ಮಾರಕ ಮಧುಮೇಹ ರೋಗವನ್ನು ಸಕಾಲದಲ್ಲಿ ಪತ್ತೆ ಮಾಡಿ ಸಮರ್ಪಕವಾಗಿ ನಿಯಂತ್ರಿಸದಿದ್ದರೆ, ಅನೇಕ ಮಂದಿಯ ದೇಹದ ಪ್ರಮುಖ ಅಂಗಾಂಗಗಳ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ಭಾರೀ ಗಂಡಾಂತರ ಎಂದರೆ ದೃಷ್ಟಿ ಹಾನಿ. ದೇಶದಲ್ಲಿನ ಅನೇಕ ತಜ್ಞ ವೈದ್ಯರು ಭಾರತವನ್ನು ವಿಶ್ವ ಮಧುಮೇಹ ರಾಜಧಾನಿ
ವಿಟಮಿನ್ಗಳು ದೇಹದಲ್ಲಿ ಅತಿ ಮಹತ್ವದ ಕೆಲಸಗಳನ್ನು ಮಾಡುತ್ತವೆ. ವಿಟಮಿನ್ಗಳು ಸಾವಯವ ಮಿಶ್ರಣಗಳಾಗಿದ್ದು, ಅತಿ ಅವಶ್ಯಕ ಪೋಷಕಾಂಶಗಳಾಗಿವೆ. ವಿಟಮಿನ್ಗಳಿಂದ ದೇಹಕ್ಕೆ ಬಲ, ಶಕ್ತಿ ಸಿಗುವುದಿಲ್ಲ. ಆದರೆ ಆಹಾರದಲ್ಲಿಯ ಬಹುಪಾಲು – ಪ್ರೊಟೀನ್ಸ್, ಕಾರ್ಬೋಹೈಡ್ರೈಟನ್ ಮತ್ತು ಫ್ಯಾಟ್ಸ್ -> ಸಸಾರಜನಕ, ಪಿಷ್ಠ ಮತ್ತು ಕೊಬ್ಬುಗಳನ್ನು
ಮಳೆಗಾಲದಲ್ಲಿ ಸ್ವಾಸ್ಥ್ಯರಕ್ಷಣೆ ಬಹಳ ಮುಖ್ಯ. ನೀರಿನ ಸೋಂಕು ಹಾಗೂ ಆಹಾರದ ಸೋಂಕು ಸಾಮಾನ್ಯವಾಗಿದ್ದು, ಹಲವು ಸಾಂಕ್ರಾಮಿಕ ರೋಗಗಳಾದ ಜಾಂಡೀಸ್, ಕಾಲರಾ, ಫ್ಲ್ಯೂ, ಶೀತ, ಉದರ ವಿಕಾರಗಳಾದಂತಹ ಅಸೆಡಿಟಿ, ವಾಂತಿ, ಭೇದಿ, ಗಂಟುನೋವು, ನಿಶಕ್ತಿ ಕಾಣಿಸಿಕೊಳ್ಳುತ್ತದೆ. ವರ್ಷ ಋತು ಅಥವಾ ಮಳೆಗಾಲದಲ್ಲಿ, ಪಶ್ಚಿಮ
ದೇಹಕ್ಕೆ ಸ್ವಲ್ಪವೂ ಉಪಯೋಗವಿಲ್ಲದ ಅಂಗ ಅಪೆಂಡಿಕ್ಸ್ನಲ್ಲಿ ಸೋಂಕುಂಟಾದಾಗ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವಿರಲಿ. ಯಾವುದೇ ರೀತಿಯ ಮನೆಯ ಔಷಧಿಗಳನ್ನಾಗಲಿ, ಇತರೆ ಪದ್ಧತಿಗಳನ್ನಾಗಲಿ ಅನುಸರಿಸುವ ಬದಲು ನೇರವಾಗಿ ಶಸ್ತ್ರಚಿಕಿತ್ಸಾ ತಜ್ಞರನ್ನು ಕಾಣುವುದರಿಂದ ಪ್ರಾಣಾಪಾಯವನ್ನು ತಪ್ಪಿಸಬಹುದು. ಅಪೆಂಡಿಸೈಟಿಸ್ ಎಂಬುದು ಕರುಳಿನ ನಶಿಸುತ್ತಿರುವ ಒಂದು ಭಾಗ.
