ಕೆಲವರು ಬಳಿ ಬಂದರೆ, ಬಾಯಿ ತೆರೆದು ಮಾತಾಡಿದರೆ, ಅವರ ಬಾಯಿಯ ದುರ್ವಾಸನೆ ತಡೆಯಲಾಗದು. ಇದಕ್ಕೆ ಕಾರಣ ಅವರ ನಾಲಿಗೆಯ ಮೇಲೆ ಹಾಗೂ ಬಾಯಿಯ ಇತರ ಭಾಗಗಳಲ್ಲಿ ನೆಲಸಿರುವ ಬ್ಯಾಕ್ಟೀರಿಯಾ ಅಥವಾ ಅಣು ಜೀವಿಗಳು. ಇದಕ್ಕೆ ಈ ಮುಂದೆ ಹೇಳಲಾಗುವ ಸ್ವಾಭಾವಿಕ ವಿಧಾನಗಳನ್ನು
ಬೆಂಗಳೂರು : ರಾಜ್ಯದಲ್ಲಿ ಏಪ್ರಿಲ್ 18 ಮತ್ತು 23ರಂದು ಎರಡು ಹಂತಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ `ಪ್ರತಿಯೊಬ್ಬರೂ ಖಡ್ಡಾಯವಾಗಿ ಮತದಾನ ಮಾಡಿ’ ಎಂಬ ಮತದಾನ ಜಾಗೃತಿ ವಿಶೇಷ ಅಭಿಯಾನವನ್ನು ಬೆಂಗಳೂರಿನ ಆಯುಷ್ ಆರೋಗ್ಯ ಫೌಂಡೇಷನ್ ಕೈಗೊಂಡಿದೆ. ಮತದಾನದ ಹಕ್ಕನ್ನು ಸಮಾಜದ ಪ್ರತಿಯೊಬ್ಬರೂ
ಉಷ್ಣಾಂಶ ಏರಿಕೆ ಪರಿಣಾಮ ಆರೋಗ್ಯಕ್ಕೆ ಮಾರಕವಾಗಿದೆ. ಹಗಲಿನ ವೇಳೆ ಅಧಿಕ ತಾಪಮಾನ ಇರುವುದರಿಂದ ನಮ್ಮ ದೇಹ ಈ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಆಹಾರ ಮತ್ತು ನೀರು ಸಂಬಂಧಿತ ಸೋಂಕುಗಳು ಕೂಡಾ ಅಧಿಕವಾಗಿರುವುದು ಗಮನಕ್ಕೆ ಬಂದಿದೆ. ಪ್ರತಿ ವರ್ಷದ ಬೇಸಿಗೆ ಸಾಮಾನ್ಯವಾಗಿ ಅಧಿಕ
ಆರೋಗ್ಯ ನಂದನ ಆರೋಗ್ಯ ಜಾಗೃತಿ ಅಭಿಯಾನ ವೈದ್ಯಲೋಕ-ಹೆಲ್ತ್ವಿಷನ್ ಆರೋಗ್ಯ ಮಾಸಿಕಗಳು ಸಂಘಟಿಸಿ, ಬೆಂಗಳೂರಿನಲ್ಲಿ ಆರಂಭಿಸಿರುವ ‘ಆರೋಗ್ಯ ನಂದನ’ ಆರೋಗ್ಯ ಶಿಕ್ಷಣ ಪ್ರಸಾರ ಯೋಜನೆ, ಈಗ ಆಯುಷ್ ಆರೋಗ್ಯ ಫೌಂಡೇಷನ್ನೊಂದಿಗೆ ಸಮ್ಮಿಳಿತವಾದ ಮೇಲೆ, ಫೆಬ್ರವರಿ 17ರ ಭಾನುವಾರ, ಹೊಸ ಹುರುಪಿನೊಂದಿಗೆ ಆರೋಗ್ಯ ನಂದನ
ರೂಢಿಯಲ್ಲಿ ಬಂದ ಆಚಾರ ಸಂಪ್ರದಾಯದ ಹಿಂದೆ ಒಂದಲ್ಲ ಒಂದು ವೈಜ್ಞಾನಿಕ ಕಾರಣ ಇದ್ದೇ ಇರುತ್ತದೆ. ಅದನ್ನು ಅರಿತು ಬಾಳುವುದರಲ್ಲಿ ನಮ್ಮ ಜಾಣತನ ಅಡಗಿದೆ. ಹಬ್ಬಗಳಲ್ಲಿ ಅನೇಕ ವಿಧಗಳಿವೆ. ನಾಡಹಬ್ಬ, ರಾಷ್ಟ್ರೀಯ ಹಬ್ಬ, ಧಾರ್ಮಿಕ ಹಬ್ಬ ಇತ್ಯಾದಿ. ಆದೆರ ಬೆಳಕಿನ ಹಬ್ಬವೆಂದು ಪ್ರಸಿದ್ಧವಾಗಿರುವ
