ಬಾಯಿ ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಹೆಚ್ಚಿನ ಬಾಯಿ ಕ್ಯಾನ್ಸರಿಗೆ ತಂಬಾಕು ಮತ್ತು ತಂಬಾಕು ಉತ್ಪನ್ನಗಳು, ಮದ್ಯಪಾನ ಮತ್ತು ಧೂಮಪಾನ ಪರೋಕ್ಷವಾಗಿ ಕಾರಣವಾಗುತ್ತದೆ ಎಂದು ಅಂಕಿಅಂಶಗಳಿಂದ ಮತ್ತು ಸಂಶೋಧನೆಗಳಿಂದ ತಿಳಿದುಬಂದಿದೆ. ನಮ್ಮ ದೇಹದಲ್ಲಿನ ಜೀವಕೋಶಗಳು ನಿಯಂತ್ರಣ ತಪ್ಪಿ ಅನಿಯಂತ್ರಿತವಾಗಿ
ಪ್ಲಾಸ್ಟಿಕ್ ಮಾಲಿನ್ಯತೆ ಹೊಡೆದಟ್ಟಿ ಜೂನ್ 5ರ ವಿಶ್ವ ಪರಿಸರ ದಿನಾಚರಣೆಯ ಈ ವರ್ಷದ ಧ್ಯೇಯವಾಕ್ಯ. ಪ್ರಕೃತಿಗೂ, ಸ್ವಚ್ಛ ಪರಿಸರಕ್ಕೂ ಮಾನವ ಆರೋಗ್ಯಕ್ಕೂ ನೇರ ಕೊಂಡಿಯಿದೆ. ಹಾಗೆಯೇ ಇದರ ಮಾಲಿನ್ಯತೆ ಹಾಗೂ ಕಲುಷಿತ ತನಕ್ಕೂ ಅನಾರೋಗ್ಯಕ್ಕೂ ನೇರ ಸಂಬಂಧವಿದೆ. ಪ್ರತೀವರ್ಷ ಪ್ರಪಂಚ 500
ವಿಶ್ವ ತಂಬಾಕು ರಹಿತ ದಿನ – ಮೇ 31. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ರೋಗರುಜಿನ, ಸಾವು ನೋವು, ದುಗುಡ ದುಮ್ಮಾನಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ, ಜನರಲ್ಲಿ ಜಾಗೃತಿ ಮೂಡಿಸವ ಸದುದ್ದೇಶದಿಂದಲೇ ಈ ಆಚರಣೆಯನ್ನು ಜಾರಿಗೆ ತಂದಿದೆ.
ಜಗತ್ತಿನ ಪ್ರತಿಯೊಂದು ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ವಿದ್ಯಾರ್ಥಿಗಳು ಚಾರ್ಲಸ್ಡಾರ್ವಿನ್ರ ವಿಕಾಸವಾದವನ್ನು ಓದುತ್ತಾರೆ ಮತ್ತು ಒಪ್ಪುತ್ತಾರೆ. ಡಾರ್ವಿನ್ರ ವಿಕಾಸವಾದವು ಸರಳವಾಗಿದೆ. 1830-35ರವರೆಗೆ ಡಾರ್ವಿನ್ರು ಲ್ಯಾಟಿನ್ ಅಮೆರಿಕ ದೇಶದ ಗ್ಯಾಲಪೊಗಸ್ ನಡುಗುಡ್ಡೆಯಲ್ಲಿ ಸಂಶೋಧನೆ ಮಾಡಿ ಎಲ್ಲ ಜೀವಿಗಳ ಮೂಲ ನೀರಿನಲ್ಲಿಯೇ ಉತ್ಪನ್ನವಾಗಿವೆ ಮತ್ತು ಎಲ್ಲ
ನಿಫಾ ವೈರಸ್, ಆರ್.ಯನ್.ಎ (RNA) ಗುಂಪಿಗೆ ಸೇರಿದ ಪಾರಾಮಿಕ್ಸೊ ವೈರಾಣು ಪ್ರಭೇಧಕ್ಕೆ ಸೇರಿದ ವೈರಾಣು ಆಗಿರುತ್ತದೆ. 1999ರಲ್ಲಿ ಮಲೇಷಿಯಾದ ಒಂದು ಸಣ್ಣ ಹಳ್ಳಿಯಾದ ಸಂಗೈ ನಿಫಾ ಎಂಬ ಜಾಗದಲ್ಲಿ ಮೊದಲು ಕಾಣಿಸಿಕೊಂಡ ಕಾರಣದಿಂದ “ನಿಫಾ ವೈರಸ್” ಎಂದು ಕರೆಯಲ್ಪಡುತ್ತದೆ. ಈ ಹಳ್ಳಿಯ
ಸಿಡಿಲಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೆ..? ರಕ್ಷಣೆ ಹೇಗೆ..?ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು. ಸಿಡಿಲನ್ನು ತಪ್ಪಿಸಲಾಗದು. ಆದರೆ ಅದರಿಂದಾಗುವ ಸಾವು ನೋವುಗಳನ್ನು ತಪ್ಪಿಸಬಹುದು. 1. ಗುಡುಗು-ಮಿಂಚು ಬರಲಿದೆ ಎಂದು ಗೊತ್ತಾದಾಗ ನೀವು ಬಯಲಿನಲ್ಲಿದ್ದರೆ. ತಕ್ಷಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ.ನಿಲ್ಲ ಬೇಡಿ. 2.
