ಅಶ್ವಗಂಧಾ ಅಂದರೆ ಭಾರತದ ಜಿನ್ಸೆಂಗ್. ಇದನ್ನು ಹಲವಾರು ರೋಗಗಳಲ್ಲಿ ಬಳಸಬಹುದು.ಇದರ ಬೇರಿನಲ್ಲಿ ನಿಃಶಕ್ತಿ, ಕೀಲು ನೋವು, ವೀರ್ಯಾಣುಗಳ ಕೊರತೆಗಳನ್ನು ನಿವಾರಿಸುವ ಗುಣವಿದೆ. ಅಶ್ವಗಂಧಾ ಇದನ್ನು ಕನ್ನಡದಲ್ಲಿ ‘ಹಿರೇಮದ್ದಿನ ಗಿಡ’, ‘ಅಶ್ವಗಂಧಿ’ ಎಂದು ಕರೆಯುತ್ತಾರೆ. ಸಂಸ್ಕೃತದಲ್ಲಿ ಅಶ್ವಗಂಧ ಎಂದರೆ ಕುದುರೆಯ (ಮೂತ್ರದ) ವಾಸನೆಯುಳ್ಳದ್ದು. ಎಂದರೆ
ಪ್ರಪಂಚದ ಎಲ್ಲ ಭೂಖಂಡಗಳಲಿ ಭಯಾನಕವಾಗಿರುವ ಈ ನಾಯಿ ನಂಜು ರೋಗ ಆಸ್ಟ್ರೇಲಿಯಾ ಮತ್ತು ಅಂಟಾರ್ಟಿಕಾದಲ್ಲಿ ನಾಮಾವಶೇಷವಾಗಿದೆ. ನ್ಯೂಜಿಲ್ಯಾಂಡ್, ಸೈಪ್ರಸ್, ಹವಾಯಿ, ಯು.ಕೆ.ಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳಿಂದಾಗಿ, ಈ ರೋಗದಿಂದ ಮುಕ್ತವಾಗಿವೆ. ಅಮೆರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲೂ ಈ ರೋಗದ ಹಾವಳಿ ಇಂದಿಗೂ ತಪ್ಪಿಲ್ಲ. ಈ
ಆರೋಗ್ಯ ಮತ್ತು ಚೆನ್ನಾಗಿರುವಿಕೆಯ ಕೇಂದ್ರಬಿಂದುವೇ ಪೌಷ್ಠಿಕತೆ. ಇದು ನಿಮ್ಮನ್ನು ಬಲಶಾಲಿಗಳಾಗಲು, ಕೆಲಸ ಮಾಡಲು ನಿಮಗೆ ಶಕ್ತಿ ಕೊಡುತ್ತದೆ ಹಾಗೂ ನೀವು ನೋಡಲು ಚೆನ್ನಾಗಿದ್ದೀನಿ ಎಂದು ಕಾಣಲು, ಆ ಅನಿಸಿಕೆ. ನಿಮಗೆ ಬರಲು ಕಾರಣೀಭೂತವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯೆಯಂತೆ, ದೇಹದ ಬೇಡಿಕೆಗಳಿಗೆ
ಉತ್ತಮ ಆರೋಗ್ಯಕ್ಕಾಗಿ ಸರಳ ಸೂತ್ರ – ಅಲ್ಲೊಂದು ನಿಯಮದ ಕಟ್ಟುಪಾಡು ಇಡಲೇಬೇಕಾಗಿದೆ. ಕೆಲವೊಮ್ಮೆ ಕಿರಿಕಿರಿಯಾಗುವ ತಲೆಸಿಡಿತ, ಹಲ್ಲು, ಕಿವಿ ನೋವುಗಳು ಹೀಗೆ ಹಲವು ರೀತಿಯಿಂದ ನಮ್ಮನ್ನು ಸತಾಯಿಸುತ್ತಿರುವುದಕ್ಕೆ ಮಣ್ಣು, ಗಾಳಿ, ಬಿಸಿಲಿನ ಸಹಕಾರದಿಂದ ಚಿಕಿತ್ಸೆಯನ್ನು ಮಾಡಬಹುದು. ಪಂಚಭೂತಗಳಾದ ಪೃಥ್ವಿ, ಜಲ, ತೇಜ,