ಸುರಕ್ಷಿತ ದೀಪಾವಳಿಗೆ ನಾವೆಲ್ಲ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಮ್ಮ ಕೈಗಳು ಮತ್ತು ಕಣ್ಣುಗಳಿಗೆ ಗಾಯ ಮಾಡಿಕೊಳ್ಳದೇ ಸುರಕ್ಷಿತವಾಗಿ ಸಡಗರ-ಸಂಭ್ರಮದಿಂದ ಆಚರಿಸೋಣ. ಪಟಾಕಿಗಳ ಆಯ್ಕೆ 1. ರಾಕೆಟ್, ಬಾಂಬ್ಗಳು ಇತ್ಯಾದಿಯಂಥ ಭಾರೀ ಪಟಾಕಿಗಳನ್ನು ಬಳಸದಿರುವುದು ಉತ್ತಮ. 2. ಬ್ರಾಂಡೆಡ್ ಅಲ್ಲದ
ಧೂಮಪಾನದ ಥ್ರಿಲ್ ಆರೋಗ್ಯಕ್ಕೆ ಹಾನಿಕಾರಕ. ತಂಬಾಕು ತನ್ನಲ್ಲಿ 7000ಕ್ಕೂ ಅಧಿಕ ವಿಷ ಮತ್ತು 70ಕ್ಕೂ ಅಧಿಕ ಕಾರ್ಸಿನೊಜೆನ್ಗಳನ್ನು (ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ರಾಸಾಯನಿಕಗಳು) ಒಳಗೊಂಡಿರುತ್ತದೆ.ಇನ್ನು ಮುಂದೆ ಧೂಮಪಾನ ಮಾಡುವ ಪ್ರಚೋದನೆ ಮನಸ್ಸಲ್ಲಿ ಮೂಡಿದಾಗ ಒಂದು ನಿಮಿಷ ನಿಂತು ನಿಮ್ಮ ಬಯಕೆಯ ಈಡೇರಿಕೆಯಿಂದ
ಸಿಡಿಲಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೆ..? ರಕ್ಷಣೆ ಹೇಗೆ..?ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು. ಸಿಡಿಲನ್ನು ತಪ್ಪಿಸಲಾಗದು. ಆದರೆ ಅದರಿಂದಾಗುವ ಸಾವು ನೋವುಗಳನ್ನು ತಪ್ಪಿಸಬಹುದು. 1. ಗುಡುಗು-ಮಿಂಚು ಬರಲಿದೆ ಎಂದು ಗೊತ್ತಾದಾಗ ನೀವು ಬಯಲಿನಲ್ಲಿದ್ದರೆ. ತಕ್ಷಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ.ನಿಲ್ಲ ಬೇಡಿ. 2.
ಬೇಸಿಗೆಯಲ್ಲಿ ಬಿಸಿ, ಗಾಳಿಯಲ್ಲಿ ತೇವ ಹೆಚ್ಚಾಗಿರುತ್ತದೆ. ಇದರಿಂದಾಗಿ ದೇಹವು ಶೀಘ್ರವಾಗಿ ಕಾವೇರುತ್ತದೆ. ಕೂಡಲೇ ದೇಹವನ್ನು ತಂಪು ಮಾಡಲು ಗ್ರಂಥಿಗಳು ಬೆವರನ್ನು ಹೆಚ್ಚಿಗೆ ಉತ್ಪತ್ತಿ ಮಾಡುತ್ತವೆ. ಹೀಗೆ ಬೆವರಿದಾಗ ನಮ್ಮ ಚರ್ಮದ ಮೇಲ್ಪದರದಲ್ಲಿದ್ದರೆ, ‘ಸ್ಟ್ರೇಟಮ್ ಕಾರ್ನಿಯ’ ಉಬ್ಬಿ ಸ್ವೇದ/ಬೆವರು ನಾಳಗಳನ್ನು ಮುಚ್ಚಿ ಬಿಡುತ್ತದೆ.