ಒಣದ್ರಾಕ್ಷಿ ದೇಹಕ್ಕೆ ಶಕ್ತಿ ಮತ್ತು ಧಾತುಗಳಿಗೆ ಪುಷ್ಠಿ ನೀಡುವ ಅದ್ಭುತ ಫಲ. ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಅಮೃತ ಸಮಾನವಾದ ಒಣ ದ್ರಾಕ್ಷಿಯನ್ನು ನಾವು ನಿತ್ಯವೂ ಸೇವಿಸಬೇಕು. ಆಯುರ್ವೇದದಲ್ಲಿ ಹಣ್ಣುಗಳಲ್ಲಿ ಶ್ರೇಷ್ಠವಾದದ್ದು ಎಂದು ದ್ರಾಕ್ಷಿ ಹಣ್ಣಿಗೆ ಹೇಳುತ್ತಾರೆ. ಭಾವಪ್ರಕಾಶ ನಿಘಂಟುವಿನಲ್ಲಿ ಸ್ವಭಾವದಿಂದಲೇ ದೇಹಕ್ಕೆ ಹಿತವನ್ನು
ವ್ಯಾಪಿಸುತ್ತಿದೆ ಪಿಂಕ್ ಐ ಕಣ್ಣಿನ ಸೋಂಕು. ಈ ಕಣ್ಣಿನ ಸೋಂಕು ತಡೆಗಟ್ಟುವುದಕ್ಕೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು – ಆಗಾಗ ಕೈ ತೊಳೆಯಬೇಕು, ಎದುರಿನಲ್ಲಿ ಇರುವವರ ಕಣ್ಣನ್ನು ನೋಡುತ್ತಾ ಮಾತನಾಡುವುದು ಸ್ವಲ್ಪ ಕಾಲ ನಿಲ್ಲಿಸಬೇಕು, ಸನ್ ಗ್ಲಾಸ್ ಅಥವಾ ಕಪ್ಪು ಕನ್ನಡಕವನ್ನು ಧರಿಸುವುದು
ಕೆಂಗಣ್ಣುಅಥವಾ ಮದ್ರಾಸ್ ಐ ಗೆ ಮುಂಜಾಗ್ರತೆಯೇ ಮದ್ದು. ತ್ವರಿತವಾಗಿ ಹರಡುವ ಸಾಂಕ್ರಾಮಿಕ ಕಾಯಿಲೆ ಕೆಂಗಣ್ಣು ಒಂದಿಷ್ಟು ದಿನಗಳಿಂದ ಕೆಂಗಣ್ಣಿನ ಸೋಂಕು ತೀವ್ರವಾಗಿದ್ದು ಸಾಂಕ್ರಾಮಿಕ ಸ್ವರೂಪ ತಾಳಿದೆ. ಈ ರೋಗ ಸಾಮಾನ್ಯವಾಗಿ ಅಪಾಯಕಾರಿಯಲ್ಲ. ಆದರೆ ಚಿಕಿತ್ಸೆ ವಿಳಂಬವಾದರೆ ದೃಷ್ಟಿಗೆ ತೊಂದರೆಯಾಗಬಹುದು. ದಾವಣಗೇರಿಯಿಂದ ಬಾದಾಮಿಗೆ
ಹಿತ್ತಲ ಗಿಡ ಬಸಳೆ ತುಂಬಾ ಪೋಷಕಾಂಶಗಳನ್ನು ಹೊಂದಿದೆ – ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಬಸಳೆಯಲ್ಲಿ ಇರುವ ಕಬ್ಬಿಣ ಮತ್ತು ಕ್ಯಾಲ್ಸಿಯಂ ಮೂಳೆಗಳ ಆರೋಗ್ಯಕ್ಕೆ ಮತ್ತು ರಕ್ತಹೀನತೆಯನ್ನು ತಡೆಯಲು ಪ್ರಯೋಜನಕಾರಿಯಾಗಿದೆ. ಬಸಳೆ ಒಂದು ಬಳ್ಳಿ, ಆರೋಗ್ಯಕರ ಹಸಿರು ಎಲೆಗಳ
ಟಿವಿ ಮೊಬೈಲ್ ಮಕ್ಕಳ ಸ್ಮರಣಶಕ್ತಿಗೆ ಮಾರಕ. ಮಕ್ಕಳ ಏಕಾಗ್ರತೆ ಹಾಗೂ ಸ್ಮರಣಶಕ್ತಿ ಹೆಚ್ಚಳಕ್ಕೆ ಯೋಗ ಮತ್ತು ಧ್ಯಾನ ಬಹಳಮುಖ್ಯ. ಮಕ್ಕಳು ಪ್ರತಿನಿತ್ಯ ಆಡಬೇಕು. ದೇಹದ ಶಕ್ತಿಗೆ ಆರೋಗ್ಯ ಬೇಕು. ಆರೋಗ್ಯದ ಮೂಲ, ನಾವು ಸೇವಿಸುವ ಆಹಾರ, ಮುಖ್ಯವಾಗಿ ಹಾಲು, ಹಣ್ಣು, ಸೊಪ್ಪು.
