ಅಜೀರ್ಣ ನಿವಾರಣೆಗೆ ನಮ್ಮ ಮನೆಗಳಲ್ಲಿ ಕಂಡುಬರುವ ಸಾಮಾನ್ಯ ದಿನಸಿಯ ಅನೇಕ ಪದಾರ್ಥಗಳಿಂದ ಹಾಗೆಯೇ ಕಿಚನ್ ಗಾರ್ಡನ್ನಲ್ಲಿ ನಾವು ಬೆಳೆಯುವ ಗಿಡಗಳಿಂದ ಈ ಕೆಳಕಂಡ ಮನೆಮದ್ದನ್ನು ಮಾಡಿಅನುಸರಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ. ನಾವು ಸೇವಿಸುವ ಆಹಾರವು ನಮ್ಮ ಆರೋಗ್ಯವನ್ನು ರಕ್ಷಿಸುತ್ತದೆ. ಉತ್ತಮ ಆಹಾರವು ಉತ್ತಮ
ಸೋರೆಕಾಯಿ ಎಲ್ಲ ಋತುಗಳಲ್ಲಿಯೂ ಲಭ್ಯವಿರುವ ತರಕಾರಿ. ಹಲವು ದೈಹಿಕ ಸಮಸ್ಯೆಗಳಿಗೆ ಅದೊಂದು ಔಷಧವೂ ಹೌದು. ಹಳದಿ ಕಾಮಾಲೆಯಾದವರು ಸಿಪ್ಪೆ ತೆಗೆಯದ ಇದರ ಹೋಳುಗಳನ್ನು ಅಕ್ಕಿಯೊಂದಿಗೆ ಚೆನ್ನಾಗಿ ಬೇಯಿಸಿ ಉಪ್ಪು ಹಾಕದೆ ಗಂಜಿ ಸಹಿತ ಊಟ ಮಾಡುವುದರಿಂದ ಕಾಯಿಲೆ ಬಹು ಮಟ್ಟಿಗೆ ಶಮನವಾಗುತ್ತದೆ.
ಹಲ್ಲು ನೋವು ಇದೆಯೇ? ಸಾಸಿವೆ ಬಳಸಿ. ಸಾಸಿವೆ ಕಾಳನ್ನು ಜಜ್ಜಿ ನೋವಿರುವ ಹಲ್ಲಿಗೆ ಪಟ್ಟಿ ಹಾಕಿ 10 ನಿಮಿಷದ ನಂತರ ಉಪ್ಪು ನೀರಲ್ಲಿ ಬಾಯಿ ಮುಕ್ಕಳಿಸಿದರೆ ಹಲ್ಲು ನೋವು ತಕ್ಷಣ ಕಮ್ಮಿ ಆಗುತ್ತದೆ. ಛತ್ರದಲ್ಲಿ ಮದುವೆಯ ಸಂಭ್ರಮವೋ ಸಂಭ್ರಮ. ವಾದ್ಯಗೋಷ್ಠಿಯವರ ಗದ್ದಲ
ಸೌತೆಕಾಯಿ ಅಧಿಕವಾಗಿ ಪ್ರತ್ಯಾಮ್ಲೀಯ ಗುಣವುಳ್ಳ ಸಾಮಾನ್ಯವಾಗಿ ವರ್ಷದ ಎಲ್ಲ ಕಾಲಗಳಲ್ಲೂ ದೊರೆಯುವ ತರಕಾರಿ.ಸಾಂಬಾರು, ಕೋಸಂಬರಿ, ಮಜ್ಜಿಗೆ ಹುಳಿ, ಗೊಜ್ಜು, ಸಿಹಿಕೋಟು, ಮೊಸರುಬಜ್ಜಿ ಮುಂತಾದ ರುಚಿಕಟ್ಟಾದ ಪದಾರ್ಥಗಳನ್ನು ತಯಾರಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇದನ್ನು ಹಸಿಯಾಗಿ ಸೇವಿಸುವುದು ಹೆಚ್ಚು ಲಾಭಕರ. ಹಾಗೆಯೇ ಸೌತೆಕಾಯಿ ಮೇಲಿನ
ಅಸಿಡಿಟಿಗೆ ಬೆಲ್ಲ ನೀರು ಒಳ್ಳೆಯ ಔಷಧ, ಮನೆ ಮದ್ದು. ಕರಾವಳಿಯಾಗಿರಲಿ, ಮಲೆನಾಡಾಗಿರಲಿ, ಬಯಲು ಸೀಮೆಯೇ ಆಗಿರಲಿ ಇಲ್ಲಿ ಗದ್ದೆಯಲ್ಲಿ, ತೋಟದಲ್ಲಿ ಕೆಲಸ ಮಾಡುವವರಿಗೆ, ಬಿಸಿಲಿನಲ್ಲಿ ನಡೆದು ಬಂದ ಅತಿಥಿಗಳಿಗೆ ಬೆಲ್ಲ ನೀರಿನಿಂದಲೇ ಸ್ವಾಗತ. ಮಳೆಗಾಲ ಬಂತೆಂದರೆ ಕರಾವಳಿಯಾಗಿರಲಿ, ಮಲೆನಾಡಾಗಿರಲಿ ಬಯಲು ಸೀಮೆಯೇ
