ಮಯೋಕಾರ್ಡಿಯಲ್ ಪರ್ಫ್ಯೂಷನ್ ಸ್ಕ್ಯಾನ್ (ಇಮೇಜಿಂಗ್) – ಹೃದಯ ಸಮಸ್ಯೆಗಳನ್ನು ಪತ್ತೆಹಚ್ಚಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಪರಿಧಮನಿಯ ಕಾಯಿಲೆ (CAD) ಪತ್ತೆಹಚ್ಚಲು, ಹೃದಯದ ಕಾರ್ಯವನ್ನು ನಿರ್ಣಯಿಸಲು ಮತ್ತು ಚಿಕಿತ್ಸಾ ಆಯ್ಕೆಗಳನ್ನು ಮಾರ್ಗದರ್ಶನ ಮಾಡಲು ಬಹಳ ಸಹಾಯಕವಾಗಿದೆ. ಕೊರೊನರಿ ಅಪಧಮನಿ ಕಾಯಿಲೆ
ಕ್ಯಾನ್ಸರ್ ಗೆ ಬೆಂಗಳೂರು ಮೂಲದ ನ್ಯೂಮೆಡ್ ಡಯಾಗ್ನೋಸ್ಟಿಕ್ಸ್ ಚಿಕಿತ್ಸಾ ಕೇಂದ್ರವು ಕ್ಯಾನ್ಸರ್ ಗೆ ಡಯಾಗ್ನೋಸ್ಟಿಕ್ಸ್ ನೀಡುವ ಉತ್ತಮ ಡಯಾಗ್ನೋಸ್ಟಿಕ್ಸ್ ಗಳಲ್ಲಿ ಒಂದಾಗಿದೆ. ರೋಗ ಪತ್ತೆ ಮಾಡಲು ಮತ್ತು ರೋಗದ ಹಂತ ತಿಳಿಯಲು ಅತ್ಯಾಧುನಿಕ ಉಪಕರಣ ಗಳನ್ನು ಬಳಸುವುದು ಇಲ್ಲಿನ ವೈಶಿಷ್ಟ್ಯ. ಇಲ್ಲಿಗೆ
ವ್ಯಾಪಿಸುತ್ತಿದೆ ಪಿಂಕ್ ಐ ಕಣ್ಣಿನ ಸೋಂಕು. ಈ ಕಣ್ಣಿನ ಸೋಂಕು ತಡೆಗಟ್ಟುವುದಕ್ಕೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು – ಆಗಾಗ ಕೈ ತೊಳೆಯಬೇಕು, ಎದುರಿನಲ್ಲಿ ಇರುವವರ ಕಣ್ಣನ್ನು ನೋಡುತ್ತಾ ಮಾತನಾಡುವುದು ಸ್ವಲ್ಪ ಕಾಲ ನಿಲ್ಲಿಸಬೇಕು, ಸನ್ ಗ್ಲಾಸ್ ಅಥವಾ ಕಪ್ಪು ಕನ್ನಡಕವನ್ನು ಧರಿಸುವುದು
ಗುದನಾಳದ ಕ್ಯಾನ್ಸರ್ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದು, ಆದರೆ ವೃದ್ಧರಲ್ಲಿ ಹೆಚ್ಚು. ಗುದನಾಳದ ಕ್ಯಾನ್ಸರ್ನಿಂದ ಬಳಲುತಿದ್ದ 83 ವಯಸ್ಸಿನ ವ್ಯಕ್ತಿಯನ್ನು ಬೆಂಗಳೂರಿನ ಎಚ್.ಸಿ.ಜಿ. ಆಸ್ಪತ್ರೆ ಗುಣಪಡಿಸಿದೆ. ವಯಸ್ಸು 83 ಆದರೂ ವ್ಯಕ್ತಿ ಎದೆಗುಂದದೆ ಚಿಕಿತ್ಸೆಗೆ ಪ್ರತಿಕ್ರಿಯಿಸಿ ಗುಣಮುಖಗೊಂಡಿದ್ದಾರೆ ಎನ್ನುವುದೆ ಸಂತಸದ ಸಂಗತಿ. ಬೆಂಗಳೂರು
