ಲಾಲಾ ರಸ ಅಥವಾ ಜೊಲ್ಲು ರಸ ಆಹಾರ ಜಗಿಯಲು ಮತ್ತು ಆಹಾರ ಜೀರ್ಣಿಸಲು ಅತಿಅಗತ್ಯ. ಈ ಕಾರಣದಿಂದಲೇ ಲಾಲಾರಸವನ್ನು ಜೀವದ್ರ್ರವ್ಯ ಎಂದು ಕರೆಯುತ್ತಾರೆ. ನಮ್ಮ ದೇಹದಲ್ಲಿನ ಜೊಲ್ಲು ರಸ ಗ್ರಂಥಿಗಳಿಂದ ಸ್ರವಿಸಲ್ಪಡುವ ದ್ರವ್ಯವನ್ನು ಜೊಲ್ಲು ರಸ
ಕೂದಲು ಉದುರುವುದನ್ನು ತಡೆಯಲು ನೈಸರ್ಗಿಕ ದಾರಿಗಳು ಹಲವಾರು. ವಿವಿಧ ರೀತಿಯ ತೈಲ, ಶ್ಯಾಂಪೂಗಳನ್ನು ಪ್ರಯತ್ನಿಸಿದ ಮೇಲೂ ಕೂದಲು ಉದುರುವುದು ನಿಂತಿಲ್ಲ ಎಂಬುದು ಹಲವರ ದೂರು. ಇದು ಸಹಜವೇ. ಏಕೆಂದರೆ ಕೂದಲು ಉದುರಬಾರದು ಎಂದರೆ, ಕೂದಲಿನ ಬುಡ ಶಕ್ತಿಯುತವಾಗಿರಬೇಕು. ಅದಕ್ಕೆ ಬೇಕಾದ ಪೋಷಕಾಂಶಗಳನ್ನು ನಾವು
ಬೇಸಿಗೆ ಬಿಸಿಲಿನ ತಾಪ ಹಾಗೂ ದೇಹ ಶಾಂತ ಮಾಡುವ ಪಾನಕ. ಆ್ಯಕ್ಟರ್ನ ಲೇಖನಿಯಿಂದ ಕೋಸಂಬರಿ ಹಾಗೂ ಪಚಡಿಗಳು. ಏಪ್ರಿಲ್ 2 ರಂದು ಶ್ರೀರಾಮ ನವಮಿ. ಈ ಕಾಲದಲ್ಲಿ ಬೇಸಿಗೆಯ ಬಿಸಿಲಿನ ತಾಪದಿಂದ ರಕ್ಷಣೆಗಾಗಿ ಬೇಲದ ಹಣ್ಣಿನ ಪಾನಕ ಕುಡಿಯಬೇಕು. ಮೈಯೊಳಗಿನ ನೀರು
ಚಿತೆ ದೇಹವನ್ನು ಸುಟ್ಟಂತೆ ಭಯ ನಮ್ಮನ್ನು ಜೀವಂತ ಸುಡುತ್ತದೆ. ನಾವೇನೋ ಸಾಧನೆಗೆಂದು ಧುಮುಕಿದರೆ, ಭಯ ಎಂಬ ಕಣ್ಣಿಗೆ ಕಾಣದ ವೈರಸ್ ಬಹುತೇಕ ಸಮಯ, ಕೆಲಸ ಕಾರ್ಯಗಳಲ್ಲಿ ಹರಡುತ್ತದೆ ಮತ್ತು ತಡೆಯುತ್ತದೆ. ನಾವೆಲ್ಲರೂ ಒಂದಲ್ಲ ಒಂದು ಭಾಗದಿಂದ ಇದರ ಅನುಭವಿಗಳಾಗಿದ್ದೇವೆ. ಭಯದ ಪಾತ್ರಗಳಿಗೇಕೆ
ಜಲ ಚಿಕಿತ್ಸೆ .“ಸರ್ವಂ ದ್ರವ್ಯಂ ಪಾಂಚಭೌತಿಕಂ” ಎಂದು ಭಾರತೀಯ ಶಾಸ್ತ್ರಗಳು ಹೇಳುತ್ತವೆ. ಅಂದರೆ, ಜಗತ್ತಿನಲ್ಲಿರುವ ಪ್ರತಿ ದ್ರವ್ಯವೂ ಪಂಚಮಹಾಭೂತಗಳಿಂದ ಆಗಿವೆ ಎಂದರ್ಥ. ಹೇಗೆ ಆಧುನಿಕ ವಿಜ್ಞಾನ ಪ್ರೋಟೋನ್, ಎಲೆಕ್ಟ್ರಾನ್ ಮತ್ತು ನ್ಯೂಟ್ರಾನ್ ಗಳಿಂದ ಪ್ರತಿ ಅಣುವೂ ಕೂಡಿರುತ್ತದೆ ಎಂದು ಹೇಳುತ್ತದೆಯೋ ಹಾಗೆಯೇ