ಬಹಳ ಜನರು ವಾಯುದೋಷದಿಂದ ನರಳೋದು, ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾಗೋದು ಸಾಮಾನ್ಯ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೇನೋ, ದೇಹದ ಗುದದ್ವಾರದಿಂದ ಹೊರಬರುವ ಶಬ್ದಸಹಿತ-ಶಬ್ದರಹಿತ, ವಾಸನೆಯುಕ್ತ-ವಾಸನೆ ಇರದ ಅಪಾನವಾಯು ಬಹಳ ಜನರಿಗೆ ಬಹಳ ಬಾರಿ ಕಾಡುವ ಸಮಸ್ಯೆ. ಬಂದಾಗ ತಡೆದುಕೊಳ್ಳಲೂ ಆಗದೇ, ಕಷ್ಟಪಟ್ಟು ಕೆಲಕಾಲ ತಡೆದರೂ,
ಬಾಯಿಹುಣ್ಣು ಕಂಡುಬಂದ್ರೆ ಈ ಕೆಳಗಿನ ಮನೆಮದ್ದುಗಳನ್ನು ಸೇವನೆ ಮಾಡಿನೋಡಿ. ನಿಮ್ಮ ಬಾಯಿಹುಣ್ಣು ಒಂದೇ ದಿನದಲ್ಲಿ ಹೋಗುತ್ತದೆ. ಬಾಯಿಹುಣ್ಣು ಇದು ಮಳೆಗಾಲ ಅಥವಾ ಬೇಸಿಗೆ ಕಾಲಕ್ಕೆ ಬರುವಂತಹ ಖಾಯಿಲೆ ಅಲ್ಲ. ನಿಮ್ಮ ದೇಹದಲ್ಲಿ ಹೆಚ್ಚಾಗುವಂತಹ ಉಷ್ಣಾಂಶದಿಂದ ಬರುತ್ತದೆ. ಇದಕ್ಕೆ ನಿಮ್ಮ ಮನೆಯಲ್ಲಿಯೇ ಪರಿಹಾರವಿದೆ.
ಅಲೋವೆರಾ ಉಪಯೋಗಗಳು ಹಲವು ರೀತಿಯಲ್ಲಿ ನಿಮ್ಮ ಅರೋಗ್ಯ ಮತ್ತು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಯಾವೆಲ್ಲ ರೀತಿ ಈ ಅಲೋವೆರಾ ನಿಮ್ಮ ಅರೋಗ್ಯ ಮತ್ತು ನಿಮ್ಮ ಸೌಂದರ್ಯವನ್ನು ಕಾಪಾಡುತ್ತೆ ಅನ್ನೋದು ಇಲ್ಲಿದೆ ನೋಡಿ. 1. ಡ್ರೈ ಸ್ಕಿನ್– ಚಿಟಿಕೆ ಅರಿಶಿನ, ಒಂದು ಚಮಚ
ದಾಳಿಂಬೆ ಸುಲಭವಾಗಿ ಸಿಗುವ ಸಂಜೀವಿನಿ.ಆಯುರ್ವೇದದಲ್ಲಿ ದಾಳಿಂಬೆಯ ರೋಗಗಳನ್ನು ಗುಣಪಡಿಸುವ ಶಕ್ತಿಯ ಬಗ್ಗೆ ಸಾಕಷ್ಟು ಉಲ್ಲೇಖವಿದೆ. ಗಿಡದ ಪ್ರತಿಯೊಂದು ಭಾಗ ಕೂಡ ಔಷಧಿಯಾಗಿ ತುಂಬಾ ಉಪಯುಕ್ತವಾಗಿದೆ. ತಾಜಾ ಹಣ್ಣಿನ ರಸ ಚೇತೋಹಾರಿಯಷ್ಟೇ ಅಲ್ಲ, ಅದನ್ನು ಸೇವಿಸಿದರೆ ಅಪಚನ, ಮಲಬದ್ಧತೆ ಅಷ್ಟೇ ಏಕೆ ಎದೆನೋವಿನಂತಹ