ಮೂಲೆ ಗುಂಪಾಗುತ್ತಿರುವ ರೋಗಿ ಪರೀಕ್ಷೆಯ ‘ವಿಧಿ’ ವೈದ್ಯಕೀಯ ಕ್ಷೇತ್ರದ ತಂತ್ರಜ್ಞಾನ ಕ್ರಾಂತಿಯ ಫಲ.ರೋಗಿಯನ್ನು ಪರೀಕ್ಷ್ಷಿಸದೇ ಔಷಧಿಗಳನ್ನು ಕೊಡುವುದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ಯುವ ವೈದ್ಯರಿಗೆ ಹಾಗೂ ರೋಗಿಗಳಿಗೆ ಮನದಟ್ಟುಮಾಡಿಕೊಡಬೇಕಾದ ಒಂದು ಘಟ್ಟಕ್ಕೆ ತಲುಪಿದ್ದೇವೆ. ತಪಾಸಣೆಗಳನ್ನು ನಡೆಸುವಲ್ಲಿ ಒಂದು ರೀತಿಯ ತರ್ಕಬದ್ಧತೆ ಹಾಗೂ ಸಮತೋಲನ
ನೋವಿನ ಈ 10 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.ಹೊಸ ಅಧ್ಯಯನವೊಂದು ಕೆಲವು ನೋವಿನ ಲಕ್ಷಣಗಳು ಮತ್ತು ಚಿಹ್ನೆಗಳನ್ನು ನಿರ್ಲಕ್ಷಿಸಬಾರದು. ಅವುಗಳನ್ನು ಉಪೇಕ್ಷೆ ಮಾಡಿದ್ದೇ ಆದರೆ ಮಾರಕವಾಗಿ ಪರಿಣಮಿಸುತ್ತದೆ ಎಂಬು ಗಂಭೀರ ಸಂಗತಿಯನ್ನು ತಿಳಿಸಿದೆ. ಜನರು ನೋವಿನ ಸಾಮಾನ್ಯ ಲಕ್ಷಣಗಳನ್ನು ಆಗಾಗ ನಿರ್ಲಕ್ಷಿಸುತ್ತಾರೆ. ಈ ನೋವಿಗಾಗಿ
ಕೊರೋನಾ ಲಾಕ್ ಡೌನ್ ಮುಂದೇನು? ಇನ್ನೀಗ ಮಗದೊಮ್ಮೆ ರೋಗ ಬಂದರೂ ಸಾಂಕ್ರಾಮಿಕ ರೋಗವನ್ನು ಎದುರಿಸುವ ಸಾಮಥ್ರ್ಯ ಮತ್ತು ಮನೋಸ್ಥಿತಿ ಜನರಿಗೆ ಬೆಳೆದಿದೆ. ಈ ಕಾರಣದಿಂದ ಲಾಕ್ಡೌನ್ ಮುಗಿದ ಬಳಿಕ ರೋಗದ ತೀವ್ರತೆ ಕುಂಠಿತವಾಗುವ ಎಲ್ಲ ಸಾಧ್ಯತೆಗಳೂ ಇದೆ. ಇಡೀ ಜಗತ್ತು ಹಿಂದೆಂದೂ
Herd Immunity ಅಥವಾ ಹಿಂಡು ಪ್ರತಿಬಂಧಕತೆ ಇದೊಂದು ರೀತಿಯ ಪರೋಕ್ಷವಾದ ರಕ್ಷಣೆ.ಕೋವಿಡ್ -19 ವೈರಾಣುವಿನಿಂದ ಹರಡುವ ಕೊರೋನಾ ಜ್ವರಕ್ಕೆ ಸೂಕ್ತ ಲಸಿಕೆ ಇಲ್ಲದ ಕಾರಣದಿಂದ ಕನಿಷ್ಟ ಪಕ್ಷ 60 ರಿಂದ 70 ಶೇಕಡಾ ಮಂದಿ ಈ ರೋಗದಿಂದ ಬಳಲಿ ಗುಣಮುಖರಾದಲ್ಲಿ ಉಳಿದ 30
ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲೇ. ನಕರಾತ್ಮಕ ಮನೋಭಾವ ತ್ಯಜಿಸಿ, ಸಕಾರಾತ್ಮಕ ಮನೋಭಾವನ್ನು ಹೊಂದುವುದು ಆರೋಗ್ಯದ ದೃಷ್ಠಿಯಿಂದ ಅವಶ್ಯಕ. ಆರೋಗ್ಯವೆಂಬುದು ಹಣವಲ್ಲದ ಐಶ್ವರ್ಯ. ಆರೋಗ್ಯ ಒಂದಿದ್ದರೆ, ಐಶ್ವರ್ಯದಲ್ಲಿ ರಾಜನನ್ನೂ ಮೀರಿಸಬಹುದೆಂಬ ಮಾತಿದೆ. ನಮ್ಮ ಜೀವನದ ತಳಹದಿ ಆರೋಗ್ಯ. ಇಂದು ವಿಶ್ವ ಆರೋಗ್ಯ ದಿನ.