ಆಯುರ್ವೇದ ವೆಲ್ ನೆಸ್ ಸೆಂಟರ್ – ದಿ ಸ್ಕೂಲ್ ಆಫ್ ಏನ್ಶಿಯಂಟ್ ವಿಸ್ಡಮ್ – ಈ ಸಂಸ್ಥೆಯು ಪ್ರಾಚೀನ ಸಾಮಾನ್ಯ ಜ್ಞಾನ ಅರಿತುಕೊಳ್ಳಲು ಮತ್ತು ಸಂರಕ್ಷಿಸಲು ಸಮರ್ಪಿತವಾಗಿರುವ ಒಂದು ವಿಭಿನ್ನ ಆರೋಗ್ಯ ಕೇಂದ್ರವಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಬೆಂಗಳೂರಿನ ಹೊರವಲಯದಲ್ಲಿರುವ, ಏರ್ ಪೋರ್ಟ್
ಸೊಂಟ ನೋವಿಗೆ ಪರಿಹಾರವೇನು? ಇದಕ್ಕೆ ಬಹುತೇಕವಾಗಿ ಆಹಾರದಲ್ಲಿ ಪೋಷಕಾಂಶಗಳ ಕೊರತೆ ಮತ್ತು ತಪ್ಪಾದ ಜೀವನಶೈಲಿಯೇ ಕಾರಣ. ಪ್ರತಿನಿತ್ಯ ಎಣ್ಣೆಯನ್ನು ಹಚ್ಚಿಕೊಂಡು ನಂತರ ಸ್ನಾನ ಮಾಡುವುದರಿಂದ ಸಣ್ಣ ಪ್ರಮಾಣದಲ್ಲಿರುವ ಸೊಂಟನೋವು ಗುಣವಾಗುತ್ತದೆ. “ತಡೆಯಲಾರದ ಸೊಂಟ ನೋವಿದೆ; ಕಾಲಿಗೂ ನೋವು ಹರಡುತ್ತಿದೆ, ಸ್ವಲ್ಪ ಹೊತ್ತು
ಕಪ್ಪು ಬಂಗಾರ ಕಾಳುಮೆಣಸು ಅತ್ಯುತ್ತಮ ನೋವು ನಿವಾರಕವಾಗಿರುವುದರಿಂದ ಸಂಧಿವಾತ, ಆಮವಾತ, ಗೌಟ್ ನಂತಹ ಸಮಸ್ಯೆಗಳಲ್ಲಿ ತುಂಬಾ ಸಹಕಾರಿ. ಹಿಂದೆ ನೋವಿನ ಮಾತ್ರೆಗಳಿಲ್ಲದ ಕಾಲದಲ್ಲಿ ಬಾಣಂತಿಯರಿಗೆ ನೋವು ನಿವಾರಕವಾಗಿ ಇದನ್ನೇ ಬಳಸುತ್ತಿದ್ದರು. ನೂರಾರು ವರ್ಷಗಳ ಹಿಂದೆ ಅರಬ್ ಮತ್ತು ಐರೋಪ್ಯ ದೇಶಗಳಲ್ಲಿ ಕಾಳುಮೆಣಸನ್ನು
ಖರ್ಜೂರದ ಮಹತ್ವ : ಬಹುತೇಕ ಎಲ್ಲರಿಗೂ ಪ್ರಿಯವಾದ ಸ್ವಾದಿಷ್ಟ ಹಣ್ಣು ಖರ್ಜೂರ. ಸಿಹಿ ರುಚಿ, ತಂಪು, ಸ್ನಿಗ್ಧ ಮತ್ತು ಧಾತುವರ್ಧಕ ಗುಣವನ್ನು ಹೊಂದಿರುವ ಈ ಖರ್ಜೂರವು ಸಹಜವಾಗಿ ವಾತ ಮತ್ತು ಪಿತ್ತ ದೋಷಗಳನ್ನು ನಿಯಂತ್ರಿಸುತ್ತದೆ. ಆಯುರ್ವೇದ ಗ್ರಂಥಗಳ ಪ್ರಕಾರ ಬಲವನ್ನು ಹೆಚ್ಚು