ಗಾಗ್ರ್ಲಿಂಗ್ ಅಥವಾ ಬಾಯಿ ಮುಕ್ಕಳಿಸುವಿಕೆ ಮಾಡುವುದರಿಂದ ಬಾಯಿಯೊಳಗಿನ ಬ್ಯಾಕ್ಟೀರಿಯಾ ಮತ್ತು ವೈರಾಣುಗಳ ಸಂಖ್ಯೆ ತಾತ್ಕಾಲಿಕವಾಗಿ ಕುಂಠಿತವಾಗಿವೆ ಎಂದೂ ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸದ್ದು ಮಾಡಿ ಜಾಗತಿಕವಾಗಿ 210 ಕ್ಕೂ ದೇಶಗಳಲ್ಲಿ ಆರೋಗ್ಯ ತುರ್ತುಸ್ಥಿತಿಯನ್ನು ತಂದಿಟ್ಟಿರುವ ಕೋವಿಡ್-19 ರೋಗದ ಆರ್ಭಟದಿಂದಾಗಿ
ಮೂಗಿನಲ್ಲಿ ರಕ್ತ ಸೋರುವುದಕ್ಕೆ ಮನೆಮದ್ದು….. ಗರಿಕೆ. ಈ ಔಷದೋಪಚಾರವನ್ನು ಸುಮಾರು 7 ದಿನಗಳ ಕಾಲ ಬೆಳಿಗ್ಗೆ ಮಾಡಬೇಕು. ಆ ದಿನ ಶಾಲೆಯಲ್ಲಿ ಹತ್ತನೇ ತರಗತಿಯ ಬೀಳ್ಕೊಡುಗೆ ಸಮಾರಂಭದ ಸಂಭ್ರವೋ ಸಂಭ್ರಮ. ಸರಸ್ವತಿ ಪೂಜೆ, ನಂತರ ಮಕ್ಕಳ ನಾಯಕರಿಂದ ಅನಿಸಿಕೆಗಳ ಬಿತ್ತರ, ಶಿಕ್ಷಕರಿಂದ
ಆರೋಗ್ಯವಂತ ವ್ಯಕ್ತಿ ದೇಶದ ಆಸ್ತಿ ಆರೋಗ್ಯವೇ ಭಾಗ್ಯ ಆರೋಗ್ಯವೇ ಜಯ – ಅನಾರೋಗ್ಯವೇ ಸೋಲು ಆರೋಗ್ಯವಿಲ್ಲದವನ ಬಾಳು ಸದಾ ಗೋಳು ಮುಂತಾದ ಗಾದೆಗಳನ್ನು ನಾವೆಲ್ಲರೂ ಕೇಳಿದ್ದೇವೆ. ಈ ವಾಕ್ಯಗಳು ನಮಗೆ ಆರೋಗ್ಯದ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಸಾರಿ ಸಾರಿ ಹೇಳುತ್ತೇವೆ. ವಿಶ್ವ
ಛತ್ರದಲ್ಲಿ ಮದುವೆಯ ಸಂಭ್ರಮವೋ ಸಂಭ್ರಮ. ವಾದ್ಯಗೋಷ್ಠಿಯವರ ಗದ್ದಲ ಒಂದೆಡೆಯಾದರೆ, ಬಂಧು ಭಾಂದವರ ಕಷ್ಟ-ಸುಖ, ಕ್ಷೇಮ ಸಮಾಚಾರದ ಮಾತಿನ ವರಸೆ ಇನ್ನೊಂದೆಡೆ. ದೊಡ್ಡವರಿಗಿಂತ ನಾವೇನೂ ಕಮ್ಮಿ ಇಲ್ಲ ಅನ್ನುವಂತೆ ಚಿಕ್ಕಮಕ್ಕಳ ಆಟ, ಓಡಾಟ, ಕಿರುಚಾಟದೊಂದಿಗೆ ಹಸುಗೂಸುಗಳ ಅಳು, ಭಟ್ಟರ ಮಂತ್ರವೊ ಸೇರಿ ಒಟ್ಟಾರೆ