ಯಾವ ಮನೆಯ ದೀಪವೂ ಆರದಿರಲಿ…… ವೈದ್ಯರಿಗೊಂದು ನಮನ ಈಗಷ್ಟೆ ರಕ್ತಸಿಕ್ತ ಕೈ ತೊಳೆದು ದಣಿವಾರಿಸಿಕೊಳ್ಳುತ್ತಿದ್ದೇನೆ. ಓಟಿ , ಐಸಿಯು,ಎಮರ್ಜೆನ್ಸಿಯಲ್ಲಿ ದಣಿದು ಹಸಿದು ತಲೆ ಸುತ್ತುವಾಗ ಸಿಕ್ಕ ಕುರ್ಚಿಯೆ ಹಂಸತೂಲಿಕಾ ತಲ್ಪ ಗಾಯಗೊಂಡು ಉಸಿರಾಡದ ಮಗುವಿನೆದೆಯಲ್ಲಿ ಉಸಿರು ಊದಿ, ಮಡಿಲ ಬರಿದಾಗುವುದ ಉಳಿಸಿರುವೆ
ವೈದ್ಯನ ಜೀವ ಮುಖ್ಯ-ಸುರಕ್ಷತೆಗೆ ಆದ್ಯತೆ ನೀಡಿ. ಯೋಚಿಸಿ ನೋಡಿ ನಾವು ನಿರ್ವಹಿಸುವ ಕರ್ತವ್ಯ ನಮ್ಮನ್ನು ಐಸಿಯುಗೆ ಎಳೆಯಬಹುದು ಅಂದರೆ ಹೇಗಿರಬೇಡ. ವೈದ್ಯರಿಗೂ ಸಾವೆಂದರೆ ಭಯ ಎಲ್ಲರಂತೆ, ನಾವೂ ಮನುಷ್ಯರೆ ಅಲ್ಲವೆ …? ನಮಗೂ ಕುಟುಂಬಗಳಿವೆ. ನಮಗೆ ಗೊತ್ತಿರುವ ಕೆಲ ವೈದ್ಯರು ಹಾಗೂ
ಕೋರೋನಾ ಗಣಿತ-ಕರೋನಾ ಹೇಗೆ ಹರಡುತ್ತದೆ?ಸಾಮಾಜಿಕ ಅಂತರ, ಪ್ರತ್ಯೇಕಿಸವಿಕೆ (Quarantine) ಹಾಗೂ ಬೇರ್ಪಡಿಕೆಯಂತಹ(Isolation) ಕಟ್ಟಿನಿಟ್ಟಿನ ಕ್ರಮಗಳಿಂದ ಕೋರೋನಾ ಸೆದೆಬಡಿಯುವುದು ಸುಲಭ. ಸಾಂಕ್ರಮಿಕ ಕೋರೋನಾ ಹರಡುವದನ್ನುಗಣಿತದ ಮೂಲಕತಿಳಿದುಕೊಳ್ಳೋಣ. ವೈರಸ್ ಹರಡ ಬೇಕೆಂದರೆ ಅದರ ಸಂಖ್ಯೆ ವೃದ್ಧಿಸಬೇಕು. ಸೊಂಕಿತರ ದೇಹದಲ್ಲಿ ವೈರಸ್ ಸಂಖ್ಯೆ ಹೆಚ್ಚಾದಂತೆ,ಅವರಿಂದ ವೈರಸ್
ಬೇಸಿಗೆಯಲ್ಲಿ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ವಸಂತ ಋತು ಮತ್ತು ಶರದೃತು ನಡುವೆ, ನಾಲ್ಕು ಉಷ್ಣ ಋತುಗಳಲ್ಲಿ ಬೇಸಿಗೆ ತುಂಬಾ ತಾಪಮಾನ ಮತ್ತು ಅಧಿಕ ಉಷ್ಣಾಂಶದ ಋತು. ಬೇಸಿಗೆ ಎಂದರೆ ಸಾಂಪ್ರದಾಯಿಕವಾಗಿ ಬಿಸಿ ಒಣ ವಾತಾವರಣವನ್ನು ಒಳಗೊಂಡಿರುತ್ತದೆ. ಆದರೆ, ಈ