ಡಾ.ಸುನೀಲ್ ಕುಮಾರ್ ಹೆಬ್ಬಿ ಒಬ್ಬ ಅಪರೂಪದ ಆರೋಗ್ಯ ರಕ್ಷಣೆ ದೀಕ್ಷೆ ಹೊತ್ತಿರುವ ವೈದ್ಯ. ವೃತ್ತಿಯಲ್ಲಿರುವ ಬಹಳ ಜನ, ತಮ್ಮ ವೃತ್ತಿಯನ್ನು ಮಹಾನ್ ಆಗಿ ಮಾಡಲು ಯೋಚಿಸುತ್ತಾರೆ. ಆದರೆ ಸಮಾಜಕ್ಕೆ ಅಮೂಲ್ಯ ಸೇವೆ ಮಾಡುತ್ತಿರುವ ಇವರು ಎಲ್ಲರಿಗಿಂತ ವಿಭಿನ್ನರಾಗಿದ್ದಾರೆ. ವಾಣಿಜ್ಯೀಕರಣವಾಗುತ್ತಿರುವ ವೃತ್ತಿಯಲ್ಲಿ, ಇಂಥವರು,
ಡಾ. ಶಾಂತಗಿರಿ ಮಲ್ಲಪ್ಪ ಕರ್ನಾಟಕ ರಾಜ್ಯ ವೈದ್ಯರ ಕೈ ಬರಹ ಸುಧಾರಕರ ಸಂಘ ಸ್ಥಾಪಿಸಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಕೈ ಬರಹ ಸುಧಾರಣಾ ಕಾರ್ಯಗಾರಗಳನ್ನು ಆಯೋಜಿಸಿ ವೈದ್ಯರಿಗೆ ತರಬೇತಿ ಹಾಗೂ ಅದರ ಪ್ರಯೋಜನಗಳನ್ನು ತಿಳಿಸಿಕೊಡುತ್ತಿದ್ದಾರೆ. ಇವರ ಈ ಶ್ಲಾಘನೀಯ ಕಾರ್ಯಕ್ಕೆ ಹಲವು
ತಕ್ಷಣ ಆಯುರ್ವೇದ ಸಂಸ್ಥೆ ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಪರಿಕಲ್ಪನೆಯ ಚಿಕಿತ್ಸೆ ರೂಪಿಸಿ ಈಗಾಗಲೇ ಸಹಸ್ರಾರು ರೋಗಿಗಳ ಬಾಳಲ್ಲಿ ಆಶಾಕಿರಣ ಮೂಡಿಸಿದೆ. ಆದಷ್ಟು ಔಷಧಿಗಳನ್ನು ರೋಗಿಗಳಿಗೆ ಬೇಕಾದಾಗ ತಯಾರಿಸಿ ನೀಡುವುದರಿಂದ ಆಯರ್ವೇದ ತುಂಬಾ ಸ್ಲೋ ಎನ್ನುವ ಸ್ಥಿತಿಯನ್ನು ಬದಲಾಯಿಸಿ ಆಯುರ್ವೇದಕ್ಕೆ ಹೊಸ