ಅಜೀರ್ಣ ನಿವಾರಣೆಗೆ ನಮ್ಮ ಮನೆಗಳಲ್ಲಿ ಕಂಡುಬರುವ ಸಾಮಾನ್ಯ ದಿನಸಿಯ ಅನೇಕ ಪದಾರ್ಥಗಳಿಂದ ಹಾಗೆಯೇ ಕಿಚನ್ ಗಾರ್ಡನ್ನಲ್ಲಿ ನಾವು ಬೆಳೆಯುವ ಗಿಡಗಳಿಂದ ಈ ಕೆಳಕಂಡ ಮನೆಮದ್ದನ್ನು ಮಾಡಿಅನುಸರಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ. ನಾವು ಸೇವಿಸುವ ಆಹಾರವು ನಮ್ಮ ಆರೋಗ್ಯವನ್ನು ರಕ್ಷಿಸುತ್ತದೆ. ಉತ್ತಮ ಆಹಾರವು ಉತ್ತಮ
ಸೋರೆಕಾಯಿ ಎಲ್ಲ ಋತುಗಳಲ್ಲಿಯೂ ಲಭ್ಯವಿರುವ ತರಕಾರಿ. ಹಲವು ದೈಹಿಕ ಸಮಸ್ಯೆಗಳಿಗೆ ಅದೊಂದು ಔಷಧವೂ ಹೌದು. ಹಳದಿ ಕಾಮಾಲೆಯಾದವರು ಸಿಪ್ಪೆ ತೆಗೆಯದ ಇದರ ಹೋಳುಗಳನ್ನು ಅಕ್ಕಿಯೊಂದಿಗೆ ಚೆನ್ನಾಗಿ ಬೇಯಿಸಿ ಉಪ್ಪು ಹಾಕದೆ ಗಂಜಿ ಸಹಿತ ಊಟ ಮಾಡುವುದರಿಂದ ಕಾಯಿಲೆ ಬಹು ಮಟ್ಟಿಗೆ ಶಮನವಾಗುತ್ತದೆ.
ಹಲ್ಲು ನೋವು ಇದೆಯೇ? ಸಾಸಿವೆ ಬಳಸಿ. ಸಾಸಿವೆ ಕಾಳನ್ನು ಜಜ್ಜಿ ನೋವಿರುವ ಹಲ್ಲಿಗೆ ಪಟ್ಟಿ ಹಾಕಿ 10 ನಿಮಿಷದ ನಂತರ ಉಪ್ಪು ನೀರಲ್ಲಿ ಬಾಯಿ ಮುಕ್ಕಳಿಸಿದರೆ ಹಲ್ಲು ನೋವು ತಕ್ಷಣ ಕಮ್ಮಿ ಆಗುತ್ತದೆ. ಛತ್ರದಲ್ಲಿ ಮದುವೆಯ ಸಂಭ್ರಮವೋ ಸಂಭ್ರಮ. ವಾದ್ಯಗೋಷ್ಠಿಯವರ ಗದ್ದಲ
ಸೌತೆಕಾಯಿ ಅಧಿಕವಾಗಿ ಪ್ರತ್ಯಾಮ್ಲೀಯ ಗುಣವುಳ್ಳ ಸಾಮಾನ್ಯವಾಗಿ ವರ್ಷದ ಎಲ್ಲ ಕಾಲಗಳಲ್ಲೂ ದೊರೆಯುವ ತರಕಾರಿ.ಸಾಂಬಾರು, ಕೋಸಂಬರಿ, ಮಜ್ಜಿಗೆ ಹುಳಿ, ಗೊಜ್ಜು, ಸಿಹಿಕೋಟು, ಮೊಸರುಬಜ್ಜಿ ಮುಂತಾದ ರುಚಿಕಟ್ಟಾದ ಪದಾರ್ಥಗಳನ್ನು ತಯಾರಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇದನ್ನು ಹಸಿಯಾಗಿ ಸೇವಿಸುವುದು ಹೆಚ್ಚು ಲಾಭಕರ. ಹಾಗೆಯೇ ಸೌತೆಕಾಯಿ ಮೇಲಿನ
ಅಸಿಡಿಟಿಗೆ ಬೆಲ್ಲ ನೀರು ಒಳ್ಳೆಯ ಔಷಧ, ಮನೆ ಮದ್ದು. ಕರಾವಳಿಯಾಗಿರಲಿ, ಮಲೆನಾಡಾಗಿರಲಿ, ಬಯಲು ಸೀಮೆಯೇ ಆಗಿರಲಿ ಇಲ್ಲಿ ಗದ್ದೆಯಲ್ಲಿ, ತೋಟದಲ್ಲಿ ಕೆಲಸ ಮಾಡುವವರಿಗೆ, ಬಿಸಿಲಿನಲ್ಲಿ ನಡೆದು ಬಂದ ಅತಿಥಿಗಳಿಗೆ ಬೆಲ್ಲ ನೀರಿನಿಂದಲೇ ಸ್ವಾಗತ. ಮಳೆಗಾಲ ಬಂತೆಂದರೆ ಕರಾವಳಿಯಾಗಿರಲಿ, ಮಲೆನಾಡಾಗಿರಲಿ ಬಯಲು ಸೀಮೆಯೇ