ಕಾಕಾ ಬಾ ಆಸ್ಪತ್ರೆ ತೀವ್ರ ಅಂಗವೈಕಲ್ಯ ಹೊಂದಿರುವ ಗ್ರಾಮೀಣ ಜನರಿಗೆ ಹೊಸ ಭರವಸೆ. ಕಾಕಾಬಾ ಆಸ್ಪತ್ರೆಯನ್ನು ಕ್ಯಾಡಿಲಾ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ನ ದೂರದೃಷ್ಟಿಯ ಸಂಸ್ಥಾಪಕ ಶ್ರೀ ಇಂದ್ರವದನ್ ಎ ಮೋದಿ ಅವರು ಬಡವರಿಗೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲು ಸ್ಥಾಪಿಸಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಾರಿ ಮನೋಭಾವನೆ ಹೆಚ್ಚಾಗಿ ಬೆಳೆಯುತ್ತಿರುವುದು ವಿಷಾಧನೀಯ ವಿಚಾರ. ವೈದ್ಯ ಬಂಧುಗಳು ತಮ್ಮ ವೃತ್ತಿ ಜೀವನ ಮಜಲುಗಳತ್ತ ದೃಷ್ಟಿ ಹಾಯಿಸಿಕೊಂಡು ತಪ್ಪನ್ನು ತಿದ್ದಿಕೊಂಡು ಆತ್ಮಾವಲೋಕನ ಮಾಡಿಕೊಂಡು ಮಾನವಕುಲದ ಸೇವೆಗೆ ತಮ್ಮನ್ನು ಮಗದೊಮ್ಮೆ ಸಮರ್ಪಿಸಿಕೊಳ್ಳಬೇಕು. ಶರೀರೇ ಜರ್ಜರೀ ಭೂತೇ ವ್ಯಾಧಿ ಗ್ರಸ್ಥೆ
ವೈದೇಹಿ ಅಸ್ಪತ್ರೆಯಲ್ಲಿ ಸುಟ್ಟ ಗಾಯಗಳ ಚಿಕಿತ್ಸಾ ಘಟಕ ಆರಂಭಿಸಲಾಗಿದೆ. ವೈಟ್ಫೀಲ್ಡ್ ಪ್ರದೇಶ ಹಾಗೂ ಬೆಂಗಳೂರು ನಗರದ ಪೂರ್ವ, ಈಶಾನ್ಯ ಭಾಗ ಮತ್ತು ಇತರ ಸುತ್ತಮುತ್ತ ಗ್ರಾಮೀಣ ಪ್ರದೇಶಗಳ ಜನರಿಗೆ ನೆರವಾಗುವ ಸದುದ್ದೇಶದಿಂದ ವೈದೇಹಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ವಿಮ್ಸ್) ಆಡಳಿತ ಮಂಡಳಿ
ಡಾ. ನಿರಂತರ ಗಣೇಶ್ ಖ್ಯಾತ ವೈದ್ಯರಾಗಿ ಮತ್ತು ಉತ್ತಮ ಸಮಾಜಸೇವಕರಾಗಿ ಚಿರಪರಿಚಿತರು. ವೈದ್ಯೋ ನಾರಾಯಣೋ ಹರಿ: ಎಂಬಂತೆ ಪವಿತ್ರ ವೈದ್ಯಕೀಯ ವೃತ್ತಿಯ ಜೊತೆ ಜೊತೆಗೆ ಸಮಾಜಸೇವೆಯಲ್ಲೂ ಸಕ್ರಿಯರಾಗಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿರುವವರು ಸಮಾಜಸೇವೆಯಲ್ಲಿ ತೊಡಗುವುದು ವಿರಳ. ಆದರೆ, ಡಾ. ನಿರಂತರ ಗಣೇಶ್ ಈ
ಡಾ.ಸುನೀಲ್ ಕುಮಾರ್ ಹೆಬ್ಬಿ ಒಬ್ಬ ಅಪರೂಪದ ಆರೋಗ್ಯ ರಕ್ಷಣೆ ದೀಕ್ಷೆ ಹೊತ್ತಿರುವ ವೈದ್ಯ. ವೃತ್ತಿಯಲ್ಲಿರುವ ಬಹಳ ಜನ, ತಮ್ಮ ವೃತ್ತಿಯನ್ನು ಮಹಾನ್ ಆಗಿ ಮಾಡಲು ಯೋಚಿಸುತ್ತಾರೆ. ಆದರೆ ಸಮಾಜಕ್ಕೆ ಅಮೂಲ್ಯ ಸೇವೆ ಮಾಡುತ್ತಿರುವ ಇವರು ಎಲ್ಲರಿಗಿಂತ ವಿಭಿನ್ನರಾಗಿದ್ದಾರೆ. ವಾಣಿಜ್ಯೀಕರಣವಾಗುತ್ತಿರುವ ವೃತ್ತಿಯಲ್ಲಿ, ಇಂಥವರು,