ಈರುಳ್ಳಿಯನ್ನು ಸರಿಯಾಗಿ ಬಳಸಿಕೊಂಡರೆ ಅದು ಕೇವಲ ತರಕಾರಿಯಲ್ಲಿ ಅದ್ಭುತ ಔಷಧ. ಈರುಳ್ಳಿಯ ಗುಣಗಳು, ಅದರ ಉಪಯೋಗಗಳು ಮತ್ತು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ. ನಾವು ನಿತ್ಯವೂ ತಯಾರಿಸುವ ಅಡುಗೆ ಪದಾರ್ಥಗಳಿಗೆ ಈರುಳ್ಳಿಯನ್ನು ಹಾಕದಿದ್ದಾಗ ಒಂದು ರುಚಿಯಾದರೆ ಅದನ್ನು ಹಾಕಿದಾಗ ಆ ಪದಾರ್ಥದ
ಮಳೆಗಾಲದಲ್ಲಿ ಸ್ವಾಸ್ಥ್ಯ ರಕ್ಷಣೆ ತುಂಬಾ ಅಗತ್ಯ. ಸುಲಭವಾಗಿ ಜೀರ್ಣವಾಗುವುದರೊಂದಿಗೆ ಅಗತ್ಯ ದೇಹಬಲವನ್ನು ನೀಡುವ ಹಾಗೂ ಹೆಚ್ಚಾಗಿರುವ ದೋಷದ ಬಲವನ್ನು ಸಮತೋಲನಗೊಳಿಸುವಂತಹ ಪೌಷ್ಟಿಕ ಆಹಾರದ ಸೇವನೆ ಅತ್ಯಗತ್ಯ. ನೀರಿನ ಸೋಂಕು ಹಾಗೂ ಆಹಾರದ ಸೋಂಕು ಸಾಮಾನ್ಯವಾಗಿದ್ದು, ಹಲವು ಸಾಂಕ್ರಾಮಿಕ ರೋಗಗಳಾದ ಜಾಂಡೀಸ್, ಕಾಲರಾ,
ತಂಭಾಕು ಒಂದು ಮಾದಕ. ಮೇ 31 ವಿಶ್ವ ತಂಭಾಕು ನಿಷೇಧ ದಿನ. ತಂಭಾಕು ಮತ್ತು ಅದರ ಉತ್ಪನ್ನಗಳು, ಬಳಕೆಯಿಂದಾಗಿ ಉಂಟಾಗುವ ರೋಗಗಳು, “ನಿಕೋಟಿನ್” ಬಳಕೆಯ ಅಡ್ಡ ಪರಿಣಾಮಗಳು, ತಂಭಾಕು ಉಪಯೋಗದ ತಪ್ಪು ಕಲ್ಪನೆ, ತಂಭಾಕು ಉಪಯೋಗ ತಡೆಯುವದು ಹೇಗೆ, ತಂಭಾಕು ಮುಕ್ತಿಗಾಗಿ
ತಂಬಾಕು ಮುಕ್ತ ಭಾರತ ಜನುಮಿಸಲಿ. ಜಗತ್ತಿನಲ್ಲಿ ಚಿಕಿತ್ಸೆ ಇಲ್ಲದ ಅತ್ಯಂತ ಮಾರಕ ರೋಗವಾದ ಕ್ಯಾನ್ಸರಿಗೆ ಕಾರಣವಾಗುವ ಬಹಳ ಮೂಲಭೂತ ವಸ್ತು ಎಂದರೆ ತಂಬಾಕು ಉತ್ಪನ್ನಗಳು. ವಿಶ್ವ ತಂಬಾಕು ರಹಿತ ದಿನ- ಮೆ 31. ಈ ದಿನವೇ ತಂಬಾಕಿನ ಉತ್ಪನ್ನಗಳಿಗೆ ಗುಡ್ಬೈ ಹೇಳಿ,