ಪ್ರಸವಾನಂತರದ ಖಿನ್ನತೆ ಸಮಸ್ಯೆ ಸಾಮಾನ್ಯವಾಗಿ ಗರ್ಭಿಣಿಯರಾದ ಎರಡು ಅಥವಾ ಮೂರನೇ ವಾರದ ನಂತರ ಕಾಡಲಾರಂಭಿಸುತ್ತದೆ. ಇದು ದೀರ್ಘಾವಧಿ ಕಾಡುವ ಸಮಸ್ಯೆಯಾಗಿದ್ದು, ಗಂಭೀರ ಸ್ಥಿತಿಗೂ ಕೊಂಡೊಯ್ಯುವ ಸಾಧ್ಯತೆ ಹೆಚ್ಚಿರುತ್ತದೆ.ಪತ್ನಿಯಲ್ಲಿ ಕಂಡುಬರುವ ಪ್ರಸವಾನಂತರದ ಖಿನ್ನತೆ ಪುರುಷರಲ್ಲಿ ಕೂಡ ಸಾಕಷ್ಟು ಬದಲಾವಣೆಯನ್ನು ತರಿಸುತ್ತದೆ. ಒಂದು ಮಗುವಿನ
ಡಾ. ಶಾಂತಗಿರಿ ಮಲ್ಲಪ್ಪ ಕರ್ನಾಟಕ ರಾಜ್ಯ ವೈದ್ಯರ ಕೈ ಬರಹ ಸುಧಾರಕರ ಸಂಘ ಸ್ಥಾಪಿಸಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಕೈ ಬರಹ ಸುಧಾರಣಾ ಕಾರ್ಯಗಾರಗಳನ್ನು ಆಯೋಜಿಸಿ ವೈದ್ಯರಿಗೆ ತರಬೇತಿ ಹಾಗೂ ಅದರ ಪ್ರಯೋಜನಗಳನ್ನು ತಿಳಿಸಿಕೊಡುತ್ತಿದ್ದಾರೆ. ಇವರ ಈ ಶ್ಲಾಘನೀಯ ಕಾರ್ಯಕ್ಕೆ ಹಲವು
ಹಲ್ಲು ಮೊಳೆಯುವ ಸಮಯ ಮಗು ಕಾರಣವಿಲ್ಲದೆ ಅಳುವುದು, ಕೈಗೆ ಸಿಕ್ಕಿದ ಎಲ್ಲಾ ವಸ್ತುಗಳನ್ನು ಬಾಯಿಗೆ ಹಾಕಿ ಬೊಚ್ಚು ದವಡೆಯಿಂದ ಕಚ್ಚುವುದು, ಪದೇ ಪದೇ ಬಾಯಿಗೆ ಕೈ ಹಾಕುವುದು, ಪದೇ ಪದೇ ಅಳುವುದು ಇವೆಲ್ಲವೂ ಕಂಡುಬರುವ ಸಾಮಾನ್ಯ ಲಕ್ಷಣಗಳು. ಮಾರುಕಟ್ಟೆಯಲ್ಲಿ ಸಿಗುವ ಕಳಪೆ