ಕೆಲವರು ಬಳಿ ಬಂದರೆ, ಬಾಯಿ ತೆರೆದು ಮಾತಾಡಿದರೆ, ಅವರ ಬಾಯಿಯ ದುರ್ವಾಸನೆ ತಡೆಯಲಾಗದು. ಇದಕ್ಕೆ ಕಾರಣ ಅವರ ನಾಲಿಗೆಯ ಮೇಲೆ ಹಾಗೂ ಬಾಯಿಯ ಇತರ ಭಾಗಗಳಲ್ಲಿ ನೆಲಸಿರುವ ಬ್ಯಾಕ್ಟೀರಿಯಾ ಅಥವಾ ಅಣು ಜೀವಿಗಳು. ಇದಕ್ಕೆ ಈ ಮುಂದೆ ಹೇಳಲಾಗುವ ಸ್ವಾಭಾವಿಕ ವಿಧಾನಗಳನ್ನು
ಮೆದುಳಿನ ಟ್ಯೂಮರ್ ರೋಗ ವಯಸ್ಸಾದಂತೆ ಬರುವ ಸಾಧ್ಯತೆ ಹೆಚ್ಚಾಗುತ್ತದೆ.ಮೆದುಳಿಗೆ ಬರುವ ಎಲ್ಲಾ ಟ್ಯೂಮರ್ಗಳು ಕ್ಯಾನ್ಸರ್ ಆಗಿರಲೇಬೇಕಿಲ್ಲ. ಬ್ರೈನ್ ಟ್ಯೂಮರ್ಗಳಿಗೆ ಸರಿಯಾದ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದು. ಆದರೆ ತೀವ್ರತರವಾಗಿ ಬೆಳೆಯುವ ಮಾಲಿಗ್ನೆಂಟ್ ಗಡ್ಡೆಗಳು ಬಹಳ ಅಪಾಯಕಾರಿ. ಪ್ರತಿ ವರ್ಷ 40ರಿಂದ 50
ಮೊಡವೆ ಹದಿಹರೆಯದವರ ಒಂದು ದೊಡ್ಡ ಸಮಸ್ಯೆಯೆನಿಸಿದೆ. ಇದು ಹುಡುಗಿಯರನ್ನು ಹೆಚ್ಚು ಕಾಡಿದರೂ, ಹರೆಯದ ಹುಡುಗರನ್ನೂ ಬಿಟ್ಟಿಲ್ಲ. ಎಷ್ಟೊಂದು ಜಾಹೀರಾತುಗಳು, ಮೊಡವೆ ನಿವಾರಕ ಕ್ರೀಮು, ಲೋಷನ್, ಫೇಸ್ ವಾಶ್ಗಳು, ಔಷಧಿಗಳು, ಆಧುನಿಕ ಚಿಕಿತ್ಸೆ, ಲೇಸರ್ ಇತ್ಯಾದಿಗಳಿದ್ದರೂ ಮೊಡವೆ ಇನ್ನೂ ಒಂದು ಸಮಸ್ಯೆಯಾಗಿಯೇ ಉಳಿದಿದೆ. ಮೊಡವೆ ಎಂದಕೂಡಲೇ
ಕಾರ್ಪೊರೇಟ್ ಉದ್ಯೋಗಿ ಸಂತೋಷ್ ಕುಮಾರ್ ಅವರು ಜಸ್ಟ್ಡೆಂಟಲ್ ಮೂಲಕ ದಂತ ಆರೋಗ್ಯ ಆರೈಕೆ ಮತ್ತು ಅವರ ಸಮಸ್ಯೆ ನಡುವಣ ಅಂತರಕ್ಕೆ ಸೇತುಸಂಪರ್ಕ ಕಲ್ಪಿಸಿದ್ದಾರೆ. JUSTDENTAL – ಜಸ್ಟ್ಡೆಂಟಲ್ ಇದೊಂದು ಮೌಖಿಕ ಆರೋಗ್ಯಕ್ಕಾಗಿ ಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿರುವ ಸಂಸ್ಥೆ. ರೋಗಿಗಳು ಮತ್ತು ದಂತವೈದ್ಯರನ್ನು
ದಿನಾಂಕ 26-5-2019 ರಂದು ಮಂಗಳೂರು ಶಾಖೆಯ ಭಾರತೀಯ ವೈದ್ಯಕೀಯ ಸಂಘ ಭವನದ ಎ.ವಿ.ರಾವ್ ಸಭಾಂಗಣದಲ್ಲಿ ಡಾ.ಎಂ.ಶಿವರಾಮ್( ರಾಶಿ )ವೇದಿಕೆಯ ಮೇಲೆ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಘಟಕ, ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆಯ ಆಶ್ರಯದಲ್ಲಿ ಭಾರತೀಯ ವೈದ್ಯಕೀಯ ಸಂಘ