ಡಾ.ಸುನೀಲ್ ಕುಮಾರ್ ಹೆಬ್ಬಿ ಒಬ್ಬ ಅಪರೂಪದ ಆರೋಗ್ಯ ರಕ್ಷಣೆ ದೀಕ್ಷೆ ಹೊತ್ತಿರುವ ವೈದ್ಯ. ವೃತ್ತಿಯಲ್ಲಿರುವ ಬಹಳ ಜನ, ತಮ್ಮ ವೃತ್ತಿಯನ್ನು ಮಹಾನ್ ಆಗಿ ಮಾಡಲು ಯೋಚಿಸುತ್ತಾರೆ. ಆದರೆ ಸಮಾಜಕ್ಕೆ ಅಮೂಲ್ಯ ಸೇವೆ ಮಾಡುತ್ತಿರುವ ಇವರು ಎಲ್ಲರಿಗಿಂತ ವಿಭಿನ್ನರಾಗಿದ್ದಾರೆ. ವಾಣಿಜ್ಯೀಕರಣವಾಗುತ್ತಿರುವ ವೃತ್ತಿಯಲ್ಲಿ, ಇಂಥವರು,
ಬೆಂಗಳೂರಿನಲ್ಲಿ ಜೂನ್ 25, 2018 ರಂದು ನಡೆದ ಆರೋಗ್ಯ ನಂದನ ಮಾಲಿಕೆ ಕಾರ್ಯಕ್ರಮ ಡಾ. ಪತ್ತಾರ್ಸ್ ಗೋಲ್ಡ್ ಫಾರ್ಮಾದ ಸಹಯೋಗದೊಂದಿಗೆ, ಬೆಂಗಳೂರಿನ ಮೀಡಿಯಾ ಐಕಾನ್, ಬೆಂಗಳೂರಿನ ಕುಮಾರ ಪಾರ್ಕ್ ಪಶ್ಚಿಮದಲ್ಲಿರುವ, ಭಾರತ್ ವಿದ್ಯಾನಿಕೇತನ ಶಾಲೆಯಲ್ಲಿ ಜೂನ್ 25ರಂದು ಆರೋಗ್ಯ ನಂದನ –
ಪ್ಯಾರಾಥೈರಾಯ್ಡ್ ಗ್ರಂಥಿಗಳು ನಮ್ಮ ರಕ್ತ ಮತ್ತು ಮೂಳೆಗಳಲ್ಲಿ ಕ್ಯಾಲ್ಷಿಯಂನ ಪ್ರಮಾಣವನ್ನು ನಿಯಂತ್ರಿಸುತ್ತವೆ. 250 ಜನರಲ್ಲಿ ಒಬ್ಬರಿಗೆ (50 ವರ್ಷಗಳಿಗೆ ಮೇಲ್ಪಟ್ಟ ಮಹಿಳೆಯರಲ್ಲಿ 100ರಲ್ಲಿ ಒಬ್ಬರಿಗೆ) ಪ್ಯಾರಾಥೈರಾಯ್ಡ್ ಗ್ರಂಥಿಯ ಗಡ್ಡೆ ಕಾಣಿಸಿಕೊಂಡು ಹೈಪರ್ಪ್ಯಾರಾಥೈರಾಯ್ಡಿಸಮ್ ಎಂದು ಕರೆಯಲ್ಪಡುವ ಪ್ಯಾರಾಥೈರಾಯ್ಡ್ ರೋಗಕ್ಕೆ ಕಾರಣವಾಗುತ್ತದೆ. ಹೈಪರ್ ಪ್ಯಾರಾಥೈರಾಯ್ಡಿಸಮ್
ಒತ್ತಡ ಎಂದರೇನು? ಅದರ ನಿರ್ವಹಣೆ ಹೇಗೆ? ಎಲ್ಲೋ ಒಂದು ಕಡೆ ನಾವು ಒತ್ತಡದಿಂದ ಯಾಂತ್ರಿಕ ಜೀವನ ನಡೆಸುತ್ತಿದ್ದೇವೆ ಎಂದು ನಮಗೆ ಅನ್ನಿಸುತ್ತದೆ.ನಮ್ಮ ಜೀವನವು ಬಹುತೇಕ ಕುಟುಂಬ, ಕೆಲಸ ಮತು ಸಮುದಾಯ ಬಾಧ್ಯತೆಗಳಿಂದ ತುಂಬಿರುತ್ತದೆ. ಇಲ್ಲಿ ಒತ್ತಡವನ್ನು ತಕ್ಷಣ ಶಮನ ಮಾಡುವ ಸಲಹೆಗಳನ್ನು
ಪರ್ಯಾಯ ಚಿಕಿತ್ಸಾ ವಿಧಾನ; ಔಷಧ ರಹಿತ ಚಿಕಿತ್ಸೆ ಹಿಂದಿನಿಂದ ಭಾರತೀಯ ವೈದ್ಯ ಪದ್ಧತಿಯಲ್ಲಿ, ವೈದ್ಯರು ವ್ಯಕ್ತಿಯ ನಾಡಿ ಪರೀಕ್ಷಿಸಿ, ಅವರ ದೇಹದ ಸ್ಥಿತಿ, ಬಂದಿರುವ ಕಾಹಿಲೆ, ಹೆಣ್ಣಾದರೆ ಆಕೆ ಗರ್ಭಿಣಿಯೇ, ಈ ರೀತಿ ಎಲ್ಲ ವಿವರಗಳನ್ನು ನಿಖರವಾಗಿ ಹೇಳುತ್ತಿದ್ದರು.ಕುಟುಂಬ ವೈದ್ಯರು, ಹಳೆಕಾಲದ