಾಗಿ, ಮಾನಸಿಕವಾಗಿ, ದುರ್ಬಲರಾಗಿ, ಉದ್ವೇಗ ಹಾಗೂ ಖಿನ್ನತೆಯನ್ನು ಹೊಂದಿರುತ್ತಾರೆ. ಪ್ರತಿಯೊಂದು ಆತ್ಮಹತ್ಯೆಯೂ ವಿನಾಶಕಾರಿ ಹಾಗೂ ಅವರ ಸುತ್ತಲಿನವರ ಮೇಲೆ ಭೀಕರ ಪರಿಣಾಮ ಮಾಡುತ್ತದೆ. ಪ್ರಪಂಚದ ಪ್ರತೀ ನೂರು ಸಾವುಗಳಲ್ಲಿ ಒಂದು ಆತ್ಮಹತ್ಯೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯ
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನ ಎಂದು ಫೆಬ್ರವರಿ 13 ರಂದು ಆಚರಿಸಿ ಜನರಲ್ಲಿ ಈ ದಂತ ವೈದ್ಯಕೀಯ ಶಸ್ತ್ರ ಚಿಕಿತ್ಸಾ ವಿಭಾಗದ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅರಿವು ಮೂಡಿಸುವ ಕಾರ್ಯ ದೇಶದಾದ್ಯಂತ ಮಾಡಲಾಗುತ್ತದೆ. ಬಾಯಿ ಮುಖ
ಪ್ರತಿಕೂಲ ಔಷಧ ಪ್ರತಿಕ್ರಿಯೆಯ ಅಡ್ಡ ಪರಿಣಾಮಗಳು 1. ಪ್ರತಿಕೂಲ ಔಷಧ ಪ್ರತಿಕ್ರಿಯೆ ಎಂದರೇನು? ಪ್ರತಿಕೂಲ ಔಷಧ ಪ್ರತಿಕ್ರಿಯೆಯನ್ನು ಅಡ್ವರ್ಸ್ ಡ್ರಗ್ ರಿಯಾಕ್ಷನ್(ಎಡಿಆರ್) ಎಂದು ಕರೆಯುತ್ತಾರೆ. ಅನಾರೋಗ್ಯ ಅಥವಾ ರೋಗ ನಿವಾರಣೆಗಳಿಗೆ ಬಳಸುವ ಔಷಧಗಳ ಚಿಕಿತ್ಸೆಯಿಂದಾಗಿ ಉಂಟಾಗುವ ಬೇಡದ, ಉದ್ದೇಶವಲ್ಲದ ಹಾನಿಕಾರಕ ಪ್ರತಿಕ್ರಿಯೆಯನ್ನು
ಜಂತು ಹುಳುಗಳ ಸಮಸ್ಯೆ ನಮ್ಮ ಭಾರತದ ಬಹುದೊಡ್ಡ ಆರೋಗ್ಯ ಸಮಸ್ಯೆ. ಬೇರೆ ಬೇರೆ ರೀತಿಯಲ್ಲಿ ಮಕ್ಕಳ ಹೊಟ್ಟೆ ಸೇರಿದ ಈ ಹುಳುಗಳು ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಮಾರಕವಾಗಿ ಕಾಡುತ್ತದೆ. ರಾಷ್ಟ್ರೀಯ ಹುಳ ನಿರ್ಮೂಲನ ದಿನ – ಫೆಬ್ರವರಿ 10